ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ನೀವೆನ೦ತೀರಿ

May 13, 2008 - 11:43am — mahesha

ಉ: ನೀವೆನ೦ತೀರಿ

mahesha's picture

ಎಡಬಿಡಂಗಿ ಸರಕಾರ ನಮಗೆ ಬಂದಿರೋದು, ನಮ್ಮ ಜನಾಡಳಿತದ ಬೆಳವಣಿಗೆಯ ಗುಱತು ಗುಱುರಾಯರೇ!

ಹಿಂಗೆ ಇನ್ನೂ ಎರಡು ಕಿತ ಎಡಬಿಡಂಗಿ ಸರಕಾರ ಬಂದ್ರೆ, ನಮ್ಮ ಕರವೇನೋ, ಜಯ ಕರ್ನಾಟಕವೋ ಯಾವುದೋ ಒಂದು ಗುಂಪು ಚುನಾವಣಗೆ ಇಳಿಯಕ್ಕೆ ನೆರವು ಆಯ್ತದೆ... ಇನ್ನೂ ಹೆಚ್ಚೆಚ್ಚು ಪಕ್ಷಗಳು ಗೆಲ್ಬೇಕು..

ಇಂದೇ ಪಾರ್ಟಿಯ ಆಳ್ವಿಕೆ ಒಳ್ಳೇದಲ್ಲ...

ಒಂದು ಮಾದರಿ :
ನೋಡಿ ಅಮೇರಿಕದಲ್ಲಿ ಒಂದು ವೇಳೆ ’ಕೂಡಿಕೆ ಸರಕಾರ’ ಇದ್ದಿದ್ರೆ, ಆ ಬುಶ್ಶಪ್ಪ ನಾನ್ ಇರಾಕ್ ಮೇಲೆ ಕಾಳಗ ಮಾಡ್ತೀನಿ ಅಂದಾಗ ಯಾವುದಾದ್ರೂ ಒಂದು ಪಾರ್ಟಿ ’ಹೋಗಲೋ’ ಎಂದು ಬೆಂಬಲ ವಾಪಸ್ ತಗೊಂಡು ಅವನನ್ನು ಕೆೞಕ್ಕೆ ಇಳಿಸೋಬೋದಿತ್ತು.. ಆದ್ರೆ ಅದು ಆಗಲಿಲ್ಲ...

ನೋಡಿ, ನಮ್ಮ ಕಾಂಗ್ರೆಸ್ಸೋರು ನಮ್ ಜುಟ್ಟನ್ನ ’ಅಣು ಒಪ್ಪಂದ’ ಎಂದು ಅಮೆರಿಕದ ಕಯ್ಯಿಗೆ ವಸಿ ಕೊಡಕ್ಕೆ ತಿಣಿಕಿದಾಗ, ನಮ್ ಎಡಪಾರ್ಟಿಯವರು, ’ನಿಮ್ದು ಜಾಸ್ತಿ’ ಆಯ್ತು ನಿಲ್ಲಿಸಿ ಇದ್ದಾರೆ..!!

ಜಪಾನಲ್ಲೂ ಹಿಂಗೇ ಕೂಡಿಕೆ ಸರಕಾರ ಇರೋದು ಅಲ್ವ!

ಅಣ್ಣ... ಈಗ ಆಯ್ತಾ ಇರೋದು ಒಳ್ಳೇದಕ್ಕೆ ವಸಿ ಕಾದು ನೋಡಿ...!!
=====================================
ಮಾಯ್ಸ!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ನೀವೆನ೦ತೀರಿ By: gururajkodkani (5 replies) May 13, 2008 - 11:11am
  • ಉ: ನೀವೆನ೦ತೀರಿ By: mahesha (May 13 2008 - 11:22am)
    • ಉ: ನೀವೆನ೦ತೀರಿ By: gururajkodkani (May 13 2008 - 11:35am)
      • ಉ: ನೀವೆನ೦ತೀರಿ By: mahesha (May 13 2008 - 11:43am)
        • ಉ: ನೀವೆನ೦ತೀರಿ By: vikashegde (May 13 2008 - 12:24pm)
          • ಉ: ನೀವೆನ೦ತೀರಿ By: mahesha (May 13 2008 - 12:45pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
    September 5, 2008 - 2:30pm
  • yogeshkrbhat1
    ಉ: ಪದಬೆಳಗು: ೩: ಸಜ್ಜನ
    September 5, 2008 - 2:28pm
  • anil.ramesh
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:27pm
  • ASHMYA
    ಉ: ನೀರವತೆ!
    September 5, 2008 - 2:17pm
  • savithru
    ಉ: ನೀರವತೆ!
    September 5, 2008 - 2:08pm
  • JAYADEV
    ಉ: ನೀರವತೆ!
    September 5, 2008 - 1:50pm
  • hpn
    ಉ: ನೀರವತೆ!
    September 5, 2008 - 1:31pm
  • JAYADEV
    ಉ: ನೀರವತೆ!
    September 5, 2008 - 1:25pm
  • ಸಂಗನಗೌಡ
    ಉ: indian girl
    September 5, 2008 - 1:19pm
  • uniquesupri
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 1:16pm
ಇನ್ನಷ್ಟು


ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator