ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ

June 17, 2008 - 3:01pm — mahesha

ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ

mahesha's picture

ವೆಂಕಟೇಶರೇ ತುಳಿಲು,

ಬರೀ ಇಲ್ಲಿ ನಾನು ಮುಂದಿಟ್ಟಿರುವ ಸಂಗತಿಯ ಬಗ್ಗೆ ನಿಮ್ಮ ಕಮೆಂಟಿಗೆ ನನ್ನ ಕಮೆಂಟು. ಮಿಕ್ಕ ಸಂಗತಿ ಬೇರೆಡೆ ಚರಚೆಯಾಗಲಿ.

"ಆದರೆ ಇರುವ ಅಕ್ಕರಗಳನ್ನು ತೆಗೆಯಲು ಅಲ್ಲ.ನೀವು ಕನ್ನಡದಲ್ಲಿ "ಷ" ಉಲಿಕೆ ಇದೆ ಅಂತ ಒಪ್ಪಿಕೊಳ್ತೀರಿ. ಅದು "ಟ" ವರ್ಗದಿಂದಲೋ ಇಲ್ವೋ ಎಂಬ ಮಾತು ಬೇರೆ.ಅದ್ರಿಂದ ತೆಗೆಯೋದು ತಪ್ಪು ಅಂತ ನನ್ನ ವಾದ."

ಇಶ್ಟೇ ಈಗಿನ ಚರಚೆಯ ವಿಶಯಕ್ಕೆ ನಂಟಾದ ಮಾತು.

ಒಂದು ಗುಡಿಯಲ್ಲಿ ’ವಿಷೇಶ ಸೂಚನೆ’ ಅಂತ ಬರೆದಿದ್ದಾರೆ. ಅದರ ಪೋಟೊ ನಂನ ಬಳಿ ಇದೆ.

ಎಲ್ಲಿ ಶ ಮತ್ತು ಎಲ್ಲಿ ಷ ಬರಬೇಕು ಎಂದು ಹೆಲಗನ್ನಡಿಗರಿಗೆ ತಿಳಿಯುವುದೇ ಇಲ್ಲ, ಏಕೆಂದರೆ ಅವರ ಉಲಿಕೆಯಲ್ಲಿ ಇವರೆಡರ ನಡುವೆ ಬೇರೆತನವೇ ಇಲ್ಲ..

ನೀವೇ ಒಂದೆಡೆ ಒಪ್ಪಿರುವಂತೆ ಬರೀ ಟಕಾರದ ಮುಂಬರುವ ’ಶ’ಕಾರವೇ ’ಷ’ ಆಗಿರುವುದು ಕನ್ನಡದಲ್ಲಿ ಎಂದ ಮೇಲೆ...

ವಿಶಯ, ವಿಶೇಶ, ಶೇಶ, ಲಕ್ಶಿ, ಕ್ಶೇಮ, ಶಣ್ಮುಕ ಇವೆಲ್ಲ ಕನ್ನಡದ ಉಲಿಕೆಯಂತೆ ಸರಿಯೇ.. ಆದರೆ ಅವನ್ನು ತಪ್ಪೆಂದೇ ಹೇಳಿವಿರಿ ತಾನೆ?

ಹಲವರು ಬಹುಷಃ ಎಂದು, ಅಂಬರೀಶ್ ಎಂದೇ ಬರೆಯುವುದು.. ಕಂನಡದಲ್ಲಿ ಇದು ಬೇಡವಾದ ಗೊಂದಲ. ಈ ಗೊಂದಲವನ್ನು ತೆಗೆದು ಹಾಕಲೆಂದೇ ಶಂಕರಬಟ್ಟರು ಶ/ಷಕಾರಗಳಿಗೆ ಒಂದೇ ಗುರುತಾಗಿ ’ಶ’ಬಳಕೆಯನ್ನು ಸೋಚಿಸಿದ್ದು. ಈ ಚರಚೆಯ ಮಾತು ಅಶ್ಟೆಕ್ಕೇ ಇದೆ.

ಇನ್ನು ಮಹಾಪ್ರಾಣ/ಅಲ್ಪಪ್ರಾಣಗಳ ಬಗ್ಗೆ.. ಇವೂ ಕೂಡ ಹಲಗನ್ನಡಿಗರಿಗೆ ಗೊಂದಲ, ವಿಧ್ಯಾರಣ್ಯಪುರ, ಹಾರ್ಧಿಕ ಶುಭಾಷಯ, ಗರ್ಬಗುಡಿ, ಬೇಧ ಇವೆಲ್ಲ ಹೆಚ್ಚೆಚ್ಚು ಮಂದಿ ಮಾಡುತ್ತಿರುವ ತಪ್ಪುಗಳು. ಕನ್ನಡದ ಉಲಿಕೆಯಲ್ಲಿ ಮಹಾಪ್ರಾಣಗಳೇ ಇಲ್ಲ ಎಂದು ಎಲ್ಲ ನುಡಿಬಲ್ಲರು ಒಪ್ಪುವರು.

ನಿಮ್ಮದೇ ಮಾತಿನಲ್ಲಿ ’ತದ್ವವೀಕರಣ’ವಾದರೆ ಎಲ್ಲ ಮಾಪ್ರಾಣಗಳು ಅಲ್ಪಪ್ರಾಣಗಳಾಗುವುದು ನಿಕ್ಕುವ... ಹೀಗಿರುವಾಗ ’ಕ’ಗುರುತನ್ನು, ಕ/ಖ ಎರಡು ಉಲಿಕೆಗಳಿಗೂ ಬಳಸರಿದೆ ತಪ್ಪಿಲ್ಲ ಎಂಬುದೇ ಇಲ್ಲಿನ ಮಾತು.

ಇನ್ನು
ಆದರೆ ಈಗಿರುವ "ಶಿಷ್ಟ" ಬರೆವಣಿಗೆಯಲ್ಲಿ ನುರಿತವರಿಗೆ ಹೊಸ " ಸ್ಪೆಲ್ಲಿಂಗ್" ಕಡ್ಡಾಯವಾಗಬಾರದು.

ಹೇರಳ ಸಕ್ಕದವಿದ್ದರೆ ಶಿಶ್ಟವೋ.. ಹೆಚ್ಚೆಚ್ಚು ಕನ್ನಡದ್ದೇ ಆದ ಒರೆಗಳ ಬಳಕೆ ಮಾಡಿ, ಆಗ ತನ್ತಾನೇ ಷ, ಶ, ಮಹಾಪ್ರಾಣಗಳು ಕಣ್ಮರೆಯಾಗುವುವು.....

ನಮ್ಮ ಕನ್ನಡದಲ್ಲಿ ಇರುವ ಎಲ್ಲು ಉಲಿಕೆ+ಬರವಣಿಗೆ ಗೊಂದಲಕ್ಕೂ ಈ ’ಶಿಶ್ಟ’ವೆಂಬ ಹೇರಳ ತದ್ಬವ ಮಾಡದೇ ಸಂಸ್ಕೃತಬೆರೆಸುವಿಕೆಯೇ ಕಾರಣ. ಇದನ್ನು ನೀವು ಒಪ್ಪಿರುವಿರಿ.

ಕೊನೆಯ ಮಾತು
ಆದರೆ ಲಿಪಿ ಮತ್ತು ಮಹಾಪ್ರಾಣಗಳ ಸಂಗತಿ ನನಗೆ ಹೊಂದಿಕೆಯಾಗುತ್ತಿಲ್ಲ
ಶಂಕರಬಟ್ಟರಾಗಲಿ, ನಾನಾಗಲಿ ನಿಮ್ಮೊಬ್ಬರಿಗೋಸುಗ ಬರೆದುದಲ್ಲ.. ನೀವು ಬರಹ ಕಲಿತ, ಸಂಸ್ಕೃತ ಕಲಿತ, ಹಲನುಡಿಬಲ್ಲರು/ಬಹುಬಾಶಾಜ್ನಾನಿ. ನಿಮಗೆ ಹೊಂದಿಕೆ ಆಗದಿದ್ದರೂ ನಡೆಯುವುದು..

ಮಿಕ್ಕ ಕಮೆಂಟಂಶಗಳಿಗೆ....
ಶಂಕರಬಟ್ಟರು ತಮ್ಮ ಮುನ್ನುಡಿಗಳಲ್ಲೇ ತಿಳಿಯಾಗಿ ಹೇಳಿರುವಂತೆ ಬರೀ ಕನ್ನಡವೊಂದೇ ತಿಳಿದಿರುವ ಏನು ಕೆಳಮಟ್ಟದವರೆಂದು ಕರೆಸಿಕೊಳ್ಳುವ ಬಹುಸಂಕ್ಯಾತ ಕನ್ನಡಿಗರಿಗೆ ಇರುವ ತೊಂದರೆಯನ್ನು ಮತ್ತು ಅದಕ್ಕೆ ಪರಿಹಾರವನ್ನು ಬರೆದಿದ್ದಾರೆ. ಅವರ ನಿಲುವನ್ನು ಜಾರಿಗೆ ತಂದರೆ ಕೆಲವರು ’ಕೇವೆಂ’ಗಳಿಗೆ ತೊಂದರೆಯಾದರೂ ಹಲವು ಮಾಯ್ಸರಿಗೆ ನೆರವಾಗುವುದು.

ನಂನಿ
=====================================
ಮಾಯ್ಸ!

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ By: mahesha (4 replies) June 5, 2008 - 3:06pm
  • ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ By: ಕೇವೆಂ (Jun 17 2008 - 1:05am)
    • ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ By: mahesha (Jun 17 2008 - 3:01pm)
      • ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ By: ವೈಭವ (Jun 17 2008 - 4:18pm)
      • ಉ: ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ By: kannadakanda (Jun 17 2008 - 4:07pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • manjunath s reddy
    ಉ: ಒಲವಿಲ್ಲದೆ
    January 8, 2009 - 11:19pm
  • kalpana
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 11:12pm
  • Nagaraj.G
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 11:08pm
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:08pm
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 9:12pm
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 9:11pm
  • anil.ramesh
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 8, 2009 - 9:09pm
  • anil.ramesh
    ಉ: ಚಂದ್ರ ಚೆಲ್ಲುವ ಬೆಳದಿಂಗಳು
    January 8, 2009 - 9:07pm
  • hariharapurasridhar
    ಉ: ಕಾಗದ ಬಂದಿದೆ-ಓದುವಿರಾ?
    January 8, 2009 - 9:01pm
  • hariharapurasridhar
    ಉ: ಮರೆತು ಹೋದ ಪದಗಳು
    January 8, 2009 - 8:59pm
ಇನ್ನಷ್ಟು


ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator