ರಾಜಕೀಯಕ್ಕೆ ಭಾವನೆಗಳು ಇರುವುದಿಲ್ಲ. ಸರ್ಕಾರ ಬದಲಾದ ಕೂಡಲೇ ಅದ್ಹೇಗೆ ಹಿಂಸಾಚಾರ ಪ್ರಾರಂಭವಾಗುತ್ತದೆ ಎಂದು ಕೊಂಚ ಯೋಚಿಸಿದರೂ ಸಾಕು, ಘಟನೆಯ ಹಿನ್ನೆಲೆ ಸ್ಪಷ್ಟವಾಗುತ್ತದೆ. ನಾನು ಬಿಜೆಪಿ ಪರವಾಗಿ ಈ ಲೇಖನ ಬರೆದಿದ್ದೇನೆ ಎಂಬು ಭಾವಿಸಿದವರು ಇದ್ದಾರೆ. ಆದರೆ, ಪತ್ರಕರ್ತನೊಬ್ಬ ಯಾವುದೇ ಪಕ್ಷ ಅಥವಾ ವ್ಯಕ್ತಿಯ ಬೆಂಬಲಕ್ಕೆ ನಿಲ್ಲುವುದು ಸಾಧ್ಯವಿಲ್ಲ. ಅದು ಬಲುಬೇಗ ಬಹಿರಂಗವಾಗುತ್ತದೆ. ಬಿಜೆಪಿಗೆ ಅಧಿಕಾರ ನೀಡದೇ ಇದ್ದಾಗ ಆಗದ ಹಿಂಸಾಚಾರ, ಅದು ಅಧಿಕಾರಕ್ಕೆ ಬಂದಾಗ ಆಯಿತು. ಇದು ನಿಜಕ್ಕೂ ಗಮನಿಸಬೇಕಾದ ಸಂಗತಿ.
ಇಲ್ಲಿ ರಸಗೊಬ್ಬರ ಒಂದು ನೆಪ ಮಾತ್ರ. ರೈತ ಒಂದು ಕಾರಣ ಮಾತ್ರ. ನಿಜವಾದ ಕಾರಣಗಳು ಬೇರೆಯೇ ಇವೆ. ಅದರ ಬಗ್ಗೆ ಶೀಘ್ರದಲ್ಲೇ ಬರೆಯುವೆ.
ಉ: ಹಾವೇರಿಯಲ್ಲಿ ನಡೆದಿದ್ದು ಏನು?
ರಾಜಕೀಯಕ್ಕೆ ಭಾವನೆಗಳು ಇರುವುದಿಲ್ಲ. ಸರ್ಕಾರ ಬದಲಾದ ಕೂಡಲೇ ಅದ್ಹೇಗೆ ಹಿಂಸಾಚಾರ ಪ್ರಾರಂಭವಾಗುತ್ತದೆ ಎಂದು ಕೊಂಚ ಯೋಚಿಸಿದರೂ ಸಾಕು, ಘಟನೆಯ ಹಿನ್ನೆಲೆ ಸ್ಪಷ್ಟವಾಗುತ್ತದೆ. ನಾನು ಬಿಜೆಪಿ ಪರವಾಗಿ ಈ ಲೇಖನ ಬರೆದಿದ್ದೇನೆ ಎಂಬು ಭಾವಿಸಿದವರು ಇದ್ದಾರೆ. ಆದರೆ, ಪತ್ರಕರ್ತನೊಬ್ಬ ಯಾವುದೇ ಪಕ್ಷ ಅಥವಾ ವ್ಯಕ್ತಿಯ ಬೆಂಬಲಕ್ಕೆ ನಿಲ್ಲುವುದು ಸಾಧ್ಯವಿಲ್ಲ. ಅದು ಬಲುಬೇಗ ಬಹಿರಂಗವಾಗುತ್ತದೆ. ಬಿಜೆಪಿಗೆ ಅಧಿಕಾರ ನೀಡದೇ ಇದ್ದಾಗ ಆಗದ ಹಿಂಸಾಚಾರ, ಅದು ಅಧಿಕಾರಕ್ಕೆ ಬಂದಾಗ ಆಯಿತು. ಇದು ನಿಜಕ್ಕೂ ಗಮನಿಸಬೇಕಾದ ಸಂಗತಿ.
ಇಲ್ಲಿ ರಸಗೊಬ್ಬರ ಒಂದು ನೆಪ ಮಾತ್ರ. ರೈತ ಒಂದು ಕಾರಣ ಮಾತ್ರ. ನಿಜವಾದ ಕಾರಣಗಳು ಬೇರೆಯೇ ಇವೆ. ಅದರ ಬಗ್ಗೆ ಶೀಘ್ರದಲ್ಲೇ ಬರೆಯುವೆ.
- ಚಾಮರಾಜ ಸವಡಿ