ನಾನು ಗಮನಿಸಿದ ಪ್ರಕಾರ ಇತ್ತೀಚೆಗೆ ಬಿ.ಜೆ.ಪಿ ಯನ್ನು ವಿ.ಕ ಟೀಕಿಸಿ ಬರೆಯುತ್ತಿರುವಷ್ಟು ಯಾವ ಪತ್ರಿಕೆಯೂ ಬರೆಯುತ್ತಿಲ್ಲ. ಚುನಾವಣೆ ಘೋಷಣೆಯಾದ ಮೇಲಂತೂ ವಿ.ಕ ಪತ್ರಿಕೆಯು ಬಿ.ಜೆ.ಪಿ ಯ ಪ್ರತಿ ಸಣ್ಣ ಸಣ್ನ ಹುಳುಕುಗಳನ್ನು ಎತ್ತಿ ತೋರಿಸುತ್ತಿದೆ.
ನೀವು ಹೆಚ್ಚಾಗಿ ಪ್ರತಾಪ ಸಿಂಹ ಮತ್ತು ವಿಶ್ವೇಶ್ವರ ಭಟ್ಟರು ಮೋದಿಯ ಆಡಳಿತವನ್ನು ಹೊಗಳಿ ಬರೆದುದ್ದಕ್ಕೆ ಹಾಗಂದುಕೊಂಡಿದ್ದೀರೋ ಏನೋ!! ಪ್ರತಾಪ ಸಿಂಹ ನಾಗಲೀ ಯಾರೇ ಆಗಲೀ ನೀವಂದುಕೊಂಡಂತೆ ಬರೆಯಬೆಕೆಂದು ಅಪೇಕ್ಷಿಸಿದರೆ ಹೇಗೆ?! ಹೆಚ್ಚು ಜನ ಇಷ್ಟ ಪಡುವುದರಿಂದಲೇ ಅವರು ಆ ರೀತಿ ಬರೆಯುತ್ತಿರಬಹುದು ಅಲ್ವೆ? ಅದೂ ಅಲ್ದೆ ಹಿಂದೂಗಳ ಬಗ್ಗೆ ಬರೆಯೋದು ತಪ್ಪಾ? ನಾವೇನು ಅಫ್ಘಾನಿಸ್ಥಾನದಲ್ಲಿದ್ದೇವಾ?
ಇನ್ನುಳಿದಂತೆ ವಿ.ಕ ದ ಭಾಷೆ , ಬರವಣಿಗೆಯಲ್ಲಿ ಇತ್ತೀಚೆಗೆ ಟ್ಯಾಬ್ಲಾಯ್ಡ್ ಛಾಪು ಕಂಡು ಬರುತ್ತಿರುವುದಂತೂ ಹೌದು.
ಉ: ವಿಜಯ ಕರ್ನಾಟಕ ಬಿಜೆಪಿಯ ಮುಖಾವಾಣಿಯ?
ನಾನು ಗಮನಿಸಿದ ಪ್ರಕಾರ ಇತ್ತೀಚೆಗೆ ಬಿ.ಜೆ.ಪಿ ಯನ್ನು ವಿ.ಕ ಟೀಕಿಸಿ ಬರೆಯುತ್ತಿರುವಷ್ಟು ಯಾವ ಪತ್ರಿಕೆಯೂ ಬರೆಯುತ್ತಿಲ್ಲ. ಚುನಾವಣೆ ಘೋಷಣೆಯಾದ ಮೇಲಂತೂ ವಿ.ಕ ಪತ್ರಿಕೆಯು ಬಿ.ಜೆ.ಪಿ ಯ ಪ್ರತಿ ಸಣ್ಣ ಸಣ್ನ ಹುಳುಕುಗಳನ್ನು ಎತ್ತಿ ತೋರಿಸುತ್ತಿದೆ.
ನೀವು ಹೆಚ್ಚಾಗಿ ಪ್ರತಾಪ ಸಿಂಹ ಮತ್ತು ವಿಶ್ವೇಶ್ವರ ಭಟ್ಟರು ಮೋದಿಯ ಆಡಳಿತವನ್ನು ಹೊಗಳಿ ಬರೆದುದ್ದಕ್ಕೆ ಹಾಗಂದುಕೊಂಡಿದ್ದೀರೋ ಏನೋ!! ಪ್ರತಾಪ ಸಿಂಹ ನಾಗಲೀ ಯಾರೇ ಆಗಲೀ ನೀವಂದುಕೊಂಡಂತೆ ಬರೆಯಬೆಕೆಂದು ಅಪೇಕ್ಷಿಸಿದರೆ ಹೇಗೆ?! ಹೆಚ್ಚು ಜನ ಇಷ್ಟ ಪಡುವುದರಿಂದಲೇ ಅವರು ಆ ರೀತಿ ಬರೆಯುತ್ತಿರಬಹುದು ಅಲ್ವೆ? ಅದೂ ಅಲ್ದೆ ಹಿಂದೂಗಳ ಬಗ್ಗೆ ಬರೆಯೋದು ತಪ್ಪಾ? ನಾವೇನು ಅಫ್ಘಾನಿಸ್ಥಾನದಲ್ಲಿದ್ದೇವಾ?
ಇನ್ನುಳಿದಂತೆ ವಿ.ಕ ದ ಭಾಷೆ , ಬರವಣಿಗೆಯಲ್ಲಿ ಇತ್ತೀಚೆಗೆ ಟ್ಯಾಬ್ಲಾಯ್ಡ್ ಛಾಪು ಕಂಡು ಬರುತ್ತಿರುವುದಂತೂ ಹೌದು.