ಸಂಗನ,
ನನಗೆ ಹಾಗನಿಸುವುದಿಲ್ಲ. ಅಲ್ಲಮ ಸೊನ್ನೆ ಸಂಪಾದನೆಯ ಬಗ್ಗೆ ಮಾತಾಡಿದ್ದಾನೆ. ಗುಹೆ=ಗವಿ ==> ಕತ್ತಲೆ ಅಂದರೆ ಎನೂ ಕಾಣದಿರುವುದು. ಅಂದರೆ ಮನ-ಮಿದುಳುಗಳನ್ನು ಕತ್ತಲೆ ತರ ಕಾಲಿ ಮಾಡಿಕೊಳ್ಳುವುದು. ಹಾಗಾಗಿ ಅಲ್ಲಮ 'ಗುಹೇಶ್ವರ' ಬಳಸಿದ್ದಾನೆ ಅಂತ ನನ್ನ ಊಹೆ.(ನಿಕ್ಕುವ ಗುಹೇಶ್ವರ ಯಾಕೆ ಬಳಸಿದ್ದಾನೆ ಅಂತ ನನಗೆ ಗೊತ್ತಿಲ್ಲ).
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಅನನ್ಯ ಅಲ್ಲಮ - ೮
ಸಂಗನ,
ನನಗೆ ಹಾಗನಿಸುವುದಿಲ್ಲ. ಅಲ್ಲಮ ಸೊನ್ನೆ ಸಂಪಾದನೆಯ ಬಗ್ಗೆ ಮಾತಾಡಿದ್ದಾನೆ. ಗುಹೆ=ಗವಿ ==> ಕತ್ತಲೆ ಅಂದರೆ ಎನೂ ಕಾಣದಿರುವುದು. ಅಂದರೆ ಮನ-ಮಿದುಳುಗಳನ್ನು ಕತ್ತಲೆ ತರ ಕಾಲಿ ಮಾಡಿಕೊಳ್ಳುವುದು. ಹಾಗಾಗಿ ಅಲ್ಲಮ 'ಗುಹೇಶ್ವರ' ಬಳಸಿದ್ದಾನೆ ಅಂತ ನನ್ನ ಊಹೆ.(ನಿಕ್ಕುವ ಗುಹೇಶ್ವರ ಯಾಕೆ ಬಳಸಿದ್ದಾನೆ ಅಂತ ನನಗೆ ಗೊತ್ತಿಲ್ಲ).
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು