ತಲೆಬರಹ
- ಈ ಪದ್ಯದ ಅರ್ಥ ಹೀಗಿರಬಹುದೇ? By: (Mar 20 2006 - 11:36pm)
- ಬಹಳ ಚೆನ್ನಾಗಿದೆ By: tvsrinivas41 (Mar 21 2006 - 12:32pm)
- ಧನ್ಯವಾದಗಳು By: ಸುಚರ (Mar 21 2006 - 10:40am)
- ಸ್ವಲ್ಪ ಸಾಬರ ತಮಾಷೆ By: (Mar 21 2006 - 1:58pm)
- ವ್ಯಾಸರೂ ಶ್ರೀಮನ್ನಾರಾಯಣನೂ ಬೇರೆ ಬೇರೆಯೇನಲ್ಲ! By: ರಘುನಂದನ (Mar 22 2006 - 1:38am)
- ಜಾರ್ಜ್ ಬುಷ್ ಮರೆತಿರಾ? By: Rajashekhar (Mar 21 2006 - 3:10pm)
- ತಲೆಬರಹ By: tvsrinivas41 (Mar 21 2006 - 2:45pm)
- Re: ಧನ್ಯವಾದಗಳು By: mahesh_b_s (Mar 21 2006 - 11:05am)
- ಸ್ವಲ್ಪ ಸಾಬರ ತಮಾಷೆ By: (Mar 21 2006 - 1:58pm)
- ಉ: ಈ ಪದ್ಯದ ಅರ್ಥ ಹೀಗಿರಬಹುದೇ? By: mahesh_b_s (Mar 21 2006 - 10:15am)
- Re: ವೇದ ಪುರುಷನ ಸುತನ ಸುತನ... By: mahesh_b_s (Mar 20 2006 - 10:17am)
- ಹೀಗಿರಬಹುದೇ ? By: (Mar 20 2006 - 1:44am)
- ಉ: ಹೀಗಿರಬಹುದೇ ? By: naasomeswara (Nov 26 2007 - 1:04pm)
- ವಿ:ಕರ್ಣಾಟ ಭಾರತ ಕಥಾ ಮಂಜರಿ-ಅಂತರ್ಜಾಲಾವೃತ್ತಿ By: mahesh_b_s (Mar 20 2006 - 10:06am)
- ಹನಿ ಹನಿ ಗೂಡಿದ್ರೆ ಹಳ್ಳ By: Sunil Jayaprakash (Mar 20 2006 - 10:20am)
- ಕರ್ಣಾಟ ಭಾರತ ಕಥಾ ಮಂಜರಿ By: mahesh_b_s (Mar 19 2006 - 6:17pm)
- ಉ: ಕರ್ಣಾಟ ಭಾರತ ಕಥಾ ಮಂಜರಿ By: ಸುಚರ (Mar 20 2006 - 1:23pm)


RSS:
ತಲೆಬರಹ
ಸಾರ್ ತಲೆಬರಹ ನೋಡಿ, 'ಯಾರಪ್ಪಾ ಇದು ಹೀಗೆ ತಲೆಹರಟೆ ಬರೆದಿರೋದು' ಅಂತ ತುಂಬಾ ಕೋಪ ಬಂದಿತು. ನೋಡಿದ್ರೆ ಇಸ್ಮಾಯಿಲ್ ಅವರು.
ಆದರೂ ಸಾಬರು ಅನ್ನುವ ಉಪಯೋಗಿಸುವುದು ಬೇಡ ಸರ್. ಹಾಗೆಂದರೆ ನೀವು ಬೇರೆ ಅಂತ ಗಣಿಸಿದ ಹಾಗಾಗುವುದು. ಇಲ್ಲೇ ನೀವು ಎಷ್ಟು ಚೆನ್ನಾಗಿ ಅರ್ಥೈಸಿದ್ದೀರಿ. ಹಿಂದೂ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವವರನ್ನು ಭೇದಿಸುವುದು ಬೇಡ ಅಲ್ವೇ?
ನಿಮಗೆ ಗೊತ್ತಲ್ವಾ ಕರೀಂಖಾನರ ಪ್ರಸಿದ್ಧ ಚಲನಚಿತ್ರಗೀತೆ ಯಾವುದು ಅಂತ - ಶ್ರೀ ಗೌರಿ ಜಗದೀಶ್ವರಿ. ಅದನ್ನು ತರಾತುರಿಯಲ್ಲಿ ಬರೆದಿದ್ದಂತೆ. ಚಿತ್ರ ನಿರ್ಮಾಪಕರು ಯೋಚಿಸಲು ಅವರಿಗೆ ಅವಕಾಶವೇ ಕೊಟ್ಟಿರಲಿಲ್ಲವಂತೆ.
ಇನ್ನೂ ನಿಸಾರರ ಬೆಣ್ಣೆ ಕದ್ದ ನಮ್ಮ ಕೃಷ್ಣ ... ಆಹ್! ಷರೀಫರ ಗೀತೆಗಳು. ಇವರೆಲ್ಲರೂ ನಮಗೆ ದೃಷ್ಟಿಯನ್ನೀಯುವ ಕಣ್ಣುಗಳು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net