ಉ: ವಿಖ್ಯಾತ ಉದ್ಯಮಿ, ಡಾ. ನಾರಾಯಣ ಮೂರ್ತಿಗಳಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀಮತಿ. ಪ್ರತಿಭಾ ಪಾಟೀಲ್, ಸೋಮವಾರ ಪ್ರದಾನಮಾಡಿದರು !
- ಉ: ವಿಖ್ಯಾತ ಉದ್ಯಮಿ, ಡಾ. ನಾರಾಯಣ ಮೂರ್ತಿಗಳಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀಮತಿ. ಪ್ರತಿಭಾ ಪಾಟೀಲ್, ಸೋಮವಾರ ಪ್ರದಾನಮಾಡಿದರು ! By: vinayudupa (May 6 2008 - 11:34am)
- ಉ: ವಿಖ್ಯಾತ ಉದ್ಯಮಿ, ಡಾ. ನಾರಾಯಣ ಮೂರ್ತಿಗಳಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀಮತಿ. ಪ್ರತಿಭಾ ಪಾಟೀಲ್, ಸೋಮವಾರ ಪ್ರದಾನಮಾಡಿದರು ! By: venkatesh (May 7 2008 - 5:37am)


RSS:
ಉ: ವಿಖ್ಯಾತ ಉದ್ಯಮಿ, ಡಾ. ನಾರಾಯಣ ಮೂರ್ತಿಗಳಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀಮತಿ. ಪ್ರತಿಭಾ ಪಾಟೀಲ್, ಸೋಮವಾರ ಪ್ರದಾನಮಾಡಿದರು !
"ಹಾಗೇ ಪತ್ರಿಕೆಗಳಲ್ಲಿ ಬಹಳ ದಿನಗಳ ನಂತರ ಒಳ್ಳೆ ಸುದ್ದಿಯೊಂದಿಗೆ ಫೋಟೋ ಬಂದಿದ್ದಕ್ಕಾಗಿ ಶ್ರೀಮತಿ ಪ್ರತಿಭಾ ಪಾಟೀಲರಿಗೂ ಅಭಿನಂದನೆಗಳು."
ಸರಿಯಾದ ಮಾತು.
ಕರ್ನಾಟಕದ ಬಗ್ಗೆ ಒಂದು ಒಳ್ಳೆಮಾತನ್ನು ಕೇಳುವ ಭಾಗ್ಯ ಬಂತಲ್ಲ.
ಈ ಕಡೆ ತಮಿಳ್ನೋರು, ಕೇರಳ್ದೊರು,
ಆ ಕಡೆ ಆಂಧ್ರದೋರು,
ಮರಾಠಿಜನ ಒಂದ್ಕಡೆ,
ಎಲ್ಲಾರು ಕರ್ನಾಟಕದ ಹಸುನ ಕಿತ್ತು ತಿನ್ನೊರೆ. ಆಗಿದಾರೆ.
ಇನ್ನು ನಮ್ಮ ಜನಾನೊ ಅವರವ್ರೆ ಕಿತ್ತಾಡಿ, ಗುದ್ದಾಡಿ, ಹೊಡ್ದಾಡಿ, ಒಂದ್ ವಿಕ್ರಮನೇ ಸಾಧಿಸಿದಾರೆ. ಕನ್ನಡದ್ ಪೇಪರ್ ತಿರ್ವ್ ಹಾಕಿ. ಪ್ರತಿಭಟನೆ, ಆಂದೋಳನ, ಘೆರಾವ್, ಇವೆ ತುಂಬ್ಕೊಂಡಿವೆ.
ಕರ್ನಾಟಕ ಅಂದ್ರೆ ಅನಾಮಧೇಯರ ನಾಡೆ, ಗೊತ್ತಿಲ್ಲ.
ನಿಜಕ್ಕೂ ಮೂರ್ತಿಗಳು ಇದಕ್ಕೆ ಅಪವಾದವೇನೊ. ಅವರ್ನ್ನ ಸರಿಯಾಗಿ ತಿಳ್ದೊರು ಯಾರಾದ್ರು ಇದಾರ ಅಲ್ಲಿ . ದೇವ್ರೆಗೇ ಗೊತ್ತು.