ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ಸಂಗನಗೌಡ (May 18 2008 - 12:48pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: Prabhu Murthy (May 18 2008 - 10:48pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: hamsanandi (May 19 2008 - 12:52am)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: rameshbalaganchi (May 18 2008 - 4:23pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ಸಂಗನಗೌಡ (May 20 2008 - 10:55pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: muralihr (May 18 2008 - 2:26pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: Sunil Jayaprakash (May 19 2008 - 10:06am)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ವೈಭವ (May 18 2008 - 8:06pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: rameshbalaganchi (May 18 2008 - 4:27pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: Prabhu Murthy (May 18 2008 - 10:48pm)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: ವೈಭವ (May 18 2008 - 12:05am)
- ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು By: rameshbalaganchi (May 18 2008 - 5:23am)

RSS:
ಉ: ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು
ನಾನು ಬೆಳಗಾವಿ ಕಡೆಯವನಲ್ಲ, ಆದರೆ ನಮ್ಮ ಕನ್ನಡ ಆ ಕಡೆಯ ಕನ್ನಡಕ್ಕೆ ಹತ್ತಿರ. ಇರಲಿ, ಊರುಗಳನ್ನು ಈಗಿನ ಗಡಿಗಳಂತೆ ನೋಡಬೇಡಿ, ಆಗಿನ ಗಡಿಗಳೇ ಬೇರೆ ಇದ್ದೀತು. ಕದಂಬರ ಅರಸೂರು ಬನವಾಸಿ ಆಗಿದ್ದರಿಂದ ಪಂಪ ಬನವಾಸಿಗೆ ಬಂದು ನೆಲೆಸಿದ್ದು.. ಹೌದು, ಶಿವಮೊಗ್ಗ, ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿ, ಸಿರಸಿಯಿಂದ ಬರೀ ೧೮ ಕಿ.ಮಿ. ದೂರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬನವಾಸಿ ಬರುತ್ತದೆ. ಪಂಪ ಬನವಾಸಿಗೆ ಬಂದು ನೆಲೆಸಿದ್ದು ಈಗಿನ ಅಂದ್ರದಲ್ಲಿರುವ ವೆಮುಳವಾಡಾ ಎಂಬ ಊರಿನಿಂದ(ಮ್ಯಾಪ್ ನೋಡಿ) ಇದರಿಂದ ಪಂಪ ಕಂಡ ಕನ್ನಡ ಬನವಾಸಿಯ ಬಡಗಣ ನಾಡಿರುವ ಸಾದ್ದೆತೆ ಹೆಚ್ಚು. ಅದಿರಲಿ ಹೊಲ-ಗದ್ದೆಗಳ ಬದುಗೊಂಟ ಮಲಿತ, ಜೊಂಡು ಬೆಳೆದ, ನಿಂತತೆಯೇ ತೋರುವ ನೀರನ್ನು ನಾನು ನೋಡಿದ್ದೇನೆ. ಅದಕ್ಕೆ ಬರೆದದ್ದು. ಆದರೆ ತಾವರೆ ಬೆಳೆದದ್ದನ್ನು ನೋಡಿಲ್ಲ, ಬೆಳೆಯುವ ಸಾದ್ದೆತೆ ಇಲ್ಲದೆ ಇಲ್ಲ.