ಕುಮಾರಸ್ವಾಮಿಯೊಂದು ಅಪ್ಪನ ಬಯಕೆಗೆ ಸನ್ನಿವೇಶ ಸೃಷ್ಟಿಸಿದ ಕೂಸು. ಒಂದು ರಾಜ್ಯದ ನೇತಾರನಾಗಲು ಯಾವುದೋ ಅನುಭವವಾಗಲೀ, ಯೋಗ್ಯತೆಯಾಗಲೀ ಅವರಿಗೆ ಇಲ್ಲ.
ಜನರ ಮಧ್ಯದಿಂದ ಬೆಳೆಯದೇ ಕುತಂತ್ರ ರಾಜಕಾರಣದ ಉದ್ಭವ ಮೂರ್ತಿ ಅವರು. ಅವರಿಗೆ ಜನಹಿತ ವಹಿಸಿ ಮಾತಾಡಲು ಎಲ್ಲಿ ಬಂದೀತು. ಇಂತಹ ನಾಯಕರಿಂದಲೇ ಇವತ್ತು ಕರ್ನಾಟಕ ರಾಜ್ಯ ಕೇಂದ್ರದಿಂದ ಮತ್ತು ಬೇರೆಭಾಷಿಕರಿಂದ ನಿರ್ಲಕ್ಷ, ಗೇಲಿಗೊಳಗಾಗಿರುವುದು.
ಉ: ಕುಮಾರ ಸ್ವಾಮಿಯ ನಿಕ್ರುಷ್ಟ ಮಾತುಗಾರಿಕೆ
ಕುಮಾರಸ್ವಾಮಿಯೊಂದು ಅಪ್ಪನ ಬಯಕೆಗೆ ಸನ್ನಿವೇಶ ಸೃಷ್ಟಿಸಿದ ಕೂಸು. ಒಂದು ರಾಜ್ಯದ ನೇತಾರನಾಗಲು ಯಾವುದೋ ಅನುಭವವಾಗಲೀ, ಯೋಗ್ಯತೆಯಾಗಲೀ ಅವರಿಗೆ ಇಲ್ಲ.
ಜನರ ಮಧ್ಯದಿಂದ ಬೆಳೆಯದೇ ಕುತಂತ್ರ ರಾಜಕಾರಣದ ಉದ್ಭವ ಮೂರ್ತಿ ಅವರು. ಅವರಿಗೆ ಜನಹಿತ ವಹಿಸಿ ಮಾತಾಡಲು ಎಲ್ಲಿ ಬಂದೀತು. ಇಂತಹ ನಾಯಕರಿಂದಲೇ ಇವತ್ತು ಕರ್ನಾಟಕ ರಾಜ್ಯ ಕೇಂದ್ರದಿಂದ ಮತ್ತು ಬೇರೆಭಾಷಿಕರಿಂದ ನಿರ್ಲಕ್ಷ, ಗೇಲಿಗೊಳಗಾಗಿರುವುದು.