ಬರಹಗಳು: ಇಂದು ಓದಿದ ವಚನ
ನಮಸ್ಕಾರ, ನನ್ನ ಪತ್ರಕ್ಕೆ ಇಷ್ಟು ಪ್ರಾಮುಖ್ಯವನ್ನು ನೀಡಿ ಉತ್ತರಿಸಿದ್ದಕ್ಕೆ ಧನ್ಯವಾದಗಳು. ಪ್ರಗತಿಪರ ಎನ್ನಿಸಿಕೊಳ್ಳುವ ಹಂಗಿಲ್ಲದೆ ಪ್ರಚಲಿತದ ಬಗ್ಗೆ ಮಾತನಾಡುವವರ ಉದಾಹರಣೆಗಳು ನಮ್ಮ ಮುಂದೆ ಕಡಿಮೆ ಇವೆ. ನಿಮ್ಮ ಸಲಹೆ ಹಾಗೂ ಮಾರ್ಗದರ್ಶನ ನಿಜಕ್ಕೂ ಮಾರ್ಗದರ್ಶನ ನೀಡುತ್ತದೆ ಎಂದುಕೊಂಡಿದ್ದೇನೆ.
ಸುಪ್ರೀತ್.ಕೆ.ಎಸ್ _______________________ ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು. http://uniquesupri.wordpress.com http://kalaravapatrike.wordpress.com http://ekshanadasatya.wordpress.com
ಕುಡಿಯುವ ನೀರು? (ಫೋಟೋ: Kedarnath, Dharwad)
ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.
— ಸಿಗ್ಮಂಡ್ ಫ್ರಾಯ್ಡ್
ಉ: ಹಿಂದೂ ಕೋಮುವಾದ ಮತ್ತು ಬುದ್ಧಿಜೀವಿಗಳ ಪೀಕಲಾಟ
ನಮಸ್ಕಾರ,
ನನ್ನ ಪತ್ರಕ್ಕೆ ಇಷ್ಟು ಪ್ರಾಮುಖ್ಯವನ್ನು ನೀಡಿ ಉತ್ತರಿಸಿದ್ದಕ್ಕೆ ಧನ್ಯವಾದಗಳು. ಪ್ರಗತಿಪರ ಎನ್ನಿಸಿಕೊಳ್ಳುವ ಹಂಗಿಲ್ಲದೆ ಪ್ರಚಲಿತದ ಬಗ್ಗೆ ಮಾತನಾಡುವವರ ಉದಾಹರಣೆಗಳು ನಮ್ಮ ಮುಂದೆ ಕಡಿಮೆ ಇವೆ. ನಿಮ್ಮ ಸಲಹೆ ಹಾಗೂ ಮಾರ್ಗದರ್ಶನ ನಿಜಕ್ಕೂ ಮಾರ್ಗದರ್ಶನ ನೀಡುತ್ತದೆ ಎಂದುಕೊಂಡಿದ್ದೇನೆ.
ಸುಪ್ರೀತ್.ಕೆ.ಎಸ್
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com