ವೀರಪ್ಪನ್ ಅನ್ನು ಜೀವಂತ ಹಿಡಿದಿರುತ್ತಿದ್ದರೆ, ಈ ಚುನಾವಣೆಯಲ್ಲಿ ೩ ಪಕ್ಷದವರೂ ಅವನನ್ನು ಸೇರಿಸಲು ನಾ ಮುಂದು ತಾ ಮುಂದು ಎಂದು ಪ್ರಯತ್ನಿಸುತ್ತಿದ್ದರು.ಹೇಗೂ ಕೋಟಿಗಟ್ಟಲೆ ಹಣ ಅವನ ಬಳಿ ಇತ್ತು.
ಜೈಲಿನಿಂದಲೇ ಇಲಕ್ಶನ್ ಗೆ ನಿಂತು, ಮುಂದಿನ ಸಂಪುಟದಲ್ಲಿ ಅರಣ್ಯ ಮಂತ್ರಿ/ಗೃಹ ಮಂತ್ರಿ/ಮುಖ್ಯಮಂತ್ರಿ(!?) ಆಗುತ್ತಿದ್ದನೋ ಏನೋ..
ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
ಸೋಮಣ್ಣನವರೆ,
ನೂರಕ್ಕೆ ನೂರು- ನೀವು ಬರೆದಂತೆ ನಡೆಯುತಿತ್ತು.
ವೀರಪ್ಪನ್ ಅನ್ನು ಜೀವಂತ ಹಿಡಿದಿರುತ್ತಿದ್ದರೆ, ಈ ಚುನಾವಣೆಯಲ್ಲಿ ೩ ಪಕ್ಷದವರೂ ಅವನನ್ನು ಸೇರಿಸಲು ನಾ ಮುಂದು ತಾ ಮುಂದು ಎಂದು ಪ್ರಯತ್ನಿಸುತ್ತಿದ್ದರು.ಹೇಗೂ ಕೋಟಿಗಟ್ಟಲೆ ಹಣ ಅವನ ಬಳಿ ಇತ್ತು.
ಜೈಲಿನಿಂದಲೇ ಇಲಕ್ಶನ್ ಗೆ ನಿಂತು, ಮುಂದಿನ ಸಂಪುಟದಲ್ಲಿ ಅರಣ್ಯ ಮಂತ್ರಿ/ಗೃಹ ಮಂತ್ರಿ/ಮುಖ್ಯಮಂತ್ರಿ(!?) ಆಗುತ್ತಿದ್ದನೋ ಏನೋ..
-ಗಣೇಶ.