ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: Prabhu Murthy (May 5 2008 - 12:36pm)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: hamsanandi (May 6 2008 - 12:04am)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: hamsanandi (May 6 2008 - 12:11am)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: hamsanandi (May 6 2008 - 12:04am)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: Narayana (May 2 2008 - 12:33am)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: Narayana (May 2 2008 - 12:05am)
- ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು) By: hamsanandi (May 2 2008 - 2:00am)

RSS:
ಉ: ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)
ಕಚೇರಿ ಮುಗಿಸಲು ಮಂಗಳಕರವಾದ ರಾಗವೆಂದು ಮಧ್ಯಮಾವತಿಯನ್ನು ಬಳಸುವುದು ಸುಮಾರು ೨೦ನೇ ಶತಮಾನದ ಮೊದಲು ಆರಂಭವಾದ ಸಂಪ್ರದಾಯವೆಂದು ಓದಿದ್ದೇನೆ. ಸುಬ್ಬರಾಮದೀಕ್ಷಿತರು ಮುದ್ದುವೆಂಕಟಮಖಿಯ 'ಮಧ್ಯಮಾದಿಸ್ತು ರಾಗೋSಯಂ' ಅನ್ನುವ ಲಕ್ಷಣಾವನ್ನು 'ಮಧ್ಯಮಾದಿಸ್ಸುರಾಗೋSಯಂ' ಎಂದು ಉದ್ಧರಿಸಿದ್ದೇ ಈ ಸಂಪ್ರದಾಯಕ್ಕೆ ಕಾರಣವೆಂದು ಒಂದು ನಂಬಿಕೆ. ಮಧ್ಯಮಾವತಿಗಿಂತ ಹೆಚ್ಚಾಗಿ, ಸೌರಾಷ್ಟ್ರ, ಸುರುಟಿ, ವಸಂತ, ಘಂಟಾ ಮೊದಲಾದ ರಾಗಗಳು ಮಂಗಳಕ್ಕೆ ತಕ್ಕವು ಎಂದು ಇನ್ನೂ ಹಿಂದಿನಿಂದ ಬಂದಿರುವ ನಂಬಿಕೆ. ಈ ಕಾರಣದಿಂದಲೇ ಹೆಚ್ಹಿನ ಮಂಗಳ ಕೃತಿಗಳು ಈ ರಾಗಗಳಲ್ಲಿ ರಚಿಸಲ್ಪಟ್ಟಿವೆ.
ಈಗಲೂ, ತ್ಯಾಗರಾಜರ ನೀನಾಮ ರೂಪಮುಲಕು ಎನ್ನುವ ಸೌರಾಷ್ಟ್ರ ರಾಗದ ಮಂಗಳವೇ ಅತಿ ಹೆಚ್ಚು ಹಾಡಲಾಗುವ ಮಂಗಳವೆಂದು ಹೇಳಬಹುದು.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/