ಕೆಲವು ಸಂಗತಿಗಳು
--> ಕೆಲವು ದಿನಗಳ ಹಿಂದೆ ಡೆಕನ್ ಹೆರಾಲ್ಡಿನಲ್ಲಿ ಓದಿದ್ದೆ. ಈ ಜೆಡಿಎಸ್ಸಿನವರು ಬೆಂಗಳೂರಿನ ಈಜಿಪುರದಲ್ಲಿ ತಮಿಳಿನಲ್ಲಿ ಚುನಾವಣೆಯ ಪ್ರಚಾರ ಮಾಡಿದ್ದಾರೆಂದು ವರದಿಯಾಗಿದೆ.
--> ಈಗತಾನೆ ಟಿವಿ-೯ ನೋಡುತ್ತಿದ್ದೆ. ಚಿಕ್ಕಬಳ್ಳಾಪುರದ 'ಬಾಗೇಪಲ್ಲಿ'ಯ ಚುನಾವಣ ಪ್ರಾಚಾರ ಕೂಟದಲ್ಲಿ ಬಿಜೆಪಿಯವರು (ವೆಂಕಯ್ಯನಾಯ್ಡು, ಸಾಯಿಕುಮಾರ್) ತೆಲುಗಿನಲ್ಲಿ ಬಾಶಣ ಮಾಡುವುದನ್ನ ಟಿವಿ-೯ ರವರು ವಿಡಿಯೊ ಸಮೇತ ತೋರಿಸಿದರು.
ಇನ್ನು ಕಾಂಗ್ರೆಸ್ ನ ದರಮ್ ಸಿಂಗ್ ಕನ್ನಡಕ್ಕಿಂತ ಉರ್ದು/ಹಿಂದಿಯ ಬಕುತ. ಇನ್ನು ಇವ್ರಿಂದ ಕನ್ನಡ ಏಳಿಗೆಯಾಗುತ್ತಾ???
ಯಾರಗಪ್ಪ ವೋಟ್ ಹಾಕೋದು.?? ಕನ್ನಡಕ್ಕೆ ದುಡಿಯುವ ಪಕುಶಗಳನ್ನು ಹುಡ್ಕುದ್ರು ಸಿಗ್ತಾಯಿಲ್ಲ.
ಉ: ನನ್ನ ವೋಟು.
ಮಾಯ್ಸ,
ಕೆಲವು ಸಂಗತಿಗಳು
--> ಕೆಲವು ದಿನಗಳ ಹಿಂದೆ ಡೆಕನ್ ಹೆರಾಲ್ಡಿನಲ್ಲಿ ಓದಿದ್ದೆ. ಈ ಜೆಡಿಎಸ್ಸಿನವರು ಬೆಂಗಳೂರಿನ ಈಜಿಪುರದಲ್ಲಿ ತಮಿಳಿನಲ್ಲಿ ಚುನಾವಣೆಯ ಪ್ರಚಾರ ಮಾಡಿದ್ದಾರೆಂದು ವರದಿಯಾಗಿದೆ.
--> ಈಗತಾನೆ ಟಿವಿ-೯ ನೋಡುತ್ತಿದ್ದೆ. ಚಿಕ್ಕಬಳ್ಳಾಪುರದ 'ಬಾಗೇಪಲ್ಲಿ'ಯ ಚುನಾವಣ ಪ್ರಾಚಾರ ಕೂಟದಲ್ಲಿ ಬಿಜೆಪಿಯವರು (ವೆಂಕಯ್ಯನಾಯ್ಡು, ಸಾಯಿಕುಮಾರ್) ತೆಲುಗಿನಲ್ಲಿ ಬಾಶಣ ಮಾಡುವುದನ್ನ ಟಿವಿ-೯ ರವರು ವಿಡಿಯೊ ಸಮೇತ ತೋರಿಸಿದರು.
ಇನ್ನು ಕಾಂಗ್ರೆಸ್ ನ ದರಮ್ ಸಿಂಗ್ ಕನ್ನಡಕ್ಕಿಂತ ಉರ್ದು/ಹಿಂದಿಯ ಬಕುತ. ಇನ್ನು ಇವ್ರಿಂದ ಕನ್ನಡ ಏಳಿಗೆಯಾಗುತ್ತಾ???
ಯಾರಗಪ್ಪ ವೋಟ್ ಹಾಕೋದು.?? ಕನ್ನಡಕ್ಕೆ ದುಡಿಯುವ ಪಕುಶಗಳನ್ನು ಹುಡ್ಕುದ್ರು ಸಿಗ್ತಾಯಿಲ್ಲ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು