ಸೃಷ್ಟಿಗೆ ಹುಟ್ಟಿದ ಶಿಲೆ,
ಕಲ್ಲು ಕುಟಿಕಂಗೆ ಹುಟ್ಟಿದ ಮೂರುತಿ ,
ಮಂತ್ರಕ್ಕೆ ಅಂಗವಾಯಿತ್ತಲ್ಲಾ
ಈ ಮೂವರಿಗೆ ಹುಟ್ಟಿದ ಮಗನ ಲಿಂಗವೆಂದು ಕೈವಿಡಿದ
ಅಚ್ಚ ವ್ರತಗೇಡೀಗಳನೇನೆಂಬೆ ಗುಹೇಶ್ವರ
ಈ ವಚನಕ್ಕೆ ನನ್ನ ಅನಿಸಿಕೆ. .......
ನನಗೆ ಅನ್ನಿಸುವ ಮಟ್ಟಿಗೆ ಇಲ್ಲಿ ಅಲ್ಲಮ "ಸ್ಥಾವರ-ಲಿಂಗ" ಮತ್ತು ಮೂರ್ತಿ ಪೂಜೆಯನ್ನು ಟೀಕಿಸಿದಾನೆ.
"ಇಷ್ಟ ಲಿಂಗ" ವನ್ನಲ್ಲ!.
ಅತ್ವ ...ಇಷ್ಟ ಲಿಂಗ ಪೂಜೆಯನ್ನು ಮೂರ್ತಿ ಪೂಜೆಯ ಮಟ್ಟಕ್ಕೆ ಇಳಿಸಿದ ಜನರಿಗೆ ಈ ಮಾತನ್ನು ಹೇಳಿರಬಹುದು. ತಂತ್ರಕ್ಕಿಂತ ಯಂತ್ರಕ್ಕೆ ಮಾನ್ಯತೆ ಕೊಟ್ಟವರಿಗೆ?!
ಅಂದ ಹಾಗೆ ಇಷ್ಟ ಲಿಂಗವು ( ನನಗೆ ತಿಳಿದಿರುವಂತೆ ) ಕಲ್ಲಿನಿಂದ ಮಾಡಲ್ಪಟ್ಟಿರುವುದಿಲ್ಲ. ಬಹುಶ: ರಸ ವಿದ್ಯೆಯ ಕೆಲವಂಶಗಳನ್ನು ಬಳಸಿಕೊಂಡು ನಿರ್ಮಿಸಿರುತ್ತಾರೆ ಅನ್ನಿಸುತ್ತದೆ.
ಉ: ಅನನ್ಯ ಅಲ್ಲಮ ೭
ಸೃಷ್ಟಿಗೆ ಹುಟ್ಟಿದ ಶಿಲೆ,
ಕಲ್ಲು ಕುಟಿಕಂಗೆ ಹುಟ್ಟಿದ ಮೂರುತಿ ,
ಮಂತ್ರಕ್ಕೆ ಅಂಗವಾಯಿತ್ತಲ್ಲಾ
ಈ ಮೂವರಿಗೆ ಹುಟ್ಟಿದ ಮಗನ ಲಿಂಗವೆಂದು ಕೈವಿಡಿದ
ಅಚ್ಚ ವ್ರತಗೇಡೀಗಳನೇನೆಂಬೆ ಗುಹೇಶ್ವರ
ಈ ವಚನಕ್ಕೆ ನನ್ನ ಅನಿಸಿಕೆ. .......
ನನಗೆ ಅನ್ನಿಸುವ ಮಟ್ಟಿಗೆ ಇಲ್ಲಿ ಅಲ್ಲಮ "ಸ್ಥಾವರ-ಲಿಂಗ" ಮತ್ತು ಮೂರ್ತಿ ಪೂಜೆಯನ್ನು ಟೀಕಿಸಿದಾನೆ.
"ಇಷ್ಟ ಲಿಂಗ" ವನ್ನಲ್ಲ!.
ಅತ್ವ ...ಇಷ್ಟ ಲಿಂಗ ಪೂಜೆಯನ್ನು ಮೂರ್ತಿ ಪೂಜೆಯ ಮಟ್ಟಕ್ಕೆ ಇಳಿಸಿದ ಜನರಿಗೆ ಈ ಮಾತನ್ನು ಹೇಳಿರಬಹುದು. ತಂತ್ರಕ್ಕಿಂತ ಯಂತ್ರಕ್ಕೆ ಮಾನ್ಯತೆ ಕೊಟ್ಟವರಿಗೆ?!
ಅಂದ ಹಾಗೆ ಇಷ್ಟ ಲಿಂಗವು ( ನನಗೆ ತಿಳಿದಿರುವಂತೆ ) ಕಲ್ಲಿನಿಂದ ಮಾಡಲ್ಪಟ್ಟಿರುವುದಿಲ್ಲ. ಬಹುಶ: ರಸ ವಿದ್ಯೆಯ ಕೆಲವಂಶಗಳನ್ನು ಬಳಸಿಕೊಂಡು ನಿರ್ಮಿಸಿರುತ್ತಾರೆ ಅನ್ನಿಸುತ್ತದೆ.
ಸವಿತೃ