ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಅ: ಲೇಸು ಶುನಕದ ಜನ್ಮ

March 22, 2006 - 9:47am — mahesh_b_s

ಅ: ಲೇಸು ಶುನಕದ ಜನ್ಮ

mahesh_b_s's picture

ಎನು ಸ್ವಾಮಿ ಯೋಚಿಸುವುದೆ ಬೇಡವೆ? ಯೋಚಿಸುವುದಕ್ಕಿಂತ ನಾಯಿಜನುಮವು ಲೇಸೆನ್ನುವಿರಲ್ಲ.
ಮನುಷ್ಯನು ತನ್ನ ಯೋಚನಾಸಮರ್ಥ್ಯದಿಂದಲೆ ವಿಭಿನ್ನನು, ಉತ್ತಮನು ಆದದ್ದಲ್ಲವೆ?

ಮತ್ತು ಮೊದಲೆರಡು ಸಾಲುಗಳಲ್ಲಿ "ದೇವರು ಬಾಳನ್ನು ತಿಳಿಯಬೇಕೆಂದು, ಬುದ್ಧಿಶಕ್ತಿಯನ್ನು ಕೊಟ್ಟು ನಮ್ಮನ್ನು ಇಲ್ಲಿಗೆ ಕಳುಹಿಸಿರುವನು" ಎಂದು ಹೇಳಿರುವಿರಿ. ಚಿಂತನೆಮಾಡದೆ, ಯೋಚಿಸದೆ ಹೋದರೆ, ಆ ದೇವದತ್ತ-ಧೀಶಕ್ತಿಯು ವ್ಯರ್ಥವಾಗುವುದಿಲ್ಲವೆ?

ನನಗೆ ಮೊದಲೆರಡು ಸಾಲುಗಳರ್ಥಕ್ಕು, ಕೊನೆಯೆರಡು ಸಾಲುಗಳರ್ಥಕ್ಕು ಅರ್ಥವಿರೋಧವಿರುವಂತೆ ತೋರುತ್ತಿದೆ.

ಹಿಂದೆ ನಾನು ಎರಡನೆ ಪಪೂತ(ಪದವಿ ಪೂರ್ವ ತರಗತಿ)ದಲ್ಲಿ, ಸಂಸ್ಕೃತದಲ್ಲಿ, "ಭೂ ಕೈಲಾಸ"ವೆಂಬ ನಾಟಕದಲ್ಲಿ, ನಾರದನು ರಾವಣನಿಗೆ ಹೇಳಿದ "ದೋಷೈಕದೃಷ್ಟಿಃ ಖಳರಾವಣಃ ತ್ವಂ" ಎಂದು ಓದಿದ ನೆನಪು. ಹಾಗೆಂದರೆ, ರಾವಣನಿಗೆ ಬರಿ ದೋಷಗಳೆ ಕಾಣುವುದೆಂದು ಅರ್ಥ. ನಾನು ಹೇಗೆಂದು ಭಾವಿಸದಿರಿ.

--

ಇನ್ನೊಂದು ರೀತಿ ನೀವು ಹೇಳಿರುವುದು ಸರಿ. ಸುಮ್ಮನೆ ಇಲ್ಲದ ವಿಚಾರಗಳನ್ನು ಯೋಚಿಸಿ ನಾವೇಕೆ ತೆಲೆಕೆಡಿಸಿಕೊಳ್ಳಬೇಕೆಂದು.

ಸ್ವಾಮಿ....

ಕೊನೆಸಾಲಿನಲ್ಲಿ "ಬಾಳ" ಅನ್ನುವ ಬದಲು "ಬಾಳು" ಎನ್ನಿರಿ ಚೆನ್ನಾಗಿರುತ್ತದೆ.

ಲೇಖನ ಚಿಹ್ನೆಗಳನ್ನು ಪದ್ಯದಲ್ಲಿ ಬಳಸಬಹುದಲ್ಲವೆ. ಇವನ್ನು ಹೆಚ್ಚು ಬಳಸಿದರೆ ಓದುವುದು ಸುಲಭವಾಗುವುದು. ಇದು ಕೇವಲ ಅಭಿಪ್ರಾಯ, ಆಕ್ಷೇಪಣೆಯಲ್ಲ.

ಉದಾ:

ಧೀಶಕ್ತಿಯನು ನೀಡಿ, ತಳ್ಳಿಹನು ದೇವ,
ಬಾಳಮಹಿಮೆಯನರಿವ ಕೂಪದಲಿ .
ಲೇಸು ಶುನಕದ ಜನ್ಮ , ಮತಿಯಿರದು ಚಿಂತಿಸಲು.
ಸುಖದಿ ಜೀವಿಪುದು ಬಾಳು, ಪಂಡಿತಪುತ್ರ.

| ಮತ್ತು || ಸಂಸ್ಕೃತದ ಲೇಖನಚಿಹ್ನೆಗಳು. ಆದರೆ ಕನ್ನಡದಲ್ಲಿಯು ಬಳಕೆಗೆ ಬಂದುಬಿಟ್ಟಿದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಲೇಸು ಶುನಕದ ಜನ್ಮ By: ಶ್ರೀಶಕಾರಂತ (6 replies) March 21, 2006 - 9:08pm
  • ಅ: ಲೇಸು ಶುನಕದ ಜನ್ಮ By: mahesh_b_s (Mar 22 2006 - 9:47am)
    • ಟೀಕೆಗಳನ್ನೆದುರಿಸಬೇಕಲ್ಲವೇ By: ಶ್ರೀಶಕಾರಂತ (Mar 22 2006 - 10:35am)
      • ಧ: ಟೀಕೆಗಳನ್ನೆದುರಿಸಬೇಕಲ್ಲವೇ By: mahesh_b_s (Mar 22 2006 - 10:46am)
  • ಉತ್ತಮ ಚಿಂತನೆ By: tvsrinivas41 (Mar 22 2006 - 9:42am)
    • ಸ್ವಾಮೀ ದಯವಿಟ್ಟು ಕ್ಷಮಿಸಿ By: (Mar 22 2006 - 10:18am)
      • ಹೊಟ್ಟೆಉರಿ By: tvsrinivas41 (Mar 22 2006 - 10:56am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:40am
  • srinivasps
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:38am
  • pachhu2002
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:33am
  • savithasr
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 8:21am
  • savithasr
    ಉ: ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
    September 8, 2008 - 7:58am
ಇನ್ನಷ್ಟು


ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator