ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Sunil Jayaprakash (Apr 25 2008 - 11:18am)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: rameshbalaganchi (Apr 25 2008 - 1:18pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Sunil Jayaprakash (Apr 25 2008 - 10:53pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Narayana (Apr 25 2008 - 11:57pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: hamsanandi (Apr 25 2008 - 9:31pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Sunil Jayaprakash (Apr 25 2008 - 11:05pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Sunil Jayaprakash (Apr 25 2008 - 10:53pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: rameshbalaganchi (Apr 25 2008 - 1:18pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: poornimas (Oct 30 2007 - 1:54am)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: Sunil Jayaprakash (Apr 25 2008 - 10:57pm)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: mahesha (Oct 30 2007 - 9:32am)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: poornimas (Oct 30 2007 - 2:05am)
- ಉ: ತುಂಗೆ ಮತ್ತು ಕನ್ನಡ ಸಾಹಿತ್ಯ By: mahesha (Oct 29 2007 - 8:17am)

RSS:
ಉ: ತುಂಗೆ ಮತ್ತು ಕನ್ನಡ ಸಾಹಿತ್ಯ
ಇನ್ನು ಸಾಹಿತ್ಯದಲ್ಲಿ ತುಂಗೆ.....
ಕುವೆಂಪು ಮಹಾ ಕಾದಂಬರಿಗಳಾದ ಕಾನೂರು ಹೆಗ್ಗಡಿತಿ ಮತ್ತು ಮಲೆಗಳಲ್ಲಿ ಮದುಮಗಳು ಎರಡರಲ್ಲಿಯೂ ತುಂಗಾ ನದಿಯ ಪ್ರಸ್ತಾಪ ಮತ್ತೆ ಮತ್ತೆ ಬರುತ್ತದೆ. ಕಾನೂರು.... ಶುರುವಾಗುವುದೇ ತುಂಗಾನದಿಯ ರಾಮತೀರ್ಥದ ಕಲ್ಲುಸಾರದಿಂದ !!
ಅವರ ಜೀವನ ಚರಿತ್ರೆ ನೆನಪಿನ ದೋಣಿಯಲ್ಲಿ ಪುಸ್ತಕದಲ್ಲಿ ಬಾಲ್ಯದಲ್ಲಿ , ಒಮ್ಮೆ ಮೀನು ಹಿಡಿಯಲು ಹೋಗಿ , ಹೆಮ್ಮಲಗ ಎಂಬ ದುರ್ವಾಸನೆಯ ದೊಡ್ಡ ಮೀನು (?) ಹಿಡಿದು ಹಿರಿಯರಿಂದ ಬೈಸಿಕೊಂಡ ಸ್ವಾರಸ್ಯಕರ ಘಟನೆ ಇದೆ.
ಶಿವಮೊಗ್ಗದ ಕವಿಗಳ ಕಾವ್ಯದಲ್ಲಿ ತುಂಗೆ ಕಾಣುತ್ತಾಳೆ. ಉದಾ ನಿಸಾರ್ ಅಹಮದ್ ( ಮೇಲೆ ಹೇಳಿದಂತೆ...). ಇನ್ನು ಲಕ್ಷ್ಮೀನಾರಾಯಣಭಟ್ಟರ ಕವನ (ಶಿವಮೊಗ್ಗದ ಮಳೆ (?) ) ದಲ್ಲಿಯೂ ತುಂಗೆಯ ಪ್ರಸ್ತಾಪ ಇದ್ದಂತೆ ನೆನಪು.