ಬರಹಗಳು: ಇಂದು ಓದಿದ ವಚನ
ಮಗು ಒಂದೇ ಸಮನೆ ತನಗೆ ಅಯ್ಸಕ್ರೀಂ ಬೇಕೆಂದು "ರಚ್ಚೆ" ಹಿಡಿದಾಗ, ತಾಯಿ ಅದಕ್ಕೆ ಎರಡು ಚಚ್ಚಿ ಮಲಗಿಸಿದಳು. ಇಲ್ಲಿ ರಚ್ಚೆ -> ಹಠ ಎಂಬುದೂ ಆಗುತ್ತದೆ, ಅತ್ವಾ, "ಕಂಬನಿ ತುಂಬಿದ ಹಠ/ಒತ್ತಾಯ".
ಕುಡಿಯುವ ನೀರು? (ಫೋಟೋ: Kedarnath, Dharwad)
ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.
— ಸಮರ್ಥ ರಾಮದಾಸ
ಉ: ರಚ್ಚೆ
ಮಗು ಒಂದೇ ಸಮನೆ ತನಗೆ ಅಯ್ಸಕ್ರೀಂ ಬೇಕೆಂದು "ರಚ್ಚೆ" ಹಿಡಿದಾಗ, ತಾಯಿ ಅದಕ್ಕೆ ಎರಡು ಚಚ್ಚಿ ಮಲಗಿಸಿದಳು.
ಇಲ್ಲಿ ರಚ್ಚೆ -> ಹಠ ಎಂಬುದೂ ಆಗುತ್ತದೆ, ಅತ್ವಾ, "ಕಂಬನಿ ತುಂಬಿದ ಹಠ/ಒತ್ತಾಯ".