ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ಉ: ಅದೊಂದು ದಿನ

June 18, 2008 - 12:25am — yashwanth.k

ಉ: ಅದೊಂದು ದಿನ

yashwanth.k's picture

ಕರಿಹೈದ್ರೆ, ನಿಮ್ಮ ಕವನ ಓದಿ ನಾನೂ ಸಂಪದದಲ್ಲಿ ಬಂದು ಬರೆದೆ!!

ಕರಿಹೈದ್ರ ಕ್ಷಮೆ ಕೋರಿ.....

ಮತ್ತೊಂದು ದಿನ ಮತ್ತೊಂದು ಹಾಡು
ಭಾರವೆನಿಸಿತು ಮನ ಮತ್ತದೇ ಪಾಡು

ಹತ್ತಿಳಿಯಿತು ಎಲ್ಲಿಂದೆಲ್ಲಿಗೆ
ಅದೃಷ್ಟ
ಪಾದರಸದಂತೆ ಹೊತ್ತಿನೊಡನಾಡಟದಲಿ
ಉಳಿಯಬಾರದೆ ಕೊಂಚ
ಮಿಗಲಿಲ್ಲ ಒಂದಿನಿತು ಹರಿದರಿದು ಸೋರಿ

ಕೊನೆಯಿರದ ತೊರೆಯಾಯ್ತು
ಸಮಯ
ಆಲೋಚನೆಯು ಹುತ್ತ ಇರುವೆಗಳ
ಬಯಲಾಯ್ತು ಜೀವನ
ದಾಟಬಲ್ಲೆನೆ ನಾ ಅಡೆತಡೆಗಳ ಮೀರಿ

ಹಿಡಿದಿಟ್ಟಂತೆ ನಿಲ್ಲದ ಮನ
ಒಲ್ಲದ ದೇಹ
ವಿಧಿ ಬರೆದಿಟ್ಟಂತೆ ಗೆರೆ
ದೌರ್ಬಲ್ಯಗಳ
ಮೀರಬಲ್ಲೆನೆ ನಾ ದೃಢತೆಯ ತೋರಿ

ಕ್ಷಣ ಸ್ವರ್ಣ ಅಚಲ ನಂಬಿಕೆಯೊಡಗೂಡಿ
ಬಿಡಬಿಡದ ಛಲ
ಸಾಧನೆಯ ಅಕ್ಷೌಹಿಣಿ ಬಲದಲಿ
ತೋರೆಲೆ ಮನ
ನನ್ನದಾಗಬಹುದಾದ ಮುಂದಿನ ದಾರಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಅದೊಂದು ದಿನ By: karihaida (2 replies) June 17, 2008 - 11:19pm
  • ಉ: ಅದೊಂದು ದಿನ By: Sunil Jayaprakash (Jun 18 2008 - 6:56pm)
  • ಉ: ಅದೊಂದು ದಿನ By: yashwanth.k (Jun 18 2008 - 12:25am)

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಅರವಿಂದ್
    ಉ: ಭಯೋತ್ಪಾದನೆಯನ್ನು ತಡೆಯಲು ಸಹಾಯವಾಣಿ
    December 2, 2008 - 11:57am
  • vijendra
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 11:46am
  • anil.ramesh
    ಉ: ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
    December 2, 2008 - 11:43am
  • anil.ramesh
    ಉ: ಮುಗಿಲಿಗೆ ಭೊಷಣ ಬಿದಿಗೆ ಚಂದ್ರಮನು
    December 2, 2008 - 11:31am
  • palachandra
    ಉ: ಮುಗಿಲಿಗೆ ಭೊಷಣ ಬಿದಿಗೆ ಚಂದ್ರಮನು
    December 2, 2008 - 11:22am
  • deepak.pandurangi
    ಉ: ಮುಗಿಲಿಗೆ ಭೊಷಣ ಬಿದಿಗೆ ಚಂದ್ರಮನು
    December 2, 2008 - 11:18am
  • palachandra
    ಉ: ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
    December 2, 2008 - 11:13am
  • shylaswamy
    ಉ: ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
    December 2, 2008 - 10:56am
  • anil.ramesh
    ಉ: ಸಕಲವೂ ಈಶ್ವರಮಯವಾದುದು
    December 2, 2008 - 10:53am
  • harshab
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 10:49am
ಇನ್ನಷ್ಟು


ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator