ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ನಿಮ್ಮ ಬರಹದ heading ನೋಡಿ ಡುಂಡಿರಾಜ್ ಕವನ ನೆನಪಿಗೆ ಬರ್ತಾ ಇದೆ.
" ವೋಟ್ ಫಾರ್ ವೋಟ್ ಫಾರ್ ನಿಮ್ಮ ವೋಟು ಯಾರಿಗೆ ನಿಮ್ಮ ವೋಟು ಯಾರಿಗೆ ನಮ್ಮ ವೋಟು ಸಮಾನತೆಗೆ ಯುವ ನಾಯಕರಿಗೆ ನಮ್ಮ ವೋಟು ಸಾ ಮಾನ ತೆಗೆಯುವ ನಾಯಕರಿಗೆ "
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.
— --- ವಿನೋಬಾ ಭಾವೆ
ಉ: ನಮ್ಮ ಮತ ಯಾರಿಗೆ?
ನಿಮ್ಮ ಬರಹದ heading ನೋಡಿ ಡುಂಡಿರಾಜ್ ಕವನ ನೆನಪಿಗೆ ಬರ್ತಾ ಇದೆ.
" ವೋಟ್ ಫಾರ್ ವೋಟ್ ಫಾರ್
ನಿಮ್ಮ ವೋಟು ಯಾರಿಗೆ ನಿಮ್ಮ ವೋಟು ಯಾರಿಗೆ
ನಮ್ಮ ವೋಟು ಸಮಾನತೆಗೆ ಯುವ ನಾಯಕರಿಗೆ
ನಮ್ಮ ವೋಟು ಸಾ ಮಾನ ತೆಗೆಯುವ ನಾಯಕರಿಗೆ "