ಬರಹಗಳು: ಇಂದು ಓದಿದ ವಚನ
ಕಷ್ಟದ ಬಗ್ಗೆ ಬರೆದರೆ ಇಷ್ಟವಾಯಿತು ಅಂತೀರಲ್ಲಪ್ಪ!? ಚಿತ್ರ ಯಾಕೆ ಹಾಕಿದೆ ಅಂದರೆ... ಅದೇನೋ ನನ್ನ ಅನಿಸಿಕೆಗೆ ಒತ್ತುಕೊಡುವಂತಿದೆ ಅಂತ...
ಆದರೂ ಚಿತ್ರ ಚೆನ್ನಿದೆ ಅನಿಸಿತಲ್ಲ, ಖುಷಿಯಾಯಿತು. ಥ್ಯಾಂಕ್ಸ್...
ಕುಡಿಯುವ ನೀರು? (ಫೋಟೋ: Kedarnath, Dharwad)
ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು | ಹೇರುವ ಗೊಡ್ಡು ಹಯನಕ್ಕು ಗುರುಕರುಣ | ತೋರುವ ದಿನಕೆ ಸರ್ವಜ್ಞ
— ಸರ್ವಜ್ಞ
ಉ: ಹಂಚಿಕೊಳ್ಳದ ಲೋಕ
ಕಷ್ಟದ ಬಗ್ಗೆ ಬರೆದರೆ ಇಷ್ಟವಾಯಿತು ಅಂತೀರಲ್ಲಪ್ಪ!?
ಚಿತ್ರ ಯಾಕೆ ಹಾಕಿದೆ ಅಂದರೆ... ಅದೇನೋ ನನ್ನ ಅನಿಸಿಕೆಗೆ ಒತ್ತುಕೊಡುವಂತಿದೆ ಅಂತ...
ಆದರೂ ಚಿತ್ರ ಚೆನ್ನಿದೆ ಅನಿಸಿತಲ್ಲ, ಖುಷಿಯಾಯಿತು. ಥ್ಯಾಂಕ್ಸ್...