ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಮಿ. ಆಂಟೊನಿ ರಕ್ಷಣಾ ಮಂತ್ರಿ. ಗೃಹ ಮಂತ್ರಿ ಶಿವರಾಜ್ ಪಾಟೀಲ್ ಇರಬಹುದೆ ? ಒಟ್ಟಿನಲ್ಲಿ ಪಾಕೀಸ್ತಾನಕ್ಕೆ ಏನ್ ಬಂದ್ರೂ ನಮಗ್ ಪಿಡ್ಗು ಖಂಡಿತವೇ. ಶರೀಫ್ ನಿಜವಾಗ್ಕೂ ಹೆಸರಿಗೆ ತಕ್ಕಹಾಗಿಲ್ಲವಲ್ಲ. ಬಿಸಿ ಬಾಣ್ಲೆ ಯಿಂದ ನೇರವಾಗಿ ಕೆಂಡಕ್ಕೆ ಹಾರಿದಹಾಗಾಯ್ತಲ್ಲ ?
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.
— ಜೇಮ್ಸ್ ಬ್ರಾಡ್ಸ್ಕಿ
ಉ: ಜೈಪುರದ ಸರಣಿ ಬಾಂಬ್ ಸ್ಫೋಟಕ್ಕೆ ಧಿಕ್ಕಾರ !
ಮಿ. ಆಂಟೊನಿ ರಕ್ಷಣಾ ಮಂತ್ರಿ. ಗೃಹ ಮಂತ್ರಿ ಶಿವರಾಜ್ ಪಾಟೀಲ್ ಇರಬಹುದೆ ? ಒಟ್ಟಿನಲ್ಲಿ ಪಾಕೀಸ್ತಾನಕ್ಕೆ ಏನ್ ಬಂದ್ರೂ ನಮಗ್ ಪಿಡ್ಗು ಖಂಡಿತವೇ. ಶರೀಫ್ ನಿಜವಾಗ್ಕೂ ಹೆಸರಿಗೆ ತಕ್ಕಹಾಗಿಲ್ಲವಲ್ಲ. ಬಿಸಿ ಬಾಣ್ಲೆ ಯಿಂದ ನೇರವಾಗಿ ಕೆಂಡಕ್ಕೆ ಹಾರಿದಹಾಗಾಯ್ತಲ್ಲ ?