ನನ್ನ ಕವನವನ್ನು ನೋಡಿ, ಜೀವನದಲ್ಲಿ ಬರುವ ಕೆಲ ಸ್ತ್ರೀ ಪ್ರಮುಖರನ್ನು ನೆನಪಿಸಿಕೊಂಡಿದ್ದಕ್ಕೆ ನನ್ನ ಧನ್ಯವಾದಗಳು.
ಮಹಿಳಾ ದಿನ ಎಂಬುದು ಸ್ತ್ರೀಯರು ಅನ್ಯಾಯದ ವಿರುದ್ಧ ಸಂಘಟಿತರಾದ ದಿನ ಎಂಬುದನ್ನು ನೆನೆಸಿಕೊಳ್ಳುತ್ತಾ,
ನಮ್ಮ ಮೂಲ ಸ್ವರೂಪವನ್ನು (ಮಮತೆ,ವಾತ್ಸಲ್ಯ,ಪ್ರೀತಿ,ಶಕ್ತಿ) ನನ್ನಲ್ಲಿ ಹೇಳಿಕೊಂಡ ಪ್ರಯತ್ನ ಈ ಕವನ.
"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "
ಧನ್ಯವಾದಗಳು
ನನ್ನ ಕವನವನ್ನು ನೋಡಿ, ಜೀವನದಲ್ಲಿ ಬರುವ ಕೆಲ ಸ್ತ್ರೀ ಪ್ರಮುಖರನ್ನು ನೆನಪಿಸಿಕೊಂಡಿದ್ದಕ್ಕೆ ನನ್ನ ಧನ್ಯವಾದಗಳು.
ಮಹಿಳಾ ದಿನ ಎಂಬುದು ಸ್ತ್ರೀಯರು ಅನ್ಯಾಯದ ವಿರುದ್ಧ ಸಂಘಟಿತರಾದ ದಿನ ಎಂಬುದನ್ನು ನೆನೆಸಿಕೊಳ್ಳುತ್ತಾ,
ನಮ್ಮ ಮೂಲ ಸ್ವರೂಪವನ್ನು (ಮಮತೆ,ವಾತ್ಸಲ್ಯ,ಪ್ರೀತಿ,ಶಕ್ತಿ) ನನ್ನಲ್ಲಿ ಹೇಳಿಕೊಂಡ ಪ್ರಯತ್ನ ಈ ಕವನ.