ಮಾನವನು ದೇವರ ಸೃಷ್ಟಿಯೆಂಬುದು ಒಂದು ನಂಬಿಕೆಯೆ ಹೊರತು, ಸಾಬೀತು ಮಾಡಬಹುದಾದ ಸಂಗತಿಯಲ್ಲ.
ನಿಜವಾಗಿ ನೋಡಿದರೆ ವಿವಿಧ ರೂಪದ ದೇವಾನುದೇವತೆಗಳು, ಅವರ ಲೀಲಾವಿಶೇಷಗಳು, ಹೆಚ್ಚಾಗಿ ಕಪೋಲಕಲ್ಪಿತವೆ ಹೊರತು, ಯಾವುದನ್ನು ಧಡೀಕರಿಸಲು ಬರುವುದಿಲ್ಲ.
ಇನ್ನು ಮಿಕ್ಕ ಜಾಣರು "ದೇವರು ಅಗೋಚರ, ಅವರ್ಣನೀಯ, ನಿರಾಕಾರಿ" ಹೀಗೆಂದು ಒಂದು ಗೊಂದಲವನ್ನು ಸೃಷ್ಟಿಸಿದ್ದಾರೆ.
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಏನೇನೋ ನಡೆದಿಹವು ವಿಜ್ಞಾನ ಸಂಧಾನ । ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।। ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ । ನೇಣಾಗಿಹುದು ನೋಡು - ಮರಳ ಮುನಿಯ ।।
— ಡಿ.ವಿ.ಜಿ
ದೇವರು
ಮಾನವನು ದೇವರ ಸೃಷ್ಟಿಯೆಂಬುದು ಒಂದು ನಂಬಿಕೆಯೆ ಹೊರತು, ಸಾಬೀತು ಮಾಡಬಹುದಾದ ಸಂಗತಿಯಲ್ಲ.
ನಿಜವಾಗಿ ನೋಡಿದರೆ ವಿವಿಧ ರೂಪದ ದೇವಾನುದೇವತೆಗಳು, ಅವರ ಲೀಲಾವಿಶೇಷಗಳು, ಹೆಚ್ಚಾಗಿ ಕಪೋಲಕಲ್ಪಿತವೆ ಹೊರತು, ಯಾವುದನ್ನು ಧಡೀಕರಿಸಲು ಬರುವುದಿಲ್ಲ.
ಇನ್ನು ಮಿಕ್ಕ ಜಾಣರು "ದೇವರು ಅಗೋಚರ, ಅವರ್ಣನೀಯ, ನಿರಾಕಾರಿ" ಹೀಗೆಂದು ಒಂದು ಗೊಂದಲವನ್ನು ಸೃಷ್ಟಿಸಿದ್ದಾರೆ.