ಪಲ್ಲವಿಯವರೇ, ‘ಬಿಸಿಲ ಹಣ್ಣಿ’ ಗೆ ಕಮೆಂಟಿಸಿದ್ದಕ್ಕೆ ಧನ್ಯವಾದ. ನಿಮ್ಮ ‘ಮೊದಲ ದಿನ ಮೌನ’ ಓದಿ ಕೆಲ ಕ್ಷಣ ಮೌನ ಆವರಿಸಿತು. ಮೊದಮೊದಲು ಬರಹ ಲಘು ಹರಟೆಯಂತೆ ಕಂಡಿತಾದರೂ ಮುಗಿಯುವ ಹೊತ್ತಿಗೆ ಸೀರಿಯಸ್ಸಾದ ಸಂದೇಶವನ್ನ ಅದು ಹೇಳಿತು. ಸರಳವಾದರೂ ಅಷ್ಟೇ ಆಪ್ತವಾಗುತ್ತಾ ಹೋಗುವುದೇ ನಿಮ್ಮ ನಿರೂಪಣಾ ಶೈಲಿಯ ವಿಶೇಷತೆ. ಅಂದ ಹಾಗೆ ನೀವೂ ಧಾರವಾಡದವರಲ್ಲವೇ? ಸಧ್ಯಕ್ಕೆ ಏನು ಮಾಡ್ಕೊಂಡಿದ್ದೀರಿ? - ಶ್ರೀದೇವಿ ಕಳಸದ
ಉ: ಬಿಸಿಲ ಹಣ್ಣು
ಪಲ್ಲವಿಯವರೇ, ‘ಬಿಸಿಲ ಹಣ್ಣಿ’ ಗೆ ಕಮೆಂಟಿಸಿದ್ದಕ್ಕೆ ಧನ್ಯವಾದ. ನಿಮ್ಮ ‘ಮೊದಲ ದಿನ ಮೌನ’ ಓದಿ ಕೆಲ ಕ್ಷಣ ಮೌನ ಆವರಿಸಿತು. ಮೊದಮೊದಲು ಬರಹ ಲಘು ಹರಟೆಯಂತೆ ಕಂಡಿತಾದರೂ ಮುಗಿಯುವ ಹೊತ್ತಿಗೆ ಸೀರಿಯಸ್ಸಾದ ಸಂದೇಶವನ್ನ ಅದು ಹೇಳಿತು. ಸರಳವಾದರೂ ಅಷ್ಟೇ ಆಪ್ತವಾಗುತ್ತಾ ಹೋಗುವುದೇ ನಿಮ್ಮ ನಿರೂಪಣಾ ಶೈಲಿಯ ವಿಶೇಷತೆ. ಅಂದ ಹಾಗೆ ನೀವೂ ಧಾರವಾಡದವರಲ್ಲವೇ? ಸಧ್ಯಕ್ಕೆ ಏನು ಮಾಡ್ಕೊಂಡಿದ್ದೀರಿ? - ಶ್ರೀದೇವಿ ಕಳಸದ