ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್
ಹೀಗೆ ಎಲ್ಲವೂ ಕನ್ನಡದಲ್ಲೇ ಆಗಲಿ..
ಚಿನ್ನದಂತಹ ಮಾತು. ಇದನ್ನು ನಾವು ಸಾಕಾರಗೊಳಿಸಬೇಕಾದರೆ ಕನ್ನಡದ ಬಗ್ಗೆ ಬರೀ ಭಾವುಕವಾಗಿ ಯೋಚಿಸದೆ ಬೇಬೇರೆ ಆಯಾಮಗಳ ಸಾಧ್ಯತೆಯನ್ನೂ ಮನಗಾಣಬೇಕು.
ನಿರೀಕ್ಷಿಸಿ!
ಕಿರು ಜಲಪಾತ ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು. (ಚಿತ್ರ: ವಸಂತ ಕಜೆ)
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ
— ವಿನೋಬಾ ಭಾವೆ
ಉ: ಯೂಹೂ ಮ್ಯಾಪ್ ಕನ್ನಡದಲ್ಲಿ
ಚಿನ್ನದಂತಹ ಮಾತು. ಇದನ್ನು ನಾವು ಸಾಕಾರಗೊಳಿಸಬೇಕಾದರೆ ಕನ್ನಡದ ಬಗ್ಗೆ ಬರೀ ಭಾವುಕವಾಗಿ ಯೋಚಿಸದೆ ಬೇಬೇರೆ ಆಯಾಮಗಳ ಸಾಧ್ಯತೆಯನ್ನೂ ಮನಗಾಣಬೇಕು.