ತುಂಬಾ ಚೆನ್ನಾಗಿ ಬರೆದಿದ್ದೀರಿ ... ರಾಜಕೀಯದ ಒಳ ಮರ್ಮ ಗೊತ್ತಿಲ್ಲದ ನನ್ನಂತವರು ಗಲಿಬಿಲಿ ಗೊಳ್ಳುವ ಘಟನೆ ಇದು, ಸರಕಾರ ವನ್ನು ಅಭದ್ರ ಗೋಳಿಸಲು ಮಾಡುವ ಸಂಚು ಅಂತ ಗೊತ್ತಾದರು ಬಜಾಪ ದವರು ಸ್ವಲ್ಪ ಅದರ ಬಗ್ಗೆ ಜಾಸ್ತಿ ಕಾಳಜಿ ವಹಿಸ ಬೇಕಿತ್ತು.. ಸ್ವಲ್ಪ ಜಾಣತನ ಪ್ರದರ್ಶಿಸುತಿದ್ದರೆ ಆ ಒಂದು ಜೀವ ಉಳಿಯುತಿತ್ತು.. ಆದರೆ ಇದನ್ನು ಮಾಡಿಸಿದವರು ಬುದ್ದಿಕಲಿಯುವುದಿಲ್ಲ ಅವರು ಇಂತಾ ಕೆಲವು ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ ಆದುದರಿಂದ ಈ ಘಟನೆ ಯಿಂದ ಬುದ್ದಿ ಕಲಿಯ ಬೇಕಾಗಿರುವುದು ಸರಕಾರ.
ಉ: ಹಾವೇರಿಯಲ್ಲಿ ನಡೆದಿದ್ದು ಏನು?
ತುಂಬಾ ಚೆನ್ನಾಗಿ ಬರೆದಿದ್ದೀರಿ ... ರಾಜಕೀಯದ ಒಳ ಮರ್ಮ ಗೊತ್ತಿಲ್ಲದ ನನ್ನಂತವರು ಗಲಿಬಿಲಿ ಗೊಳ್ಳುವ ಘಟನೆ ಇದು, ಸರಕಾರ ವನ್ನು ಅಭದ್ರ ಗೋಳಿಸಲು ಮಾಡುವ ಸಂಚು ಅಂತ ಗೊತ್ತಾದರು ಬಜಾಪ ದವರು ಸ್ವಲ್ಪ ಅದರ ಬಗ್ಗೆ ಜಾಸ್ತಿ ಕಾಳಜಿ ವಹಿಸ ಬೇಕಿತ್ತು.. ಸ್ವಲ್ಪ ಜಾಣತನ ಪ್ರದರ್ಶಿಸುತಿದ್ದರೆ ಆ ಒಂದು ಜೀವ ಉಳಿಯುತಿತ್ತು.. ಆದರೆ ಇದನ್ನು ಮಾಡಿಸಿದವರು ಬುದ್ದಿಕಲಿಯುವುದಿಲ್ಲ ಅವರು ಇಂತಾ ಕೆಲವು ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ ಆದುದರಿಂದ ಈ ಘಟನೆ ಯಿಂದ ಬುದ್ದಿ ಕಲಿಯ ಬೇಕಾಗಿರುವುದು ಸರಕಾರ.