ಅ: ಮುಂಬೈಯಲ್ಲಿ ಕನ್ನಡದ ಪ್ರಚಾರ!
- ಉ: ಮುಂಬಯಿಯಲ್ಲಿ ಕನ್ನಡ By: pavanaja (Mar 22 2006 - 5:28pm)
- ಅ: ಮುಂಬೈಯಲ್ಲಿ ಕನ್ನಡದ ಪ್ರಚಾರ! By: mahesh_b_s (Mar 22 2006 - 3:57pm)
- ಪಯಸ್ವಿನಿ By: sada (Mar 22 2006 - 5:51pm)
- Re: ಪಯಸ್ವಿನಿ By: pavanaja (Mar 22 2006 - 6:00pm)
- Re;Re:ಪಯಸ್ವಿನಿ By: sada (Mar 22 2006 - 7:25pm)
- Re:ಪಯಸ್ವಿನಿ By: pavanaja (Mar 22 2006 - 8:02pm)
- ಪಯಸ್ವಿನಿ.. By: mahesh_b_s (Mar 22 2006 - 8:07pm)
- Re:ಪಯಸ್ವಿನಿ By: pavanaja (Mar 22 2006 - 8:02pm)
- Re;Re:ಪಯಸ್ವಿನಿ By: sada (Mar 22 2006 - 7:25pm)
- ಉ:ಪಯಸ್ವಿನಿ By: mahesh_b_s (Mar 22 2006 - 5:58pm)
- Re: ಪಯಸ್ವಿನಿ By: pavanaja (Mar 22 2006 - 6:00pm)
- ಪಯಸ್ವಿನಿ By: sada (Mar 22 2006 - 5:51pm)

RSS:
ಅ: ಮುಂಬೈಯಲ್ಲಿ ಕನ್ನಡದ ಪ್ರಚಾರ!
ಹೀಗೆ ವಾಕ್ಯಗಳನ್ನು ಎತ್ತಿಕೊಡುವದಕ್ಕೆ "ಉದ್ಧರಿಸು" ಎನ್ನುವರು. ಅಲ್ಲಿ "ಧ"ಒತ್ತು ಇರುದು.
ನಿಮ್ಮ ಲೇಖನ ಮತ್ತು ಭಾಷಾಶೈಲಿ ಬಹಳ ಚೆನ್ನಾಗಿದೆ.
ಶ್ರೀಕಾಂತರಿಗೆ ಧನ್ಯವಾದಗಳು..
ಇಲ್ಲಿ ಗಮನಿಸಿ...
ನೃಪತುಂಗನ "ಕವಿರಾಜಮಾರ್ಗ"ದಲ್ಲಿ ಕನ್ನಡನಾಡು ಗೋದಾವರಿಯಿಂದ ಕಾವೇರಿಯವರೆಗೆ ವಿಸ್ತರಿಸಿತ್ತು ಎಂದು ಹೇಳಿದೆ. ಅಂದರೆ ಇಂದಿನ ವಿದರ್ಭಪ್ರದೇಶದ ವರೆಗೆ.
ಆಮೇಲೆ ಕೃಷ್ಣದೇವರಾಯನ ಕಾಲದಲ್ಲಿ ಅದು ಭೀಮೆ/ಕೃಷ್ಣೆಯಿಂದ ಕಾವೇರಿವರೆಗಿತ್ತು.
ಒಡೆಯರಕಾಲದಲ್ಲಿ ತುಂಗೆಯಿಂದ ಕಾವೇರಿವರೆಗಿತ್ತು.
ಈಗ ಮತ್ತೆ ಭೀಮೆ/ಕೃಷ್ಣೆಯಿಂದ ಕಾವೇರಿವರೆಗಿದೆ.