ವೆಂಕಟೇಶ್ ಸರ್,
ಜೈಪುರದ ಈ ರಿಕ್ಷಾವಾಲ ಮಾತ್ರವಲ್ಲ, ಸತ್ತ ೬೦+ ಜನ, ಗಾಯಗೊಂಡ ೨೦೦+ ಜನ ಈ ಹೇಡಿಗಳಿಗೆ ಏನು ತೊಂದರೆ ಕೊಟ್ಟಿದ್ದಾರೆ?
ಕಾಶ್ಮೀರ..ಹೈದರಾಬಾದ್..ಹುಬ್ಳಿ.. ಬಾಂಬ್ ಸ್ಫೋಟಿಸುತ್ತಾ ಬರುತ್ತಿದ್ದಾರೆ.
ಸರಕಾರವೂ 'ಉಗ್ರ'ವಾಗಿ ಖಂಡಿಸಿ, ಪತ್ರಿಕೆ/ಟಿ.ವಿ.ಗಳಿಗೆ ಹೇಳಿಕೆ ಕೊಡುತ್ತಾ ಬಂದಿದೆ.
ಹೂಜಿ,ಸಿಮಿ-ಗರೆವಾಲ್,ತೋಯಿ ಬಾ ..ಕೈವಾಡ ಎಂದು ಪೋಲೀಸರ ವರದಿ..
next ಬಾಂಬ್ ಸ್ಫೋಟ..(ಧೂಮ್೨ ನ ನಾಯಕ ಅಭಿಷೇಕ್ನ ಸಹಾಯ ಯಾಕೆ ತೆಗೆದುಕೊಳ್ಳಬಾರದು? )
ಈ ಸಲ ಚುನಾವಣೆಯಲ್ಲಿ ಬಂಟಿಗ್ ಆಗಲಿ, ಪೋಸ್ಟರ್, ಮೈಕಾ..ಯಾವ ರಗಳೆ ಇರಲಿಲ್ಲ- ಕೇವಲ ಒಬ್ಬ ಚುನಾವಣ ಮುಖ್ಯ ಆಯುಕ್ತ ಗುಡುಗಿದ್ದಕ್ಕೆ.
ನಮ್ಮ ದೇಶಕ್ಕೆ ನಿಜವಾಗಿಯೂ ದೇಶಭಕ್ತ (ಪಕ್ಷ ಭಕ್ತ,ಸ್ವಾಮಿಭಕ್ತ ಅಲ್ಲ) ಪ್ರಧಾನಿಯ ಅಗತ್ಯವಿದೆ. ಅಂದ ಹಾಗೆ ನಮ್ಮ ದೇಶದ ಗೃಹ ಮಂತ್ರಿ..ಯಾರು?
**********************************
'ಅಲೀಫ್, ಬೆ, ಪೇ, ...ಈ, ಏ ' ಕೇವಲ ೩೭ ಅಕ್ಶರಗಳಿರುವ ಉರ್ದು ನೋಡಲು ಕಷ್ಟವಾಗಿ ಕಂಡರೂ,
ಕಲಿಯಲು ಸುಲಭವಿದೆ. ದಿನಕ್ಕೆ ಒಂದು ಹತ್ತು ನಿಮಿಷ ಪ್ರಯತ್ನ ಪಟ್ಟರೂ ೧-೨ ತಿಂಗಳಲ್ಲಿ ಕಲಿಯಬಹುದು.
ಉರ್ದು ಕಲಿತ್ತಿದ್ದರೆ ಮುಂದೆ ಉಪಯೋಗವಾಗಬಹುದು.
ಉ: ಜೈಪುರದ ಸರಣಿ ಬಾಂಬ್ ಸ್ಫೋಟಕ್ಕೆ ಧಿಕ್ಕಾರ !
ವೆಂಕಟೇಶ್ ಸರ್,
ಜೈಪುರದ ಈ ರಿಕ್ಷಾವಾಲ ಮಾತ್ರವಲ್ಲ, ಸತ್ತ ೬೦+ ಜನ, ಗಾಯಗೊಂಡ ೨೦೦+ ಜನ ಈ ಹೇಡಿಗಳಿಗೆ ಏನು ತೊಂದರೆ ಕೊಟ್ಟಿದ್ದಾರೆ?
ಕಾಶ್ಮೀರ..ಹೈದರಾಬಾದ್..ಹುಬ್ಳಿ.. ಬಾಂಬ್ ಸ್ಫೋಟಿಸುತ್ತಾ ಬರುತ್ತಿದ್ದಾರೆ.
)
ಸರಕಾರವೂ 'ಉಗ್ರ'ವಾಗಿ ಖಂಡಿಸಿ, ಪತ್ರಿಕೆ/ಟಿ.ವಿ.ಗಳಿಗೆ ಹೇಳಿಕೆ ಕೊಡುತ್ತಾ ಬಂದಿದೆ.
ಹೂಜಿ,ಸಿಮಿ-ಗರೆವಾಲ್,ತೋಯಿ ಬಾ ..ಕೈವಾಡ ಎಂದು ಪೋಲೀಸರ ವರದಿ..
next ಬಾಂಬ್ ಸ್ಫೋಟ..(ಧೂಮ್೨ ನ ನಾಯಕ ಅಭಿಷೇಕ್ನ ಸಹಾಯ ಯಾಕೆ ತೆಗೆದುಕೊಳ್ಳಬಾರದು?
ಈ ಸಲ ಚುನಾವಣೆಯಲ್ಲಿ ಬಂಟಿಗ್ ಆಗಲಿ, ಪೋಸ್ಟರ್, ಮೈಕಾ..ಯಾವ ರಗಳೆ ಇರಲಿಲ್ಲ- ಕೇವಲ ಒಬ್ಬ ಚುನಾವಣ ಮುಖ್ಯ ಆಯುಕ್ತ ಗುಡುಗಿದ್ದಕ್ಕೆ.
ನಮ್ಮ ದೇಶಕ್ಕೆ ನಿಜವಾಗಿಯೂ ದೇಶಭಕ್ತ (ಪಕ್ಷ ಭಕ್ತ,ಸ್ವಾಮಿಭಕ್ತ ಅಲ್ಲ) ಪ್ರಧಾನಿಯ ಅಗತ್ಯವಿದೆ. ಅಂದ ಹಾಗೆ ನಮ್ಮ ದೇಶದ ಗೃಹ ಮಂತ್ರಿ..ಯಾರು?
**********************************
'ಅಲೀಫ್, ಬೆ, ಪೇ, ...ಈ, ಏ ' ಕೇವಲ ೩೭ ಅಕ್ಶರಗಳಿರುವ ಉರ್ದು ನೋಡಲು ಕಷ್ಟವಾಗಿ ಕಂಡರೂ,
ಕಲಿಯಲು ಸುಲಭವಿದೆ. ದಿನಕ್ಕೆ ಒಂದು ಹತ್ತು ನಿಮಿಷ ಪ್ರಯತ್ನ ಪಟ್ಟರೂ ೧-೨ ತಿಂಗಳಲ್ಲಿ ಕಲಿಯಬಹುದು.
ಉರ್ದು ಕಲಿತ್ತಿದ್ದರೆ ಮುಂದೆ ಉಪಯೋಗವಾಗಬಹುದು.
-ಗಣೇಶ.