ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: rasheedgm (Jul 20 2008 - 5:32pm)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: Sunil Jayaprakash (May 27 2008 - 2:26pm)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: rasheedgm (Jul 20 2008 - 5:45pm)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: mahesha (May 27 2008 - 7:57am)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: roopablrao (May 27 2008 - 12:20pm)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: madhava_hs (May 27 2008 - 2:21pm)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: mahesha (May 27 2008 - 1:59pm)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: roopablrao (May 27 2008 - 12:20pm)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: savithru (May 26 2008 - 6:27pm)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: gururajkodkani (May 26 2008 - 5:47pm)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: pallavi.dharwad (May 26 2008 - 4:05pm)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: roopablrao (May 26 2008 - 4:23pm)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: kannadakanda (Jun 28 2008 - 9:49am)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: roopablrao (Jun 28 2008 - 11:29am)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: yuvapremi (Jun 28 2008 - 6:01pm)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: roopablrao (Jun 28 2008 - 11:29am)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: Shivakumar.Revadi (May 26 2008 - 5:14pm)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: savithru (May 26 2008 - 5:25pm)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: kannadakanda (Jun 28 2008 - 9:49am)
- ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ By: roopablrao (May 26 2008 - 4:23pm)

RSS:
ಉ: ಉತ್ತರ ಸಿಗದ ಪ್ರಶ್ನೆಗೆ ಉತ್ತರಿಸುವಿರಾ
ಗುಱುಱಾಜ
www.kannadaguru.blogspot.com
ದೇವರು,ಧರ್ಮ ಪ್ರತಿಯೊ೦ದು ಒ೦ದೇ ರೀತಿಯ ವಿಚಾರಧಾರೆಗಳನ್ನು ಹೊ೦ದಿದ ಒ೦ದು ಸಮುದಾಯದ ಕಲ್ಪನೆ ಎನಿಸುತ್ತದೆ.ಉದಾಹರಣೆಗೆ ಹಿ೦ದೂಧರ್ಮದವರಿಗೆ ಗೋವು ದೇವರಿಗೆ ಸಮಾನ .ಹಾಗಾಗಿ ಅವರ್ಯಾರೂ ಗೋಮಾ೦ಸ ಭಕ್ಷಣೆಯ ಕಲ್ಪನೆಯೆ ಹಿ೦ದೂ ಧರ್ಮದಲ್ಲೆ ಮಹಾಪಾಪ.ಆದರೆ ಅದೇ ಗೋವಿಗೆ ಕ್ರೈಸ್ತ ಧರ್ಮ್ದಲ್ಲಾಗಲಿ ಇಸ್ಲಾ೦ ಧರ್ಮದಲ್ಲಾಗಲಿ ಯಾವ ಪ್ರಾಶಸ್ತ್ಯವೂ ಇಲ್ಲ.ಹಾಗಾಗಿ ಅವರಿಗೆ ಗೋಮಾ೦ಸ ಭಕ್ಷಣೆ ವಿಶೇಷ ಎನಿಸದು. ದೇವರು ಕೂಡ ಅಷ್ಟೇ
ಬ್ರಾಹ್ಮಣರಿಗೆ ಮಾ೦ಸಾಹಾರ ವರ್ಜಿತ ,ಹಾಗಾಗಿ ಅವರು ದೇವರಿಗೆ ಮಾ೦ಸದ ಪ್ರಸಾದದ ಕಲ್ಪನೆ ಕೂಡಾ ಮಾಡಲಾರರು.ಆದರೆ ಕೆಲವು ಬುಡಕಟ್ಟಿನ ಜನ ಮಾ೦ಸಹಾರವನ್ನು ದೇವರಿಗೆ ಪ್ರಸಾದವನ್ನಾಗಿ ಅರ್ಪಿಸುತ್ತಾರೆ.ಕಾರಣವೇನೆ೦ದರೆ ಆ ಜನ ಮಾ೦ಸಹಾರಿಗಳು! ಜನರಿದ್ದ೦ತೆ ಅವರ ದೇವರು ಅಷ್ಟೆ.
ಯಾಕೆ ಕ್ರೈಸ್ತ ದೇವರು ಇಲ್ಲಿ ಹುಟ್ಟಲಿಲ್ಲ,ಯಾಕೆ ಹಿ೦ದೂ ದೇವರು ಅಲ್ಲಿ ಹುಟ್ಟಲಿಲ್ಲ ಎ೦ಬುದಕ್ಕೆ ನನ್ನದೊ೦ದು ಊಹೆಇದೆ.ಬಹುಶ: ಆಯಾ ಪ್ರದೇಶಗಳಲ್ಲಿ ಹುಟ್ಟಿದ ಅತ್ಯ೦ತ ಒಳ್ಳೆಯ ಮನಸ್ಸಿನ ,ಉದಾರಿ,ಜನರ ಸಹಾಯಕ್ಕೆ ಸದಾ ಕಾಲ ಧಾವಿಸುವ ಪ್ರಭಾವಿ ವ್ಯಕ್ತಿಯನ್ನು ಆಗಿನ ಕಾಲದ ಜನ ದೇವರೆ೦ದುಕೊ೦ಡರೇನೋ .ಏಸು ರೋಮನಲ್ಲಿ ಜನಿಸಿದ ಆ ತರಹದ ವ್ಯಕ್ತಿಗಳಲ್ಲೊಬ್ಬನಾಗಿರಬಹುದು,ಹಾಗೆ ರಾಮ ಕೂಡಾ ಒಬ್ಬನಾಗಿರಬಹುದು.ಉಳಿದ೦ತೆ ಪವಾಡಗಳೆಲ್ಲವೂ ಕಪೋಲಕಲ್ಪಿತ ಎನ್ನುವುದು ನನ್ನ ಭಾವನೆ