ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ

May 17, 2008 - 4:38pm — ಸಂಗನಗೌಡ

ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ

ಸಂಗನಗೌಡ's picture

ಈ ಸಂಗತಿಗಳು ದಿಟಕ್ಕೂ ದಿಗಿಲು ಮೂಡಿಸುವಂತಿವೆ.

*೫ ವರುಶದ ಕೆಳಗಿನ ಮಕ್ಕಳಲ್ಲಿ ನೂರರಲ್ಲಿ ೪೮ ಮಕ್ಕಳು malnutrition ಇಂದಾಗಿ ಕುಂಟಿತ ಬೆಳವಣಿಗೆಯವರಾಗಿದ್ದಾರಂತೆ. ಅಂದರೆ ಹೆಚ್ಚು-ಕಡಿಮೆ ಯಾವುದೇ ಇಬ್ಬರು ಮಕ್ಕಳಲ್ಲಿ ಒಬ್ಬ ಕುಂಟಿತ ಬೆಳವಣಿಗೆಯವ.
*ನೂರರಲ್ಲಿ ಮುವತ್ತು ಮಕ್ಕಳು ಕಡಿಮೆ ತೂಕದವರಾಗಿ ಹುಟ್ಟುತ್ತಾರೆ.
*ಈಗ ಕೂಳು ದಿನಿಸು ತುಟ್ಟಿ ಆಗಿರುವದರಿಂದ, ಇನ್ನೂ ೧.೫ ರಿಂದ ೧.೮ ಮಿಲಿಯನ್ ಅಂದರೆ ೧೫ ರಿಂದ ೧೮ ಲಕ್ಷ ಮಕ್ಕಳು(ಈಗಾಗಲೇ ಐವತ್ತು ಮಿಲಿಯನ್ ಅಂದರೆ ೫ ಕೋಟಿ ಮಕ್ಕಳು malnutrition ಅಂದರೆ ಕುಂಟಿತ ಬೆಳವಣಿಗೆಯ ತೊಂದರೆಯಿಂದ ಬಳಲುತ್ತಿದ್ದಾರೆ!!!) ಕುಂಟಿತ ಬೆಳವಣಿಗೆಯ ತೊಂದರೆಯಿಂದ ಬಳಲಿದ್ದಾರೆ.
*ಬಡವರು ಊಟದ ಸಂಕೆಗಳನ್ನು ಕಡಿಮೆಗೊಳಿಸಿಕೊಳ್ಳುತ್ತಿದ್ದಾರಂತೆ. ಮೂರು ಹೊತ್ತು ತಿನ್ನುತ್ತಿದ್ದವರು ಎರಡು ಹೊತ್ತಿಗೆ, ಎರಡು ಹೊತ್ತಿನವರು ಒಂದು ಹೊತ್ತಿಗೆ ಹಿಂಬಡತಿ ಹೊಂದುತ್ತಿದ್ದಾರೆ.
*ಮುನ್ನೂರು ಮಿಲಿಯನ್ ಅಂದರೆ ಮುವತ್ತು ಕೋಟಿ ಮಂದಿ ದಿನಕ್ಕೆ ಒಂದು ಡಾಲರಿಗಿಂತ ಕಡಿಮೆ ಹಣದಲ್ಲಿ ಬದುಕುತ್ತಿದ್ದಾರೆ.
*ಇದರಿಂದ ಸಾಲೆಯಿಂದ ಹೊರಬರುವ ಮಕ್ಕಳ ಸಂಕೆ ಹೆಚ್ಚಲಿದೆ.
*industrialization ಮತ್ತು outsourcing services ಮೇಲೆ ಹೆಚ್ಚಿಗೆ ಹಣ ಸರಕಾರ ಹೂಡುತ್ತಿದೆ. ರೈತಕಿ(ಬೇಸಾಯ) ಮೇಲೆ national budget ನ 2.2% ಅಸ್ಟೇ ಹೂಡಲಾಗುತ್ತಿದೆ.
*ರೈತರು ಕೂಳು ಕಾಳುಗಳನ್ನು ಹೆಚ್ಚು ಬೆಳೆಯಬೇಕಿದೆ.
*ಕೂಳು ಕಡಿಮೆ ಬಿದ್ದಾಗ ಹೊರಗಿನಿಂದ ತರಿಸಲಾಗುತ್ತದೆ, ಅದರ ಬದಲು ಒಳ್ಳೆ ಬೆಂಬಲ ಬೆಲೆ ಕೊಟ್ಟು ಕೂಳು ದಿನಿಸು ಬೆಳೆಯಲು ರೈತರನ್ನು ಸರಕಾರ ಹುರುದುಂಬಿಸಬೇಕು.
*ರೈತರಿಂದ ಹಿಡಿದು ಎಲ್ಲರೂ ಇಂಡಸ್ಟ್ರಿಯಲೈಜೇಶನ್‍ಗೇ ಹೆಚ್ಚಿನ ಒತ್ತು ಕೊಡುತ್ತ ಹೊಂಟಿದ್ದಾರೆ. ಇದು ಸರಿ ಅಲ್ಲ. ರೈತರಲ್ಲೂ ಕೂಳು ದಿನಿಸು ಹೆಚ್ಚಿನ ಲಾಬ ತರದೆಂಬ ಅನಿಸಿಕೆ ಇದೆ, ಅದಕ್ಕೆ ಕಬ್ಬು, ಅಡಕೆ, ಮುಂತಾದ ವಾಣಿಜ್ಯ ಬೆಳೆಗಳನ್ನೇ ಹೆಚ್ಚಾಗಿ ಬೆಳೆಯುತ್ತಿದ್ದಾರೆ.
*ಒಟ್ಟಿನಲ್ಲಿ ಇಂಡಿಯನ್ಸ್ ಅಗ್ರಿಕಲ್ಚರ್‍ಗೆ ಅದರಲ್ಲೂ ಕೂಳು ದಿನಿಸು ಬೆಳೆಯುವಂತೆ ಹೆಚ್ಚು ಒತ್ತು ಕೊಡಬೇಕಿದೆ. ಅದೊಂದೇ ಇದಕ್ಕೇ ಮದ್ದು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಬಹಳ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ By: hpn (2 replies) May 16, 2008 - 9:22am
  • ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ By: ಸಂಗನಗೌಡ (May 17 2008 - 4:38pm)
    • ಉ: ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ By: ಸಂಗನಗೌಡ (May 17 2008 - 4:53pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
  • mahesha
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 9:48am
  • mahesha
    ಉ: ತೋಡು ಮತ್ತು ಮೊಗೆ
    October 8, 2008 - 9:45am
  • mahesha
    ಉ: ಎಸ್ಸೆಮ್ಮೆಸ್ ಕತೆ
    October 8, 2008 - 9:43am
  • mahesha
    ಉ: ತೋಡು ಮತ್ತು ಮೊಗೆ
    October 8, 2008 - 9:43am
  • savithasr
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 9:42am
  • Narayana
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 8, 2008 - 9:20am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 8:54am
ಇನ್ನಷ್ಟು


ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator