ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್
ಹೌದು ಸರ್, ಇದು ತಪ್ಪಾಗಿದೆ. ಮುದ್ರಾರಾಕ್ಷಸನ ಹಾವಳಿ. ನಿಮ್ಮ ಹಾಸ್ಯ ಲೇಖನವನ್ನು ನಾನು ಮೊದಲೇ ಓದಿದ್ದೆ. ನಾನೂ ಕೂಡಾ ವಿಶ್ವಕನ್ನಡದ ಸದಸ್ಯ. ಆದರೆ ಈಗೀಗ ಹೆಚ್ಚಾಗಿ ಬರಲಾಗುತ್ತಿಲ್ಲವಷ್ಟೇ.
ವಂದನೆಗಳೊಂದಿಗೆ --- ತವಿಶ್ರೀನಿವಾಸ http://asraya.net
ನಿರೀಕ್ಷಿಸಿ!
ಕಿರು ಜಲಪಾತ ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು. (ಚಿತ್ರ: ವಸಂತ ಕಜೆ)
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ
— ಶಿಶುನಾಳ ಷರೀಫ್
ತಪ್ಪು
ಹೌದು ಸರ್, ಇದು ತಪ್ಪಾಗಿದೆ. ಮುದ್ರಾರಾಕ್ಷಸನ ಹಾವಳಿ. ನಿಮ್ಮ ಹಾಸ್ಯ ಲೇಖನವನ್ನು ನಾನು ಮೊದಲೇ ಓದಿದ್ದೆ. ನಾನೂ ಕೂಡಾ ವಿಶ್ವಕನ್ನಡದ ಸದಸ್ಯ. ಆದರೆ ಈಗೀಗ ಹೆಚ್ಚಾಗಿ ಬರಲಾಗುತ್ತಿಲ್ಲವಷ್ಟೇ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net