ಇದು ಒಬ್ಬ ಮಹಿಳೆ ನಿರ್ಮಿಸಿದ ಕೆರೆ. ಆಕೆಗೆ ಕೆಟ್ಟ ಹೆಸರು ಬಂತಂತೆ. ಎಲ್ಲರೂ ಸೂಳೆ ಎಂದು ಹೀನಾಯ ಮಾಡುತ್ತಿದ್ದರಂತೆ. ಬೇಸತ್ತು, ಒಂದು ಜನಹಿತಕಾರಿಯಾದ ಕೆರೆಯನ್ನು ನಿರ್ಮಿಸಿದರಂತೆ. ಶಾಂತಸಾಗರ, ಬೆಟ್ಟಗಳ ಬದಿಯಲ್ಲಿ ತಗ್ಗಿನಲ್ಲಿದೆ. ನೀರು ದಂಡಿಯಾಗಿ ಶೇಖರಣೆಯಾಗುತ್ತದೆ. ಅದಕ್ಕೆ ನಂತರ ಚಿಕ್ಕ ಅಣೆಕಟ್ಟನ್ನೂ ಕಟ್ಟದ್ದಾರೆ. ಸೇತುವೆಯ ತರಹ. ಆಷ್ಟೆ. ಬೇರೆ ಇನ್ನೇನು ಇಲ್ಲ. ಜನ ಬೋಟಿಂಗ್ ವ್ಯವಸ್ಥೆ ಮಾಡಲು ಸರ್ಕಾರವನ್ನು ಕೇಳುತ್ತಿದ್ದಾರೆ. ಆದರೆ ಸ್ವಚ್ಛಕುಡಿಯುವ ನೀರಿನ ತಾಣದಲ್ಲಿ ಅದೆಲ್ಲಾ ಅಷ್ಟು ಸಮರ್ಪಕವಲ್ಲ. ಅಂದರೆ, ಕುಡಿಯುವ ನೀರನ್ನು ಚಿತ್ರದುರ್ಗಕ್ಕೆ ವಿತರಣೆ ಮಾಡುವ ಈ ಯೊಜನೆ ಬಹಳ ವರ್ಷಗಳಿಂದಲೂ ಕೇಳಿ ಬರುತ್ತಿತ್ತು. ಆದರೆ, ಈಗ ದಿಡೀರನೆ ಮಾಡಿರುವುದನ್ನು ಕಂಡರೆ ಇದರಲ್ಲೂ ರಾಜಕೀಯ ಇರಬಹುದೇನೊ ಅನ್ನಿಸುತ್ತದೆ.
(ಸೂಳೆಕೆರೆ) ಅಥವಾ ಶಾಂತಸಾಗರದ ಬಗ್ಗೆ, ನನ್ನ ಚಿತ್ರಲೇಖನ ಇರಬೇಕು. ಸಂಪದದಲ್ಲಿ ಬರೆದಿದ್ದ ನೆನಪು !
"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "
ಉ: ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !
ಹೌದು. ಹರಿಯವರೆ.
ಇದು ಒಬ್ಬ ಮಹಿಳೆ ನಿರ್ಮಿಸಿದ ಕೆರೆ. ಆಕೆಗೆ ಕೆಟ್ಟ ಹೆಸರು ಬಂತಂತೆ. ಎಲ್ಲರೂ ಸೂಳೆ ಎಂದು ಹೀನಾಯ ಮಾಡುತ್ತಿದ್ದರಂತೆ. ಬೇಸತ್ತು, ಒಂದು ಜನಹಿತಕಾರಿಯಾದ ಕೆರೆಯನ್ನು ನಿರ್ಮಿಸಿದರಂತೆ. ಶಾಂತಸಾಗರ, ಬೆಟ್ಟಗಳ ಬದಿಯಲ್ಲಿ ತಗ್ಗಿನಲ್ಲಿದೆ. ನೀರು ದಂಡಿಯಾಗಿ ಶೇಖರಣೆಯಾಗುತ್ತದೆ. ಅದಕ್ಕೆ ನಂತರ ಚಿಕ್ಕ ಅಣೆಕಟ್ಟನ್ನೂ ಕಟ್ಟದ್ದಾರೆ. ಸೇತುವೆಯ ತರಹ. ಆಷ್ಟೆ. ಬೇರೆ ಇನ್ನೇನು ಇಲ್ಲ. ಜನ ಬೋಟಿಂಗ್ ವ್ಯವಸ್ಥೆ ಮಾಡಲು ಸರ್ಕಾರವನ್ನು ಕೇಳುತ್ತಿದ್ದಾರೆ. ಆದರೆ ಸ್ವಚ್ಛಕುಡಿಯುವ ನೀರಿನ ತಾಣದಲ್ಲಿ ಅದೆಲ್ಲಾ ಅಷ್ಟು ಸಮರ್ಪಕವಲ್ಲ. ಅಂದರೆ, ಕುಡಿಯುವ ನೀರನ್ನು ಚಿತ್ರದುರ್ಗಕ್ಕೆ ವಿತರಣೆ ಮಾಡುವ ಈ ಯೊಜನೆ ಬಹಳ ವರ್ಷಗಳಿಂದಲೂ ಕೇಳಿ ಬರುತ್ತಿತ್ತು. ಆದರೆ, ಈಗ ದಿಡೀರನೆ ಮಾಡಿರುವುದನ್ನು ಕಂಡರೆ ಇದರಲ್ಲೂ ರಾಜಕೀಯ ಇರಬಹುದೇನೊ ಅನ್ನಿಸುತ್ತದೆ.
(ಸೂಳೆಕೆರೆ) ಅಥವಾ ಶಾಂತಸಾಗರದ ಬಗ್ಗೆ, ನನ್ನ ಚಿತ್ರಲೇಖನ ಇರಬೇಕು. ಸಂಪದದಲ್ಲಿ ಬರೆದಿದ್ದ ನೆನಪು !