ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಕನ್ನಡದವರಿಗಾದ ಅವಮಾನ

May 3, 2008 - 8:11pm — yuvapremi

ಉ: ಕನ್ನಡದವರಿಗಾದ ಅವಮಾನ

yuvapremi's picture

ಇಲ್ಲಿನ ಹಲವು ಪ್ರತಿಕ್ರಿಯೆಯಲ್ಲಿ ಎಸ್.ಪಿ.ಬಿ ರವರು ಬರೆ ಕನ್ನಡ ಹಾಡನ್ನು ಹಾಡಬೇಕು ಎಂದೊ,ಬೇರೆ ಯಾವ ಭಾಶೆಯ ಹಾಡನ್ನು ಹಾಡಬಾರದು ಎನ್ನುವಂತಿದೆ ಎಂಬುದು ನನ್ನ ಒಂದು ಅಭಿಪ್ರಾಯ.
ಆದರೆ ಲೇಖನದ ವಿಷಯ ಅದಲ್ಲ.

ಸಿಡ್ನಿ ನಲ್ಲಿ ನಡೆಸಿದ ಹಾಡುಗಾರಿಕೆ ಕಾರ್ಯಕ್ರಮ "ಕನ್ನಡ ಮತ್ತು ತೆಲುಗು" ಎಂದು ಹೇಳಿ ಹಮ್ಮಿಕೊಳ್ಳಲಾಗಿತ್ತು.
ಹಾಗೆಂದರೆ,ಕನ್ನಡಕ್ಕೆ ಮತ್ತು ತೆಲುಗಿನ ಹಾಡುಗಳಿಗೆ ಸಮಾನತೆ ಇರಬೇಕಿತ್ತು ಅಲ್ಲವೆ ?

ಇದಲ್ಲದೆ , ಪ್ರತಿಸಾರಿಯು ಅಲ್ಲಿ ನೆರೆದಿದ್ದ ಕನ್ನಡಿಗರ ನಿರೀಕ್ಷೆಗಳಿಗೆ ಮಸಿ ಬಳೆದವರಂತೆ ಎಸ್.ಪಿ.ಬಿ ರವರು ಕೇವಲ ತೆಲುಗು ಹಾಡನ್ನು ಹೆಚ್ಚು ಹಾಡಲು ಹೊರಟರು(೪-ತೆಲುಗು.೧-ಕನ್ನಡ).
ಕನ್ನಡದ ಹಾಡುಗಳು ಹಾಡಬೇಕೆಂಬ ಕೊಗು ಬಂದಾಗಲೆಲ್ಲ "ಸಂಗೀತ ಭಾಷೆಗು ಮೀರಿದ್ದು" ಎಂಬ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಮಾತುಗಳು ಎಸ್.ಪಿ.ಬಿ ರವರಲ್ಲಿ ಬಂದವು.

ಎಸ್.ಪಿ.ಬಿ ರವರ ವರ್ತನೆ ಎಷ್ಟರ ಮಟ್ಟಿಗೆ ಸರಿ ನೀವೇ ಹೇಳಿ ?

ನಾವು ಏನು ತೆಲುಗು ಕಾರ್ಯಕ್ರಮಕ್ಕೆ ನುಗ್ಗಿ ಕನ್ನಡ ಹಾಡನ್ನು ಕೇಳಿದೆವ ?
ಇಲ್ಲ ಬರೆ ಕನ್ನಡ ಹಾಡುಗಳನ್ನು ಹಾಡಬೇಕು ಎಂದು ಹಟ ಹಿಡಿದೆವ ?

ಸುಮ್ಮನೆ ಜನರು ನಮ್ಮನ್ನು ಅನ್ಯತ ಭಾವಿಸಿ ಕನ್ನಡಿಗರ ಮೇಲೆ ಗೊಬೆ ಕೊರಿಸ್ತಾರೆ, ಇದು ಕನ್ನಡಿಗರಿಗೆ ಅಪಮಾವವೆಸಗಿದಂತೆ.

ಮಾನ್ಯ ಎಸ್.ಪಿ.ಬಿ ರವರು ನಮ್ಮ ಕನ್ನಡ ಕಾರ್ಯಕ್ರಮದಲ್ಲಿ ಬಹಳ ಬಾರಿ ಕನ್ನಡವಲ್ಲದನ್ನು ತಂದಿಕ್ಕುತಿದ್ದಾರೆ.

೧) ಕೆಲವು ದಿನಗಳ ಹಿಂದೆ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮದಲ್ಲಿ ಯಾರೊ ತಮಿಳು ಸ್ನೇಹಿತನನ್ನು ಕರೆತಂದು ಅವರವರೆ ತಮಿಳಿನಲ್ಲಿ ಕಾರ್ಯಕ್ರಮದ ತುಂಬ ಅವರ ಜೀವನದ ಬಗ್ಗೆ ಚರ್ಚಿಸಲು ಹೊರಟರು.
[ನಮಗೆ "ಮೈಸೊರ್ ಪಾಕ್ ಬೇಕೆಂದು ಅಂಗಡಿಯಲ್ಲಿ ಕೇಳಿದರೆ ಅಂಗಡಿಯಾತ ಮೈಸೊರ್ ಪಾಕೆ ಜೊತೆಗೆ ಭಾಧೊಶ ವನ್ನು ಜೊತೆಗೆ ಸೇರಿಸಿ ಕೊಟ್ಟರೆ ಎಷ್ಟು ಚನ್ನ ? ಇದರರ್ಥ ಕೊಳೆಯಲಾರಂಬಿಸಿರುವ ಭಾಧೊಶ ವನ್ನು ಕಾಲಿ ಮಾಡುವ ನಿಂಟಿನಿಂದ ಮಾಡಿದಂತಲ್ಲವೆ ?"]
೨) ಹಲವು ಬಾರಿ,ಎಸ್.ಪಿ.ಬಿ ರವರು ಕನ್ನಡ ಹಾಡುಗಳ ರಾಗಕ್ಕೆ ಮೂಲ ತೆಲುಗು ರಾಗಗಳು ಮಾತ್ರವೆ ಎಂಬಂತೆ ತೆಲುಗಿನಲ್ಲಿ ಪದ್ಯ ಹಾಡುವುದು ಎತೇಚ್ಚವಾಗೆ ಕಾಣಬಹುದಿತ್ತು.

ನಾವು ಎಸ್.ಪಿ.ಬಿ ರವರ ಬಳಿ, ಅವರು ಎಲ್ಲಿ ಹೋದರು ನಮ್ಮ ಕನ್ನಡ ಮಾತ್ರವೆ ಸಾರಬೇಕು ಎಂಬುದನ್ನು ನಾವು ಎಲ್ಲಿಯು ಕೇಳಿಲ್ಲ,ಕೇಳುವುದಿಲ್ಲ.

ಅವರು ನಿಗದಿಯಾಗಿರುವ ನಮ್ಮ ಕನ್ನಡ ಕಾರ್ಯಕ್ರಮದಲ್ಲಿ ಕನ್ನಡ ಹಾಡಿದರೆ ಅಷ್ಟೆ ಸಾಕು.

ವಿ.ಸೊ: ಎಸ್.ಪಿ.ಬಿ ರವರು ನನ್ನ ಗುರುಗಳು ಇದ್ದ ಹಾಗೆ.ಆದರೆ ಕನ್ನಡದ ಅಪಮಾನ ಕನ್ನಡಿಗನ ಮನಕ್ಕೆ ಅವಮಾನವೆಸಗಿದಂತೆ.
-ಯುವಪ್ರೇಮಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡದವರಿಗಾದ ಅವಮಾನ By: anivaasi (19 replies) May 1, 2008 - 2:58pm
  • ಉ: ಕನ್ನಡದವರಿಗಾದ ಅವಮಾನ By: ಸಂಗನಗೌಡ (May 5 2008 - 6:03pm)
  • ಉ: ಕನ್ನಡದವರಿಗಾದ ಅವಮಾನ By: yuvapremi (May 3 2008 - 8:11pm)
  • ಉ: ಕನ್ನಡದವರಿಗಾದ ಅವಮಾನ By: mahesha (May 2 2008 - 9:03am)
    • ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 10:33am)
      • ಉ: ಕನ್ನಡದವರಿಗಾದ ಅವಮಾನ By: mahesha (May 2 2008 - 10:38am)
        • ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 11:37am)
  • ಉ: ಕನ್ನಡದವರಿಗಾದ ಅವಮಾನ By: ವೈಭವ (May 2 2008 - 8:27am)
    • ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 10:32am)
  • ಉ: ಕನ್ನಡದವರಿಗಾದ ಅವಮಾನ By: Sunil Jayaprakash (May 1 2008 - 10:50pm)
    • ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 2:30am)
      • ಉ: ಕನ್ನಡದವರಿಗಾದ ಅವಮಾನ By: hamsanandi (May 2 2008 - 3:06am)
        • ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 5:38am)
          • ಉ: ಕನ್ನಡದವರಿಗಾದ ಅವಮಾನ By: hamsanandi (May 2 2008 - 6:14am)
  • ಉ: ಕನ್ನಡದವರಿಗಾದ ಅವಮಾನ By: Shivakumar.Revadi (May 1 2008 - 3:34pm)
    • ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 2:16am)
  • ಉ: ಕನ್ನಡದವರಿಗಾದ ಅವಮಾನ By: roopablrao (May 1 2008 - 3:27pm)
    • ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 2:13am)
      • ಉ: ಕನ್ನಡದವರಿಗಾದ ಅವಮಾನ By: roopablrao (May 2 2008 - 10:48am)
        • ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 11:40am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • vidhata
    ಉ: ನಮ್ಮ ಬಾಳು
    October 8, 2008 - 7:52am
  • shylaswamy
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 7:50am
  • shylaswamy
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 7:38am
  • rameshbalaganchi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 7:22am
  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
ಇನ್ನಷ್ಟು


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator