ಎಲ್ರೂ ಏಕಾಂಗಿ ಎಂಬ ಮಾತು ನಿಜ. ಬರುವಾಗ ಹಾಗೂ ಹೋಗುವಾಗಲೂ ಒಬ್ಬರೇ ಎಂಬುದೂ ನಿಜ. ಅದಕ್ಕೆಂದೇ ಬದುಕಿದ್ದಾಗ ಎಲ್ಲರೊಂದಿಗೆ ಬೆರೆಯಬೇಕು. ಒಬ್ಬರ ಅನುಭವ, ಸಹಾಯ ಇನ್ನೊಬ್ಬರ ಜೀವನವನ್ನು ಅರಳಿಸಬಲ್ಲುದು. ಅದೇ ರೀತಿ, ಅವರ ಅನುಭವ ಹಾಗೂ ಕಾಣ್ಕೆ ನಮ್ಮದಾಗಬಹುದು. ಹೊಂದಾಣಿಕೆಯೇ ಬದುಕು. ದ್ವೀಪಗಳಿದ್ದರೇನಂತೆ, ಸೇತುವೆಗಳನ್ನು ಕಟ್ಟಿಕೊಳ್ಳಬಹುದಲ್ಲ!
"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"
ಉ: ಮೊದಲ ದಿನ ಮೌನ...
ಎಲ್ರೂ ಏಕಾಂಗಿ ಎಂಬ ಮಾತು ನಿಜ. ಬರುವಾಗ ಹಾಗೂ ಹೋಗುವಾಗಲೂ ಒಬ್ಬರೇ ಎಂಬುದೂ ನಿಜ. ಅದಕ್ಕೆಂದೇ ಬದುಕಿದ್ದಾಗ ಎಲ್ಲರೊಂದಿಗೆ ಬೆರೆಯಬೇಕು. ಒಬ್ಬರ ಅನುಭವ, ಸಹಾಯ ಇನ್ನೊಬ್ಬರ ಜೀವನವನ್ನು ಅರಳಿಸಬಲ್ಲುದು. ಅದೇ ರೀತಿ, ಅವರ ಅನುಭವ ಹಾಗೂ ಕಾಣ್ಕೆ ನಮ್ಮದಾಗಬಹುದು. ಹೊಂದಾಣಿಕೆಯೇ ಬದುಕು. ದ್ವೀಪಗಳಿದ್ದರೇನಂತೆ, ಸೇತುವೆಗಳನ್ನು ಕಟ್ಟಿಕೊಳ್ಳಬಹುದಲ್ಲ!
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...