ಬರಹಗಳು: ಇಂದು ಓದಿದ ವಚನ
ಆ ಗುಹೇಶ್ವರ ಲಿಂಗ ಎಲ್ಲೋ ಒಂದು ಕಡೆ ಇದ್ದಿರಲೇಬೇಕೆಂದು ನನಗನಿಸುತ್ತದೆ. ವಚನಕಾರರೆಲ್ಲರು ಯಾವುದೋ ಒಂದು ದೇಗುಲದ ದೇವರನ್ನು ತಮ್ಮ ಮನದ ಗುಡಿಯಲ್ಲಿರಿಸಿಕೊಂಡು, ಅವನಿಗೆ ಹೇಳುವಂತೆ ವಚನಗಳನ್ನು ಬರೆದಿದ್ದಾರೆ.
ಕುಡಿಯುವ ನೀರು? (ಫೋಟೋ: Kedarnath, Dharwad)
ಏನೇನೋ ನಡೆದಿಹವು ವಿಜ್ಞಾನ ಸಂಧಾನ । ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।। ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ । ನೇಣಾಗಿಹುದು ನೋಡು - ಮರಳ ಮುನಿಯ ।।
— ಡಿ.ವಿ.ಜಿ
ಉ: ಅನನ್ಯ ಅಲ್ಲಮ - ೮
ಆ ಗುಹೇಶ್ವರ ಲಿಂಗ ಎಲ್ಲೋ ಒಂದು ಕಡೆ ಇದ್ದಿರಲೇಬೇಕೆಂದು ನನಗನಿಸುತ್ತದೆ. ವಚನಕಾರರೆಲ್ಲರು ಯಾವುದೋ ಒಂದು ದೇಗುಲದ ದೇವರನ್ನು ತಮ್ಮ ಮನದ ಗುಡಿಯಲ್ಲಿರಿಸಿಕೊಂಡು, ಅವನಿಗೆ ಹೇಳುವಂತೆ ವಚನಗಳನ್ನು ಬರೆದಿದ್ದಾರೆ.