ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಅಮ್ಮಜಿಖಷೆಸ್ಸ ಖನಮ ಒಜಿ

April 25, 2008 - 1:11pm — rameshbalaganchi

ಉ: ಅಮ್ಮಜಿಖಷೆಸ್ಸ ಖನಮ ಒಜಿ

rameshbalaganchi's picture

"ದಯವಿಟ್ಟು ತಾವು ಶಂಕರಬಟ್ಟರ ಹೊತ್ತಿಗೆಗಳನ್ನು ಓದಿ"

ಖಂಡಿತ ಓದ್ತೀನಿ ಈ ಬೇಸಿಗ ರಜದಲ್ಲಿ- ಮುಕ್ತಮನಸ್ನಿಂದ ಓದ್ತೀನಿ. ನನ್ನ ಅಭಿಪ್ರಾಯ ರೂಪಿಸ್ಕೋತೀನಿ.
"ಸಕ್ಕದದಲ್ಲಿರುವ ಅರಿವು ಬೇಕು ಆದರೆ ಸಕ್ಕದದ ಬೇಕರಣ, ಸಕ್ಕದದ ಕ್ಲಿಶ್ಟ ಪದಗಳು ಬೇಡ."
ಯಾರು ಇದಕ್ಕೆ ಬೇಡ ಅಂತಾರೆ? ಕನ್ನಡ ಸಂಸ್ಕೃತದ ವ್ಯಾಕರಣವನ್ನು ಹೊಂದಿಸಿಕೊಂಡಿರುವುದು ಅಂದಿನ ಕಾಲದ ಅದರ ಅಗತ್ಯಕ್ಕೆ ಅನುಗುಣವಾಗಿ ಅನ್ನಿಸುತ್ತದೆ ನನಗೆ. ಮಕ್ಕೀಕಾ ಮಕ್ಕಿ ಅಲ್ಲ. ಕನ್ನಡ ಸಂಸ್ಕೃತ ವ್ಯಾಕರಣದ ಆಧಾರ ಬಿಟ್ಟು ತನ್ನದೇ ಆದ ವ್ಯಾಕರಣ ಪದ್ಧತಿ ಇಟೊಂಡ್ರೆ ನನಗೂ ಸಂತೋಷವೆ. ಆದರೆ ಇದು ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಆಗುವ ಕೆಲಸ ಅಲ್ಲ ಅನ್ನುವುದೂ ನಿಮಗೂ ತಿಳಿಯದಲ್ಲ. ಒಂದು ತೊಡಕು ತೋರುತ್ತದೆ ನನಗೆ-ಸಂಸ್ಕೃತದ ಪದಗಳು ಮತ್ತು ವ್ಯಾಕರಣವನ್ನು ಆಧರಿಸಿ ಈಗಾಗಲೇ ಬರೆದಿರುವ ಹೇರಳ ಸಾಹಿತ್ಯರಾಶಿಯನ್ನು ಅರ್ಥಮಾಡಿಕೊಳ್ಳುವ ತೊಡಕು ಹೇಗೆ ಬಗೆಹರಿಸುತ್ತೀರಿ? ಅವುಗಳನ್ನು ಕೇವಲ ಮೇಲ್ಕಂಡ ಕಾರಣಕ್ಕಾಗಿ write offಮಾಡಬರುವುದಿಲ್ಲ ಅಲ್ಲವೆ? ಅಥವಾ ಆ ಕೃತಿಗಳನ್ನ್ನುಹೊಸಗನ್ನಡದ ಹೊಸವ್ಯಾಕರಣಕ್ಕೆ ಪರಿವರ್ತನೆ ಮಾಡಬೇಕೆ?.
ಸಂಸ್ಕೃತದ ಪದಗಳು ಕ್ಲಿಷ್ಟ ಅನ್ನುವುದನ್ನು ನಾನು ನೀವು ತೀರ್ಮಾನ ಮಾಡಲಾಗುತ್ತದೆಯೇ? ಇವೆಲ್ಲ ಸಾಮಾನ್ಯರ ತೀರ್ಮಾನಕ್ಕೆ ಬಿಟ್ಟರೆ ಒಳ್ಳೆಯದು. ನಾವು, ನಮ್ಮಂಥವರು ಯಾವುದೇ ವೇದಿಕೆಯಲ್ಲಿ ಏನೇ ಹೇಳಿದರೂ ಭಾಷೆಯ ಅಳಿವು ಉಳಿವಿಗೆ ಕಾರಣಕರ್ತರು ಜನಸಾಮಾನ್ಯರೇ ಹೊರತು ಬೇರೆ ಯಾರೂ ಅಲ್ಲ
"ಇದಕ್ಕಿಂತ ತಿಳಿಯಾಗಿ ಹೇಳಕ್ಕಾಗಲ್ಲ"

ನನ್ನೆಲ್ಲ ಪ್ರತಿಕ್ರಿಯೆಗಳನ್ನು ಗಮನಿಸಿ ಹೇಳಿತ್ತಿದ್ದೀರೋ ಗೊತ್ತಿಲ್ಲ. ನನ್ನ ಇಲ್ಲಿಯವರೆಗಿನ ಬರಹ, ಪ್ರತಿಕ್ರಿಯೆಗಳ ಭಟ್ಟಿ ಇಳಿಸಿದ ರೂಪ ಏನೆಂದರೆ
ಚರ್ಚೆ, ವಾದ-ವಿವಾದಗಳಿರಲಿ, ಆದರೆ ಅದರಿಂದ ಬೆಳಕು ಹೆಚ್ಚು ಬರಲಿ- ಬೆಂಕಿಯಲ್ಲ. ನಮ್ಮ ವಾದಗಳು ನಮಗೆ ಸರಿಯೆನಿಸಿದಾಗ ಹೇಳುವ ಹಕ್ಕು ಸ್ವಾತಂತ್ರ್ಯನಮಗಿದ್ದೇ ಇದೆ. ಆದರೆ ವ್ಯಕ್ತಿಗತ ನಿಂದನೆ, ಕುತ್ಸಿತ ಟೀಕೆ, ಮೂದಲಿಕೆಗಳಿಂದ ಪ್ರಯೋಜನವಿಲ್ಲ. ಅಲ್ಪಸ್ವಲ್ಪ ತಮಾಷೆ ಬೇಡವೆನ್ನುವುದಿಲ್ಲ. ಆದರೆ ಅವೇ ಮುಖ್ಯವಾದಾಗ ನಮಗೆ ಸಿಗಬೇಕಾದ ಸತ್ಯ ಮರೆಯಾಗುತ್ತದೆ. "ಗಂಟಲ ಬಲಮೆ ಬಲಂ" ಎನ್ನುವುದಾದರೆ ನನ್ನ ಪ್ರತಿಕ್ರಿಯೆ ಏನೂ ಇಲ್ಲ. ಇದನ್ನು ನಾನು ಕೇವಲ ನಿಮಗೆ - ವೈಭವ್ ಅವರಿಗೆ ಮಾತ್ರ ಹೇಳಿತ್ತಿರುವುದಲ್ಲ. ಸಂಸ್ಕೃತದ ಪರವಾಗಿ ವಾದಿಸುತ್ತಿರುವವರಿಗೂ ಅನ್ವಯಿಸುತ್ತದೆ.

ಇಲ್ಲಿ ಬಂದ ಹೊಸತರಲ್ಲಿ ನಾನು ಓದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಕ್ಕಿಂತ ಬರೆದದ್ದೇ ಹೆಚ್ಚು. ನಾನಿಲ್ಲಿಗೆ comparatively ಹೊಸಬ.

"ಸಂಸ್ಕೃತವಿಲ್ಲದ ಕನ್ನಡ ಜಾಳು"
ಇದಂತೂ ನನ್ನ ಅಭಿಪ್ರಾಯವಲ್ಲ. ಬರೆದವರೂ ಯಾವ ಸಂದರ್ಭದಲ್ಲಿ ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಗೊತ್ತಿದ್ದರೆ ನನ್ನ ತಿಳುವಳಿಕೆಯ ಮಟ್ಟಕ್ಕೆ ಪ್ರತಿಕ್ರಿಯೆ ತೋರುತ್ತಿದ್ದೆ.

"ಕರ್ನಾಟಕ ಏಕೀಕರಣಕ್ಕೆ ಸಂಸ್ಕೃತ ಬೇಕು"
ಇದೂ ನನ್ನ ಅಭಿಪ್ರಾಯವಲ್ಲ. ಇದಕ್ಕೆ ನನ್ನ ಸಹಮತವಿಲ್ಲ. ಇದು practical suggestion ಅಲ್ಲವೆಂದೇ ನನ್ನ ಭಾವನೆ.
ನಾನಿಲ್ಲಿ ಬಂದು ಓದುವುದು, ಬರೆಯುವುದೂ ಸ್ವತಂತ್ರವಾಗಿ. ಯಾವುದೇ ಗುಂಪು ಕಟ್ಟುವ ಅಥವಾ ಅಂಥವರ ಪರವಹಿಸುವ ವಿರೋಧಿಸುವ ಪ್ರಶ್ನೆಯೇ ಇಲ್ಲ. ಇದು ಕೇವಲ ನನ್ನ ವಿಷಯ ಸ್ಪಷ್ಟಪಡಿಸಲೇ ಹೊರತು ಯಾರೋ ಮಾಡಿತ್ತಿದ್ದಾರೆ ಅನ್ನುವ ಅರ್ಥ ಇದರಲ್ಲಿಲ್ಲ. ಯಾರನ್ನಾದರೂ ವಿರೋಧಿಸಿದರೆ ಅದು ಕೇವಲ topical ಆಗಿ ವ್ಯಕ್ತಿಗತವಾಗಿ ಅಲ್ಲ.

"ಈ ತರ ಹೇಳಿದ್ರೆ ಮೈ ಉರಿಯಲ್ವ?"

ಯಾಕೆ ಉರಿಯಬೇಕು ಅಂತೀನಿ ನಾನು. ಇಡಿಯ ಜಗತ್ತು ನನ್ನ ನೇರಕ್ಕೆ ನಡೆಯಲಿ ಎಂದರೆ ಹೇಗೆ? ಪ್ರತಿಯೊಬ್ಬನೂ ತನ್ನ ತನ್ನ spaceನಲ್ಲಿದ್ದುಕೊಂಡೇ ತನಿಷ್ಟದಂತೆ ಈ ಪ್ರಪಂಚ ಬದಲಾಯಿಸಲು ಪ್ರಯತ್ನಿಸುತ್ತಿರುತ್ತಾನೆ. ಹಾಗೆಯೇ ಅವರು. ನಮ್ಮದು ಸರಿ ಎಲ್ಲರೂ ಇದನ್ನು ಒಪ್ಪಬಹುದು ಅನ್ನುವ ಆಶಾವಾದ ಮನದಲ್ಲಿರಬೇಕೇ ಹೊರತು ಅದು ದುರಾಗ್ರಹ ಅಥವಾ ಒತ್ತಾಯವಾದಾಗಲೇ ತೊಂದರೆಗಳು. ನನಗೆ persuasive technique ಇಷ್ಟವೇ ಹೊರತು ಬಲಾತ್ಕಾರವಲ್ಲ. ನಿಮ್ಮೆಲ್ಲರ ಒಳ್ಳೆಯ ಕೆಲಸಗಳಿಗೆ ನನ್ನ ಒತ್ತಾಸೆ ಬೆಂಬಲ ಇದ್ದೇ ಇದೆ.
ನನ್ನ ಅಭಿಪ್ರಾಯಗಳು ನಿಮಗೆಲ್ಲ ಇಷ್ಟವಾಗಬೇಕೆಂದೇನೂ ಇಲ್ಲ. ಇದು ನನ್ನದೊಂದು ಪ್ರಯತ್ನ ಅಷ್ಟೆ!

"ಏರಿದವನು ಚಿಕ್ಕವನಿರಬೇಕು"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (26 replies) April 24, 2008 - 6:50pm
  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: Narayana (Apr 25 2008 - 9:13am)
    • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 9:41am)
      • ಉ: ಅಮ್ಮಜಿಖಷೆಸ್ಸ ಖನಮ ಒಜಿ By: prameela (Apr 25 2008 - 11:30pm)
  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: madhava (Apr 25 2008 - 8:16am)
  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 24 2008 - 11:31pm)
    • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 24 2008 - 11:49pm)
      • ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 25 2008 - 3:28am)
        • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 7:51am)
          • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ವೈಭವ (Apr 25 2008 - 8:58am)
            • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 1:11pm)
              • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಸಂಗನಗೌಡ (Apr 25 2008 - 11:47pm)
                • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 26 2008 - 5:08am)
                  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಸಂಗನಗೌಡ (Apr 28 2008 - 6:52pm)
                    • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಸಂಗನಗೌಡ (Apr 28 2008 - 6:59pm)
              • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ವೈಭವ (Apr 25 2008 - 9:30pm)
                • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 9:52pm)
                  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ವೈಭವ (Apr 26 2008 - 11:22pm)
              • ಉ: ಅಮ್ಮಜಿಖಷೆಸ್ಸ ಖನಮ ಒಜಿ By: Sunil Jayaprakash (Apr 25 2008 - 8:40pm)
                • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 26 2008 - 4:57am)
                  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 26 2008 - 11:59am)
                • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 10:18pm)
                • ಉ: ಅಮ್ಮಜಿಖಷೆಸ್ಸ ಖನಮ ಒಜಿ By: Sunil Jayaprakash (Apr 25 2008 - 8:46pm)
                  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 26 2008 - 4:42am)
          • ಉ: ಅಮ್ಮಜಿಖಷೆಸ್ಸ ಖನಮ ಒಜಿ By: Sunil Jayaprakash (Apr 25 2008 - 8:39am)
            • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 9:27am)
            • ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 25 2008 - 8:52am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:27am
  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:17am
  • Ennares
    ಉ: ಕುಮಾರವ್ಯಾಸ ಭಾರತ
    July 24, 2008 - 1:10am
  • srinivasps
    ಉ: ಸಂಗೀತ
    July 23, 2008 - 11:37pm
  • Rajeshwari
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:35pm
  • Rajeshwari
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:34pm
  • hpn
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 23, 2008 - 11:33pm
  • keerthi2kiran
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:31pm
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 23, 2008 - 11:20pm
  • anil.ramesh
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:16pm
ಇನ್ನಷ್ಟು


"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator