ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕರಿಹೈದ್ರೆ, ನಿಮ್ಮ ಕವನ ಓದಿ ನಾನೂ ಸಂಪದದಲ್ಲಿ ಬಂದು ಬರೆದೆ!!
ಕರಿಹೈದ್ರ ಕ್ಷಮೆ ಕೋರಿ.....
ಮತ್ತೊಂದು ದಿನ ಮತ್ತೊಂದು ಹಾಡು ಭಾರವೆನಿಸಿತು ಮನ ಮತ್ತದೇ ಪಾಡು
ಹತ್ತಿಳಿಯಿತು ಎಲ್ಲಿಂದೆಲ್ಲಿಗೆ ಅದೃಷ್ಟ ಪಾದರಸದಂತೆ ಹೊತ್ತಿನೊಡನಾಡಟದಲಿ ಉಳಿಯಬಾರದೆ ಕೊಂಚ ಮಿಗಲಿಲ್ಲ ಒಂದಿನಿತು ಹರಿದರಿದು ಸೋರಿ
ಕೊನೆಯಿರದ ತೊರೆಯಾಯ್ತು ಸಮಯ ಆಲೋಚನೆಯು ಹುತ್ತ ಇರುವೆಗಳ ಬಯಲಾಯ್ತು ಜೀವನ ದಾಟಬಲ್ಲೆನೆ ನಾ ಅಡೆತಡೆಗಳ ಮೀರಿ
ಹಿಡಿದಿಟ್ಟಂತೆ ನಿಲ್ಲದ ಮನ ಒಲ್ಲದ ದೇಹ ವಿಧಿ ಬರೆದಿಟ್ಟಂತೆ ಗೆರೆ ದೌರ್ಬಲ್ಯಗಳ ಮೀರಬಲ್ಲೆನೆ ನಾ ದೃಢತೆಯ ತೋರಿ
ಕ್ಷಣ ಸ್ವರ್ಣ ಅಚಲ ನಂಬಿಕೆಯೊಡಗೂಡಿ ಬಿಡಬಿಡದ ಛಲ ಸಾಧನೆಯ ಅಕ್ಷೌಹಿಣಿ ಬಲದಲಿ ತೋರೆಲೆ ಮನ ನನ್ನದಾಗಬಹುದಾದ ಮುಂದಿನ ದಾರಿ
ಆಹೆಟ್ಟಿ (ಫೋಟೋ: Kedarnath, Dharwad)
ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.
— ಫಿಲಿಪ್ ಜೇಮ್ಸ್ ಬೈಲಿ
ಉ: ಅದೊಂದು ದಿನ
ಕರಿಹೈದ್ರೆ, ನಿಮ್ಮ ಕವನ ಓದಿ ನಾನೂ ಸಂಪದದಲ್ಲಿ ಬಂದು ಬರೆದೆ!!
ಕರಿಹೈದ್ರ ಕ್ಷಮೆ ಕೋರಿ.....
ಮತ್ತೊಂದು ದಿನ ಮತ್ತೊಂದು ಹಾಡು
ಭಾರವೆನಿಸಿತು ಮನ ಮತ್ತದೇ ಪಾಡು
ಹತ್ತಿಳಿಯಿತು ಎಲ್ಲಿಂದೆಲ್ಲಿಗೆ
ಅದೃಷ್ಟ
ಪಾದರಸದಂತೆ ಹೊತ್ತಿನೊಡನಾಡಟದಲಿ
ಉಳಿಯಬಾರದೆ ಕೊಂಚ
ಮಿಗಲಿಲ್ಲ ಒಂದಿನಿತು ಹರಿದರಿದು ಸೋರಿ
ಕೊನೆಯಿರದ ತೊರೆಯಾಯ್ತು
ಸಮಯ
ಆಲೋಚನೆಯು ಹುತ್ತ ಇರುವೆಗಳ
ಬಯಲಾಯ್ತು ಜೀವನ
ದಾಟಬಲ್ಲೆನೆ ನಾ ಅಡೆತಡೆಗಳ ಮೀರಿ
ಹಿಡಿದಿಟ್ಟಂತೆ ನಿಲ್ಲದ ಮನ
ಒಲ್ಲದ ದೇಹ
ವಿಧಿ ಬರೆದಿಟ್ಟಂತೆ ಗೆರೆ
ದೌರ್ಬಲ್ಯಗಳ
ಮೀರಬಲ್ಲೆನೆ ನಾ ದೃಢತೆಯ ತೋರಿ
ಕ್ಷಣ ಸ್ವರ್ಣ ಅಚಲ ನಂಬಿಕೆಯೊಡಗೂಡಿ
ಬಿಡಬಿಡದ ಛಲ
ಸಾಧನೆಯ ಅಕ್ಷೌಹಿಣಿ ಬಲದಲಿ
ತೋರೆಲೆ ಮನ
ನನ್ನದಾಗಬಹುದಾದ ಮುಂದಿನ ದಾರಿ