ಉ: ಕನ್ನಡದವರಿಗಾದ ಅವಮಾನ
- ಉ: ಕನ್ನಡದವರಿಗಾದ ಅವಮಾನ By: ಸಂಗನಗೌಡ (May 5 2008 - 6:03pm)
- ಉ: ಕನ್ನಡದವರಿಗಾದ ಅವಮಾನ By: yuvapremi (May 3 2008 - 8:11pm)
- ಉ: ಕನ್ನಡದವರಿಗಾದ ಅವಮಾನ By: mahesha (May 2 2008 - 9:03am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 10:33am)
- ಉ: ಕನ್ನಡದವರಿಗಾದ ಅವಮಾನ By: mahesha (May 2 2008 - 10:38am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 11:37am)
- ಉ: ಕನ್ನಡದವರಿಗಾದ ಅವಮಾನ By: mahesha (May 2 2008 - 10:38am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 10:33am)
- ಉ: ಕನ್ನಡದವರಿಗಾದ ಅವಮಾನ By: ವೈಭವ (May 2 2008 - 8:27am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 10:32am)
- ಉ: ಕನ್ನಡದವರಿಗಾದ ಅವಮಾನ By: Sunil Jayaprakash (May 1 2008 - 10:50pm)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 2:30am)
- ಉ: ಕನ್ನಡದವರಿಗಾದ ಅವಮಾನ By: hamsanandi (May 2 2008 - 3:06am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 5:38am)
- ಉ: ಕನ್ನಡದವರಿಗಾದ ಅವಮಾನ By: hamsanandi (May 2 2008 - 6:14am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 5:38am)
- ಉ: ಕನ್ನಡದವರಿಗಾದ ಅವಮಾನ By: hamsanandi (May 2 2008 - 3:06am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 2:30am)
- ಉ: ಕನ್ನಡದವರಿಗಾದ ಅವಮಾನ By: Shivakumar.Revadi (May 1 2008 - 3:34pm)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 2:16am)
- ಉ: ಕನ್ನಡದವರಿಗಾದ ಅವಮಾನ By: roopablrao (May 1 2008 - 3:27pm)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 2:13am)
- ಉ: ಕನ್ನಡದವರಿಗಾದ ಅವಮಾನ By: roopablrao (May 2 2008 - 10:48am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 11:40am)
- ಉ: ಕನ್ನಡದವರಿಗಾದ ಅವಮಾನ By: roopablrao (May 2 2008 - 10:48am)
- ಉ: ಕನ್ನಡದವರಿಗಾದ ಅವಮಾನ By: anivaasi (May 2 2008 - 2:13am)

RSS:
ಉ: ಕನ್ನಡದವರಿಗಾದ ಅವಮಾನ
ಇಲ್ಲಿನ ಹಲವು ಪ್ರತಿಕ್ರಿಯೆಯಲ್ಲಿ ಎಸ್.ಪಿ.ಬಿ ರವರು ಬರೆ ಕನ್ನಡ ಹಾಡನ್ನು ಹಾಡಬೇಕು ಎಂದೊ,ಬೇರೆ ಯಾವ ಭಾಶೆಯ ಹಾಡನ್ನು ಹಾಡಬಾರದು ಎನ್ನುವಂತಿದೆ ಎಂಬುದು ನನ್ನ ಒಂದು ಅಭಿಪ್ರಾಯ.
ಆದರೆ ಲೇಖನದ ವಿಷಯ ಅದಲ್ಲ.
ಸಿಡ್ನಿ ನಲ್ಲಿ ನಡೆಸಿದ ಹಾಡುಗಾರಿಕೆ ಕಾರ್ಯಕ್ರಮ "ಕನ್ನಡ ಮತ್ತು ತೆಲುಗು" ಎಂದು ಹೇಳಿ ಹಮ್ಮಿಕೊಳ್ಳಲಾಗಿತ್ತು.
ಹಾಗೆಂದರೆ,ಕನ್ನಡಕ್ಕೆ ಮತ್ತು ತೆಲುಗಿನ ಹಾಡುಗಳಿಗೆ ಸಮಾನತೆ ಇರಬೇಕಿತ್ತು ಅಲ್ಲವೆ ?
ಇದಲ್ಲದೆ , ಪ್ರತಿಸಾರಿಯು ಅಲ್ಲಿ ನೆರೆದಿದ್ದ ಕನ್ನಡಿಗರ ನಿರೀಕ್ಷೆಗಳಿಗೆ ಮಸಿ ಬಳೆದವರಂತೆ ಎಸ್.ಪಿ.ಬಿ ರವರು ಕೇವಲ ತೆಲುಗು ಹಾಡನ್ನು ಹೆಚ್ಚು ಹಾಡಲು ಹೊರಟರು(೪-ತೆಲುಗು.೧-ಕನ್ನಡ).
ಕನ್ನಡದ ಹಾಡುಗಳು ಹಾಡಬೇಕೆಂಬ ಕೊಗು ಬಂದಾಗಲೆಲ್ಲ "ಸಂಗೀತ ಭಾಷೆಗು ಮೀರಿದ್ದು" ಎಂಬ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಮಾತುಗಳು ಎಸ್.ಪಿ.ಬಿ ರವರಲ್ಲಿ ಬಂದವು.
ಎಸ್.ಪಿ.ಬಿ ರವರ ವರ್ತನೆ ಎಷ್ಟರ ಮಟ್ಟಿಗೆ ಸರಿ ನೀವೇ ಹೇಳಿ ?
ನಾವು ಏನು ತೆಲುಗು ಕಾರ್ಯಕ್ರಮಕ್ಕೆ ನುಗ್ಗಿ ಕನ್ನಡ ಹಾಡನ್ನು ಕೇಳಿದೆವ ?
ಇಲ್ಲ ಬರೆ ಕನ್ನಡ ಹಾಡುಗಳನ್ನು ಹಾಡಬೇಕು ಎಂದು ಹಟ ಹಿಡಿದೆವ ?
ಸುಮ್ಮನೆ ಜನರು ನಮ್ಮನ್ನು ಅನ್ಯತ ಭಾವಿಸಿ ಕನ್ನಡಿಗರ ಮೇಲೆ ಗೊಬೆ ಕೊರಿಸ್ತಾರೆ, ಇದು ಕನ್ನಡಿಗರಿಗೆ ಅಪಮಾವವೆಸಗಿದಂತೆ.
ಮಾನ್ಯ ಎಸ್.ಪಿ.ಬಿ ರವರು ನಮ್ಮ ಕನ್ನಡ ಕಾರ್ಯಕ್ರಮದಲ್ಲಿ ಬಹಳ ಬಾರಿ ಕನ್ನಡವಲ್ಲದನ್ನು ತಂದಿಕ್ಕುತಿದ್ದಾರೆ.
೧) ಕೆಲವು ದಿನಗಳ ಹಿಂದೆ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮದಲ್ಲಿ ಯಾರೊ ತಮಿಳು ಸ್ನೇಹಿತನನ್ನು ಕರೆತಂದು ಅವರವರೆ ತಮಿಳಿನಲ್ಲಿ ಕಾರ್ಯಕ್ರಮದ ತುಂಬ ಅವರ ಜೀವನದ ಬಗ್ಗೆ ಚರ್ಚಿಸಲು ಹೊರಟರು.
[ನಮಗೆ "ಮೈಸೊರ್ ಪಾಕ್ ಬೇಕೆಂದು ಅಂಗಡಿಯಲ್ಲಿ ಕೇಳಿದರೆ ಅಂಗಡಿಯಾತ ಮೈಸೊರ್ ಪಾಕೆ ಜೊತೆಗೆ ಭಾಧೊಶ ವನ್ನು ಜೊತೆಗೆ ಸೇರಿಸಿ ಕೊಟ್ಟರೆ ಎಷ್ಟು ಚನ್ನ ? ಇದರರ್ಥ ಕೊಳೆಯಲಾರಂಬಿಸಿರುವ ಭಾಧೊಶ ವನ್ನು ಕಾಲಿ ಮಾಡುವ ನಿಂಟಿನಿಂದ ಮಾಡಿದಂತಲ್ಲವೆ ?"]
೨) ಹಲವು ಬಾರಿ,ಎಸ್.ಪಿ.ಬಿ ರವರು ಕನ್ನಡ ಹಾಡುಗಳ ರಾಗಕ್ಕೆ ಮೂಲ ತೆಲುಗು ರಾಗಗಳು ಮಾತ್ರವೆ ಎಂಬಂತೆ ತೆಲುಗಿನಲ್ಲಿ ಪದ್ಯ ಹಾಡುವುದು ಎತೇಚ್ಚವಾಗೆ ಕಾಣಬಹುದಿತ್ತು.
ನಾವು ಎಸ್.ಪಿ.ಬಿ ರವರ ಬಳಿ, ಅವರು ಎಲ್ಲಿ ಹೋದರು ನಮ್ಮ ಕನ್ನಡ ಮಾತ್ರವೆ ಸಾರಬೇಕು ಎಂಬುದನ್ನು ನಾವು ಎಲ್ಲಿಯು ಕೇಳಿಲ್ಲ,ಕೇಳುವುದಿಲ್ಲ.
ಅವರು ನಿಗದಿಯಾಗಿರುವ ನಮ್ಮ ಕನ್ನಡ ಕಾರ್ಯಕ್ರಮದಲ್ಲಿ ಕನ್ನಡ ಹಾಡಿದರೆ ಅಷ್ಟೆ ಸಾಕು.
ವಿ.ಸೊ: ಎಸ್.ಪಿ.ಬಿ ರವರು ನನ್ನ ಗುರುಗಳು ಇದ್ದ ಹಾಗೆ.ಆದರೆ ಕನ್ನಡದ ಅಪಮಾನ ಕನ್ನಡಿಗನ ಮನಕ್ಕೆ ಅವಮಾನವೆಸಗಿದಂತೆ.
-ಯುವಪ್ರೇಮಿ