ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಅಮ್ಮಜಿಖಷೆಸ್ಸ ಖನಮ ಒಜಿ

April 25, 2008 - 10:18pm — rameshbalaganchi

ಉ: ಅಮ್ಮಜಿಖಷೆಸ್ಸ ಖನಮ ಒಜಿ

rameshbalaganchi's picture

love hate relation ಬಗ್ಗೆ ನಾನು ಹೇಳಿದ್ದು ನೀವು ಹೇಳಿದ "ಸಂಸ್ಕೃತ ಸತ್ತಿತು" ಎಂದವರ ಬಗ್ಗೆ ನೀವು ತರಾಟೆ ತೆಗೆದುಕೊಂಡ ಪ್ರಸ್ತಾಪ ಮತ್ತು "ಸತ್ತ ಕೋಳಿ ಯಾರೂ ತಿನ್ನುವುದಿಲ್ಲ" ಎಂಬ ಮಾತು ಹೊರಡಿಸಿದ ಅರ್ಥದ ಬಗ್ಗೆ. ಮೇಲಿನದು ವೈರುಧ್ಯ ಅನ್ನಿಸಿದ್ದರಿಂದ ಆ ಮಾತನ್ನಾಡಿದೆ. ಅಷ್ಟೆ! ಇದು ಕುತ್ಸಿತ ಟೀಕೆ ಎಂದು ಮತ್ತು ಸ್ವಂತ ಉಪದೇಶದ ವಿರುದ್ಧ ಅನ್ನಿಸಿದರೆ ಏನೆನ್ನಬೇಕೋ ತಿಳಿಯುತ್ತಿಲ್ಲ. ವಾದ ವಿವಾದಗಳು ಚರ್ಚೆಗಳು topical ಆಗಿರಲಿ ಎಂಬ ನನ್ನ ಆಶಯಕ್ಕೆ ಪೂರಕವಾಗಿ ನಾನು ವ್ಯಕ್ತಿಗತ ನಿಂದನೆ ಮತ್ತು ಕುತ್ಸಿತ ಟೀಕೆಗಳ ಪ್ರಸ್ತಾಪ ಮಾಡಿದ್ದೆನೇ ಹೊರತು. ಬೇರೆ ಉದ್ದೇಶದಿಂದಲ್ಲ. ತಾವು ನನ್ನನ್ನು "ಪಂಡಿತ" "ಭವದೀಯ" ಎಂದೆಲ್ಲ ವ್ಯಂಗ್ಯವಾಗಿ ಉಲ್ಲೇಖಿಸಿದರೂ ನಾನು ಅದನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಮಹೇಶ್ ಅವರ "ಐ ಲವ್ ಯೂ" ಬ್ಲಾಗ್ ನಲ್ಲಿ ನನಗೂ ಅವರಿಗೂ ನಡೆದ ಸಂವಾದ ನೀವು ಗಮನಿಸಿದರೆ ನೀವು ನನ್ನದು ಸ್ವಂತ ಉಪದೇಶಕ್ಕೆ ವಿರುದ್ದ್ಧದ ಮಾತು ಎನ್ನುತ್ತಿರಲಿಲ್ಲ ಎಂದು ನನಗೆ ಈಗಲೂ ಪ್ರಾಮಾಣಿಕವಾಗಿ ಅನ್ನಿಸುತ್ತಿದೆ. ನಾನು ಜಗಳಗಂಟನಾಗಿದ್ದರೆ ಮಹೇಶ್ ಅವರು ದೊಡ್ದತನದ ಮಾತಾಡಿದಾಗ ಕೂಡಲೆ ಅವರನ್ನು ಹೊಗಳುವ, ಅವರ ದೊಡ್ಡತನ ಗಮನಿಸುವ ಗೊಡವೆಗೆ ಹೋಗುತ್ತಿರಲಿಲ್ಲ. ಅದಕ್ಕೂ ಮೊದಲೂ ನಾನು ಮಹೇಶ್ ಅವರ ಪ್ರತಿಕ್ರಿಯೆಯ ಬಗ್ಗೆ ನೊಂದುಕೊಂಡಿದ್ದೆನೇ ಹೊರತು ಸಿಟ್ಟಿನ ಪ್ರತಿಕ್ರಿಯೆ ತೋರಿರಲಿಲ್ಲ. ಅದೂ ವೈರಸ್, ಪಿತ್ತ ನೆತ್ತಿಗೀರಿದ ಇತ್ಯಾದಿ ಮಾತುಗಳು ಮತ್ತು ಮತ್ತೊಂದು ಎಳೆಗೆ ಅವರು ಒಬ್ಬರನ್ನು fascist ಎಂದು ಕರೆದದ್ದರಿಂದ. ನಾನು ಯಾವ ಎಳೆಯಲ್ಲೂ ನಿಮ್ಮನ್ನು ಉಲ್ಲೇಖಿಸಿಲ್ಲ ಮತ್ತು ನಿಮ್ಮನ್ನು ನೋಯಿಸುವಂಥ ಮಾತನ್ನೂ ಆಡಿಲ್ಲ. ಬದಲಿಗೆ ನೀವು ನೀಡಿದ ಸಲಹೆಯನ್ನು ಒಪ್ಪಿಕೊಂಡಿದ್ದೇನೆ.

ಇನ್ನು ನನ್ನದು ಪ್ರತಿ ಎಳೆಯಲ್ಲಿ ಕನ್ನಡ -ಸಂಸ್ಕೃತದ ಜಗಳ ಎಂಬ ನಿಮ್ಮ ಆರೋಪದ ಬಗ್ಗೆ ಯಾರಾದರೂ ಮೂರನೆಯವರು ಹೇಳಲಿ.
ಹಾಗಾದರೂ ನನ್ನ ಯಾವುದಾದರೂ ಮಾತು ನನ್ನ ಉದ್ದೇಶಕ್ಕೆ ಮೀರಿ ನಿಮ್ಮ ಮನ ನೋಯಿಸಿದ್ದರೆ ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ

"ಏರಿದವನು ಚಿಕ್ಕವನಿರಬೇಕು"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (26 replies) April 24, 2008 - 6:50pm
  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: Narayana (Apr 25 2008 - 9:13am)
    • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 9:41am)
      • ಉ: ಅಮ್ಮಜಿಖಷೆಸ್ಸ ಖನಮ ಒಜಿ By: prameela (Apr 25 2008 - 11:30pm)
  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: madhava (Apr 25 2008 - 8:16am)
  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 24 2008 - 11:31pm)
    • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 24 2008 - 11:49pm)
      • ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 25 2008 - 3:28am)
        • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 7:51am)
          • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ವೈಭವ (Apr 25 2008 - 8:58am)
            • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 1:11pm)
              • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಸಂಗನಗೌಡ (Apr 25 2008 - 11:47pm)
                • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 26 2008 - 5:08am)
                  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಸಂಗನಗೌಡ (Apr 28 2008 - 6:52pm)
                    • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ಸಂಗನಗೌಡ (Apr 28 2008 - 6:59pm)
              • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ವೈಭವ (Apr 25 2008 - 9:30pm)
                • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 9:52pm)
                  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: ವೈಭವ (Apr 26 2008 - 11:22pm)
              • ಉ: ಅಮ್ಮಜಿಖಷೆಸ್ಸ ಖನಮ ಒಜಿ By: Sunil Jayaprakash (Apr 25 2008 - 8:40pm)
                • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 26 2008 - 4:57am)
                  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 26 2008 - 11:59am)
                • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 10:18pm)
                • ಉ: ಅಮ್ಮಜಿಖಷೆಸ್ಸ ಖನಮ ಒಜಿ By: Sunil Jayaprakash (Apr 25 2008 - 8:46pm)
                  • ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 26 2008 - 4:42am)
          • ಉ: ಅಮ್ಮಜಿಖಷೆಸ್ಸ ಖನಮ ಒಜಿ By: Sunil Jayaprakash (Apr 25 2008 - 8:39am)
            • ಉ: ಅಮ್ಮಜಿಖಷೆಸ್ಸ ಖನಮ ಒಜಿ By: rameshbalaganchi (Apr 25 2008 - 9:27am)
            • ಉ: ಅಮ್ಮಜಿಖಷೆಸ್ಸ ಖನಮ ಒಜಿ By: mahesha (Apr 25 2008 - 8:52am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
  • Narayana
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 2:00pm
ಇನ್ನಷ್ಟು


ಕೆಂಡದ ಗಿರಿಯ ಮೇಲೊಂದು
ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ!
ಅರಗಿನ ಕಂಭದ ಮೇಲೊಂದು ಹಂಸೆಯಿದ್ದಿತ್ತು
ಕಂಭ ಬೆಂದು ಹಂಸೆ ಹಾರಿತ್ತು ಗುಹೇಶ್ವರಾ!

- ಅಲ್ಲಮಪ್ರಭು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator