ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 16 2008 - 1:51pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 15 2008 - 6:58pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 15 2008 - 9:34pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 16 2008 - 6:13pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 19 2008 - 9:09am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 20 2008 - 5:26pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 20 2008 - 12:37pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 20 2008 - 5:52pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 20 2008 - 1:35pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 19 2008 - 9:28am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 19 2008 - 9:09am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 16 2008 - 6:13pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಶ್ರೀನಿಧಿ (May 15 2008 - 9:34pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 13 2008 - 5:56pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: D.S.NAGABHUSHANA (May 15 2008 - 1:06pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 16 2008 - 2:30pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 16 2008 - 2:23pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 16 2008 - 2:10pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 15 2008 - 9:59pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 15 2008 - 6:12pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 15 2008 - 5:32pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: D.S.NAGABHUSHANA (May 15 2008 - 1:06pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 3:29pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: hamsanandi (May 13 2008 - 9:20pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 14 2008 - 12:42pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 13 2008 - 6:40pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 13 2008 - 5:44pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 3:47pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 3:32pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: hamsanandi (May 13 2008 - 9:20pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 3:18pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 3:05pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: savithru (May 13 2008 - 2:58pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: anivaasi (May 12 2008 - 6:16pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 12 2008 - 9:08pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: anivaasi (May 13 2008 - 2:21am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 13 2008 - 8:11am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: anivaasi (May 13 2008 - 3:44pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 13 2008 - 8:11am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: anivaasi (May 13 2008 - 2:21am)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 12 2008 - 9:08pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ಸಂಗನಗೌಡ (May 12 2008 - 5:56pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 12 2008 - 8:59pm)
- ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು! By: ವೈಭವ (May 11 2008 - 8:29pm)

RSS:
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ಸವಿತ್ರು, ಆ ವಚನದಲ್ಲಿಯೇ ನನಗೇನೋ ಎಡರು ಕಾಣುತ್ತಿದೆ. ಅದು typical ಬಸವಣ್ಣನವರ ವಚನದಂತೆ ಇಲ್ಲ. ಅವರ ವಚನದಲ್ಲಿ "ಕೂಡಲ ಸಂಗಮದೇವಾ" ಅಂತನೇ ಬರುತ್ತೆ. ಇದ್ಯಾರೋ ಈ ಮೇಲಿನ ಅತೀ ಬುದ್ದಿವಂತ ಲೇ(ಕಕ್ಕ)ರಂತವರು ಬರೆದದ್ದಿರಬೇಕು.
ಅಯ್ಯ, ಈ ಬರಹ ಬರೆದ ಮಹಾನುಭಾವರೇ, ಬಸವಣ್ಣ ಮತ್ತು ಇತರ ವಚನಕಾರರು ಜಾತಿಯತೆಯನ್ನು ಕಳೆದು ಮಾತಾಡಿಲ್ಲ ಅನ್ನುವ ನಿಮ್ಮ ಮಾತಲ್ಲಿ ಯಾವುದೇ ಹುರುಳಿಲ್ಲ.
ಮಾದರಿಗೆ ನಿಮಗೆ ನೂರಾರು ವಚನಗಳನ್ನು ಹೇಳಬಹುದು, ದೂರ ಹೋಗೋದು ಬೇಡ, ಸಂಪದದಲ್ಲೇ ಸುಶೀಲ್ ಬರೆದಿರುವ "ಶ್ರೀ ಬಸವೇಶ್ವರರ ವಚನಗಳು" ಎಳೆಯಲ್ಲಿರು ಈ ವಚನ ನೋಡಿ,
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ !!
ನಿಮ್ಮ ಈ ಬರಹದ ಆಶಯ ಏನು ಸಾರ್? ಒಂದು ಸಮುದಾಯದ ನಂಬುಗೆಗಳನ್ನು dilute ಮಾಡುವ ಕುಯುಕ್ತ ಬುದ್ದಿಯಿಂದ ಹೊಮ್ಮಿದ ಸೇಡಿನ ಮಾತುಗಳಿಗೆ, ನಯ-ವಿನಯದ ರೇಸಿಮೆ ಬಟ್ಟೆ ಸುತ್ತಿ ಬರೆದಂತಿದೆ. ಅದನ್ನು ಮಾಡುವ ಭರದಲ್ಲಿ ಒಟ್ಟಾರೆ ಕನ್ನಡ ಸಾಹಿತ್ಯಕ್ಕೆ, ಕನ್ನಡತನಕ್ಕೆ ನೀವು ದೊಡ್ಡ ಕೆಡಕು ಎಸಗುತ್ತಿದ್ದೀರಿ. ಸಕ್ಕದವನ್ನು ಎತ್ತಿ ಹಿಡಿಯುವ ಭರದಲ್ಲಿ ಕನ್ನಡವನ್ನೇ ಹೀಗಳೆಯುವ ಮಂದಿಯಂತೆ ಇನ್ನೊಂದು ಬಗೆಯವರು ತಾವು.
ಬಸವಣ್ಣ ಮತ್ತು ವಚನಕಾರರನ್ನು ಇಂತ ಜಾತಿಗೇ ಅಂತ ಸೀಮಿತಗೊಳಿಸಿ ನೊಡುತ್ತಿರುವದು ಬಹಳ ನೋವಿನ ಸಂಗತಿ. ಅವರನ್ನು basic human values ಆದ ಸತ್ಯ, ಪ್ರಾಮಾಣಿಕತೆ, ಮುಂತಾದವನ್ನು ಎತ್ತಿ ಹಿಡಿದ ದಾರ್ಶನಿಕರಂತೆ ನೋಡಿದರೆ ಸಾಕಲ್ಲವೇ?
ನಿಮ್ಮ ಮಿತ್ರರು ’ವಚನಕಾರರು ಜಾತೀಯತೆಯ ವಿರುದ್ದ ಮಾತಾಡಿಲ್ಲ’ ಅಂತ ದಂಗು ಬಡಿಸಿದಾಗ, ನೀವು ಹಲವು ವಚನಗಳನ್ನು ಉದ್ದರಿಸಿ, ಅಲ್ಲಿಯೇ ಅವರ ಬಾಯಿ ಮುಚ್ಚಿಸಬಹುದಿತ್ತು, ಬಹುಶ ನಿಮಗೇ ಅವರ ಮಾತು ಬಹಳ ಪ್ರಿಯವಾಗಿ ಕಂಡಿದ್ದಿರಬೇಕಲ್ಲವೇ? ಅಸ್ಟೊಂದು ಜಾತೀಯತೆಯ ಒಲವು ಯಾಕೆ ಸರ್??