ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Sunil Jayaprakash (Apr 25 2008 - 11:18am)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: rameshbalaganchi (Apr 25 2008 - 1:18pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Sunil Jayaprakash (Apr 25 2008 - 10:53pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Narayana (Apr 25 2008 - 11:57pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: hamsanandi (Apr 25 2008 - 9:31pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Sunil Jayaprakash (Apr 25 2008 - 11:05pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Sunil Jayaprakash (Apr 25 2008 - 10:53pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: rameshbalaganchi (Apr 25 2008 - 1:18pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: poornimas (Oct 30 2007 - 1:54am)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Sunil Jayaprakash (Apr 25 2008 - 10:57pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: mahesha (Oct 30 2007 - 9:32am)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: poornimas (Oct 30 2007 - 2:05am)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: mahesha (Oct 29 2007 - 8:17am)

RSS:
ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
ಈ ದಿನ ರಾಘವಾಂಕನ "ಹರೀಶ್ಚಂದ್ರ ಕಾವ್ಯ"ದಲ್ಲಿ ತುಂಗಭದ್ರೆಯ ಪ್ರಸ್ತಾಪವಿರುವ ಒಂದು ಪದ್ಯವು ಸಿಕ್ಕಿತು.
ಒಡಲನಾವರಿಸಿದಂಗೋಪಾಂಗಸಂಕಳದ
ನಡುವೆ ನಯನದ್ವಯಂಗಳು ಸಲೆ ನವಗ್ರಹದ
ನಡುವೆ ಚಂದ್ರಾದಿತ್ಯರುರ್ವಿಯಂ ಪರ್ವಿ ಪಸರಿಸಿದ ನಾನಾ ನದಿಗಳ
ನಡುವೆ ಸುರುಚಿರ ಗಂಗೆತುಂಗಭದ್ರೆಗಳೊಪ್ಪ
ವಡೆದು ಮಹಿಮೆಯೊಳೆಸೆವ ತೆಱದಿ ಸುರಪನ ಸಭೆಯ
ನೆಡೆಗೊಂಡ ಮುನಿಕುಲದ ನಡುವಿರ್ದರಧಿಕ ವಿಶ್ವಾಮಿತ್ರ ವಾಸಿಷ್ಠರು
ಕೊಸರು - ಹರೀಶ್ಚಂದ್ರ ಕಾವ್ಯದ ಮೇಲೆ ಒಂದು ಗಮಕ ಕಾರ್ಯಕ್ರಮ ರಾಗಿಗುಡ್ಡದಲ್ಲಿ ನಡೆಯಲಿದೆ ಮೇ, ೧೨ರಿಂದ.