ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಹೀಗಿರಬಹುದೇ ?

March 20, 2006 - 1:44am — Anonymous User

ಹೀಗಿರಬಹುದೇ ?

Anonymous User's picture

ಆದಿ ಮೂರುತಿ ಕೃಷ್ಣನೇ ಇರಬೇಕು - ಕುಮಾರವ್ಯಾಸನಿಗೆ ಕೃಷ್ಣನಲ್ಲಿ ಅಪಾರ ಭಕ್ತಿ. ಗದುಗಿನ ಭಾರತ ಕೃಷ್ಣನ ಅವಸಾನದೊಂದಿಗೇ ಮುಗಿಯುತ್ತದೆ.
ನಾದಿನಿ - ದೇವಕಿ - ವಸುದೇವ,ಕುಂತಿ ಸುರಸೇನನ ಮಕ್ಕಳು. ದೇವಕಿ ಕುಂತಿಯ ನಾದಿನಿ ಹಾಗೂ ಕುಂತಿ ಕೃಷ್ಣನ ಅತ್ತೆ.
ಅಣ್ಣ - ಧರ್ಮರಾಯ ಅಥವಾ ಭೀಮ
ಇನ್ನು
ವೇದಪುರುಷನ ಸುತನ ಸುತನ ಸಹೋದರನ - ವ್ಯಾಸರ ಮಕ್ಕಳಾದ ಪಾಂಡು ಅಥವಾ ಧೃತರಾಷ್ಟ್ರರ ಮಕ್ಕಳಾದ ಕೌರವರು ಅಥವಾ ಪಾಂಡವರು
ಹೆಮ್ಮಗ - ಕೌರವರ ಮಕ್ಕಳೆಲ್ಲಾ ಕುರುಕ್ಷೇತ್ರದಲ್ಲಿ ಸಾವಪ್ಪಿದರು ಅಲ್ಲದೇ ಅವರ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ . ಪಾಂಡವರ ಹಿರಿಯ ಮಗನೆಂದರೆ - ಘಟೋತ್ಕಚ ಅಥವಾ ಅಭಿಮನ್ಯು
ಹೆಮ್ಮಗನ ಮಗ - ಘಟೋತ್ಕಚನ ಮಕ್ಕಳ ಬಗ್ಗೆ ತಿಳಿದಿಲ್ಲ. ಅಭಿಮನ್ಯುವಿನ ಮಗ ಪರೀಕ್ಷಿತ
ತಳೋದರಿಯ ಮಾತುಳನ ರೂಪ - ಕೀಚಕ. ಅಭಿಮನ್ಯುವಿನ ತಾಯಿ ಉತ್ತರೆ. ವಿರಾಟ ರಾಜನ ಮಗಳು. ಕೀಚಕ ಅವಳಿಗೆ ಮಾವನಾಗಬೇಕು
ಅತುಳ ಭುಜಬಲದಿ ಗೆಲಿದವ - ಭೀಮ
ಗೆಲಿದನಣ್ಣನವ್ವೆಯ ನಾದಿನಿಯ ಜಠರದಲಿ ಜನಿಸಿದನಾದಿ ಮೂರುತಿ - ಭೀಮನ ಅಣ್ಣ ಧರ್ಮರಾಯನ ತಾಯಿ ಕುಂತಿಯ ನಾದಿನಿಯಾದ ದೇವಕಿಯ ಗರ್ಭದಲ್ಲಿ ಜನಿಸಿದ ಶ್ರೀ ಕೃಷ್ಣ

-ಸ್ಮಿತಾ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ವೇದ ಪುರುಷನ ಸುತನ ಸುತನ... By: suchara (16 replies) March 18, 2006 - 2:45pm
  • ಈ ಪದ್ಯದ ಅರ್ಥ ಹೀಗಿರಬಹುದೇ? By: (Mar 20 2006 - 11:36pm)
    • ಬಹಳ ಚೆನ್ನಾಗಿದೆ By: tvsrinivas41 (Mar 21 2006 - 12:32pm)
    • ಧನ್ಯವಾದಗಳು By: ಸುಚರ (Mar 21 2006 - 10:40am)
      • ಸ್ವಲ್ಪ ಸಾಬರ ತಮಾಷೆ By: (Mar 21 2006 - 1:58pm)
        • ವ್ಯಾಸರೂ ಶ್ರೀಮನ್ನಾರಾಯಣನೂ ಬೇರೆ ಬೇರೆಯೇನಲ್ಲ! By: ರಘುನಂದನ (Mar 22 2006 - 1:38am)
        • ಜಾರ್ಜ್ ಬುಷ್ ಮರೆತಿರಾ? By: Rajashekhar (Mar 21 2006 - 3:10pm)
        • ತಲೆಬರಹ By: tvsrinivas41 (Mar 21 2006 - 2:45pm)
      • Re: ಧನ್ಯವಾದಗಳು By: mahesh_b_s (Mar 21 2006 - 11:05am)
    • ಉ: ಈ ಪದ್ಯದ ಅರ್ಥ ಹೀಗಿರಬಹುದೇ? By: mahesh_b_s (Mar 21 2006 - 10:15am)
  • Re: ವೇದ ಪುರುಷನ ಸುತನ ಸುತನ... By: mahesh_b_s (Mar 20 2006 - 10:17am)
  • ಹೀಗಿರಬಹುದೇ ? By: (Mar 20 2006 - 1:44am)
    • ಉ: ಹೀಗಿರಬಹುದೇ ? By: naasomeswara (Nov 26 2007 - 1:04pm)
    • ವಿ:ಕರ್ಣಾಟ ಭಾರತ ಕಥಾ ಮಂಜರಿ-ಅಂತರ್ಜಾಲಾವೃತ್ತಿ By: mahesh_b_s (Mar 20 2006 - 10:06am)
      • ಹನಿ ಹನಿ ಗೂಡಿದ್ರೆ ಹಳ್ಳ By: Sunil Jayaprakash (Mar 20 2006 - 10:20am)
  • ಕರ್ಣಾಟ ಭಾರತ ಕಥಾ ಮಂಜರಿ By: mahesh_b_s (Mar 19 2006 - 6:17pm)
    • ಉ: ಕರ್ಣಾಟ ಭಾರತ ಕಥಾ ಮಂಜರಿ By: ಸುಚರ (Mar 20 2006 - 1:23pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • prameela
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 21, 2008 - 12:02am
  • pallavi.dharwad
    ಉ: ಸಂಪದಕ್ಕಾಗಿ ಒಂದು ಮಾತು
    August 20, 2008 - 11:51pm
  • pallavi.dharwad
    ಉ: ನಮ್ಮೂರಲ್ಲಿ...
    August 20, 2008 - 11:45pm
  • gangadharg
    ಉ: ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!
    August 20, 2008 - 11:44pm
  • prameela
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 11:44pm
  • pallavi.dharwad
    ಉ: ಮಿನಿಗವನ
    August 20, 2008 - 11:43pm
  • gangadharg
    ಉ: ತಪ್ಪಿ ನಡೆಸ ಸರ್ಕಾರ
    August 20, 2008 - 11:41pm
  • pallavi.dharwad
    ಉ: ಶಂಖದ ಹುಳು
    August 20, 2008 - 11:41pm
  • pallavi.dharwad
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 11:33pm
  • pallavi.dharwad
    ಉ: ಒಂಚೂರು ಕೋಗಿಲೆ
    August 20, 2008 - 11:28pm
ಇನ್ನಷ್ಟು


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator