"ಎಲ್ಲಿಂದೆಲ್ಲಿಗೆ ಹತ್ತಿಳಿಯಿತೋ,..." ಅಂತ ಹೇಳಿದ್ದಾರೆ. ಕರಿಹೈದರು ನಿಜಕ್ಕೂ ಯೋಚನೆಗಳ ಹುತ್ತದಿಂದ ಆಚೆಬಂದು ಈ ಪದ್ಯ ಬರೆದಿದ್ದರೆ, "ಎಲ್ಲಿಂದೆಲ್ಲಿಗೆ ಹತ್ತಿಳಿಯಿತೋ,..." ಬರೆಯುವ ಬದಲು, "ಎಲ್ಲಿಂದೆಲ್ಲಿಗೆ ಹತ್ತಿಳಿದಿತ್ತೋ,..." ಹೇಳುತ್ತಿದ್ದರು - ಅಂತ ನನಗೆ ಬಲವಾಗಿ ಅನ್ನಿಸಿತು.
ನಿಜ ಹೇಳಿ, ಕರಿಹೈದ್ರೆ ನೀವು ಬೇಸರದಿಂದ ಆಚೆಬಂದಿದ್ದೀರಾ ? ಸಮಯದ ಗೊಂಬೆಯಾಗದೆ ಪರಿಸ್ಥಿತಿಯನ್ನು ಪೂರ್ಣವಾಗಿ ಕೈಗೆತ್ತಿಕೊಂಡಿದ್ದೀರಾ ? ವಿಧಿಯ ಗೆರೆಯನ್ನು ಮೀರುವ ವಿಶ್ವಾಸ ಮೂಡಿದೆಯೇ ?
ಪ್ರಶ್ನೆ ಏಕೆ ಕೇಳಬೇಕೆನಿಸಿತೆಂದರೆ, ಅಕಸ್ಮಾತ್(ಮತ್ತೊಮ್ಮೆ ಅಕಸ್ಮಾತ್) ನೀವು ಇನ್ನೂ ಬೇಸರದಿಂದ ಆಚೆಬಂದಿಲ್ಲವಾದರೆ, ಈ ಪ್ರಶ್ನೆಗಳಿಗೆ ಉತ್ತರ ನೀಡುವಾಗ ಬರಬಹುದೇನೋ ಎಂಬ ನಿರೀಕ್ಷೆಯಲ್ಲಿ.
ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ
ಉ: ಅದೊಂದು ದಿನ
ಮೊದಲ ಬಾರಿಗೆ ಈ ಕವನವನ್ನು ಓದಿದಾಗ, ಕರಿಹೈದರು ಸ್ವಲ್ಪ ಸೆಲ್ಫ-ಕನ್ಸೋಲೇಶನ್ನಿನಲ್ಲಿ ಮುಳುಗಿರುವರೇನೋ ಅಂತನ್ನಿಸಿತು. ಇದಕ್ಕೆ ಕಾರಣಗಳಿವೆ.
"....ಇರಿದು ಮುಗಿಸಿತ್ತು ಮೊಗದಲ್ಲಿನ ಛಾಯೆ
ತಿಳೀದೇ ಹೋಯಿತು ಯಾವುದೀ ಮಾಯೆ"
ಹೇಳಿಯಾದ ಮೇಲೆ
"ಎಲ್ಲಿಂದೆಲ್ಲಿಗೆ ಹತ್ತಿಳಿಯಿತೋ,..." ಅಂತ ಹೇಳಿದ್ದಾರೆ. ಕರಿಹೈದರು ನಿಜಕ್ಕೂ ಯೋಚನೆಗಳ ಹುತ್ತದಿಂದ ಆಚೆಬಂದು ಈ ಪದ್ಯ ಬರೆದಿದ್ದರೆ, "ಎಲ್ಲಿಂದೆಲ್ಲಿಗೆ ಹತ್ತಿಳಿಯಿತೋ,..." ಬರೆಯುವ ಬದಲು, "ಎಲ್ಲಿಂದೆಲ್ಲಿಗೆ ಹತ್ತಿಳಿದಿತ್ತೋ,..." ಹೇಳುತ್ತಿದ್ದರು - ಅಂತ ನನಗೆ ಬಲವಾಗಿ ಅನ್ನಿಸಿತು.
ನಿಜ ಹೇಳಿ, ಕರಿಹೈದ್ರೆ ನೀವು ಬೇಸರದಿಂದ ಆಚೆಬಂದಿದ್ದೀರಾ ? ಸಮಯದ ಗೊಂಬೆಯಾಗದೆ ಪರಿಸ್ಥಿತಿಯನ್ನು ಪೂರ್ಣವಾಗಿ ಕೈಗೆತ್ತಿಕೊಂಡಿದ್ದೀರಾ ? ವಿಧಿಯ ಗೆರೆಯನ್ನು ಮೀರುವ ವಿಶ್ವಾಸ ಮೂಡಿದೆಯೇ ?
ಪ್ರಶ್ನೆ ಏಕೆ ಕೇಳಬೇಕೆನಿಸಿತೆಂದರೆ, ಅಕಸ್ಮಾತ್(ಮತ್ತೊಮ್ಮೆ ಅಕಸ್ಮಾತ್) ನೀವು ಇನ್ನೂ ಬೇಸರದಿಂದ ಆಚೆಬಂದಿಲ್ಲವಾದರೆ, ಈ ಪ್ರಶ್ನೆಗಳಿಗೆ ಉತ್ತರ ನೀಡುವಾಗ ಬರಬಹುದೇನೋ ಎಂಬ ನಿರೀಕ್ಷೆಯಲ್ಲಿ.