ಪಂಡಿತ ಪುತ್ರರೆ ನಿಮ್ಮೀ ಕವನಗಳು ಚೆನ್ನಾಗಿ ಮೂಡಿ ಬರುತ್ತಿವೆ. ಹೀಗೆಯೆ ಮುನ್ನಡೆಯಲಿ ನಿಮ್ಮ ಕಾವ್ಯಧಾರೆ.
"ತನ್ನ ತಾನ್ ಅರಿತರೆ ತನ್ನರಿವೆ ಗುರು" ಎಂದು ಹೇಳಿರುವರಲ್ಲವೆ. ಪುರಂದರದಾಸರೂ ಕೂಡ ತಮ್ಮ ಕವನವೊಂದರಲ್ಲಿ ಹೇಳಿದ್ದಾರೆ
ತನ್ನೊಳು ತಾನು ಅರಿತರೊಂದು ಸ್ನಾನ
..
ಸ್ನಾನವ ಮಾಡಿರೊ ಜ್ಞಾನತೀರ್ಥದಲಿ
ನಾನು ನೀನೆಂಬ ಅಹಂಕಾರವನು ಬಿಟ್ಟು
ದೇವರೆಲ್ಲಿದ್ದಾನೆ, ಆತನು ಇರುವನೋ ಇಲ್ಲವೋ, .. ಹೀಗೆ ಅನಾದಿ ಕಾಲದಿಂದಲೂ ನಡೆದು ಬಂದಿರುವುದು ಚರ್ಚೆ. ಜನರು, ತಂತಮ್ಮ ಅನುಕೂಲಕ್ಕೆ ತಕ್ಕಂತೆ ದೇವರನ್ನು ಸೃಷ್ಟಿಸಿಕೊಂಡೊ ಅಥವಾ ಅವನ್ನನು ಇಲ್ಲವಾಗಿಸಿಕೊಂಡೊ ಜೀವಿಸುತ್ತಾ ಬಂದಿದ್ದಾರೆ. ಬಹುಪಾಲು ಮಂದಿಗೆ ದೇವರು ಒಂದು ಚರ್ಚೆಯ ವಸ್ತು. ಅವರೊಳಗೆ ಅವರನ್ನು ಕಾಣಲು ಹೆದರಿ, ದೇವರನ್ನು ಯಾವುದೊ ಒಂದು ಬಾಹ್ಯ ವಸ್ತುವಾಗಿ ಗುರುತಿಸಿಕೊಂಡು ಅವರು ಚರ್ಚಿಸುತ್ತಾರೆ. ಆದರೆ, ಮೊದಲಿಂದಲೂ ಪ್ರಾಜ್ಞರು ಹೇಳಿದಂತೆ, ದೇವರು ಚರ್ಚೆಗೆ ಸಿಲುಕದವ. ಅವನನ್ನು ಕಂಡುಕೊಳ್ಳಬೇಕಾದದ್ದು ಅನುಭವದಿಂದ, ವಾದ-ವಿವಾದದಿಂದಲ್ಲ.
ಈ ಸಂದರ್ಭದಲ್ಲಿ ಡಿ.ವಿ.ಜಿಯವರನ್ನು ಉಲ್ಲೇಖಿಸುತ್ತಾ ನಾನು ಹೇಳುವುದೆಂದರೆ
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ
ಉ ಅವನಿರುವನೇ; ದೇವನಿರುವನೇ?
ಪಂಡಿತ ಪುತ್ರರೆ ನಿಮ್ಮೀ ಕವನಗಳು ಚೆನ್ನಾಗಿ ಮೂಡಿ ಬರುತ್ತಿವೆ. ಹೀಗೆಯೆ ಮುನ್ನಡೆಯಲಿ ನಿಮ್ಮ ಕಾವ್ಯಧಾರೆ.
"ತನ್ನ ತಾನ್ ಅರಿತರೆ ತನ್ನರಿವೆ ಗುರು" ಎಂದು ಹೇಳಿರುವರಲ್ಲವೆ. ಪುರಂದರದಾಸರೂ ಕೂಡ ತಮ್ಮ ಕವನವೊಂದರಲ್ಲಿ ಹೇಳಿದ್ದಾರೆ
ತನ್ನೊಳು ತಾನು ಅರಿತರೊಂದು ಸ್ನಾನ
..
ಸ್ನಾನವ ಮಾಡಿರೊ ಜ್ಞಾನತೀರ್ಥದಲಿ
ನಾನು ನೀನೆಂಬ ಅಹಂಕಾರವನು ಬಿಟ್ಟು
ದೇವರೆಲ್ಲಿದ್ದಾನೆ, ಆತನು ಇರುವನೋ ಇಲ್ಲವೋ, .. ಹೀಗೆ ಅನಾದಿ ಕಾಲದಿಂದಲೂ ನಡೆದು ಬಂದಿರುವುದು ಚರ್ಚೆ. ಜನರು, ತಂತಮ್ಮ ಅನುಕೂಲಕ್ಕೆ ತಕ್ಕಂತೆ ದೇವರನ್ನು ಸೃಷ್ಟಿಸಿಕೊಂಡೊ ಅಥವಾ ಅವನ್ನನು ಇಲ್ಲವಾಗಿಸಿಕೊಂಡೊ ಜೀವಿಸುತ್ತಾ ಬಂದಿದ್ದಾರೆ. ಬಹುಪಾಲು ಮಂದಿಗೆ ದೇವರು ಒಂದು ಚರ್ಚೆಯ ವಸ್ತು. ಅವರೊಳಗೆ ಅವರನ್ನು ಕಾಣಲು ಹೆದರಿ, ದೇವರನ್ನು ಯಾವುದೊ ಒಂದು ಬಾಹ್ಯ ವಸ್ತುವಾಗಿ ಗುರುತಿಸಿಕೊಂಡು ಅವರು ಚರ್ಚಿಸುತ್ತಾರೆ. ಆದರೆ, ಮೊದಲಿಂದಲೂ ಪ್ರಾಜ್ಞರು ಹೇಳಿದಂತೆ, ದೇವರು ಚರ್ಚೆಗೆ ಸಿಲುಕದವ. ಅವನನ್ನು ಕಂಡುಕೊಳ್ಳಬೇಕಾದದ್ದು ಅನುಭವದಿಂದ, ವಾದ-ವಿವಾದದಿಂದಲ್ಲ.
ಈ ಸಂದರ್ಭದಲ್ಲಿ ಡಿ.ವಿ.ಜಿಯವರನ್ನು ಉಲ್ಲೇಖಿಸುತ್ತಾ ನಾನು ಹೇಳುವುದೆಂದರೆ
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ