ಜಯ ಜಯ ಹೇ ಹನುಮಂತಾ......ಧನ್ಯವಾದಗಳು ನಿಮಗೆ. ಎರಡು ಕಾರಣಗಳಿಗೆ.
೧. ಸ್ಪಷ್ಟವಾದ ಮತ್ತು ಸ್ವಚ್ಛವಾದ ಕನ್ನಡ ಬರವಣಿಗೆಗೆ ಹಾಗು ಸುಂದರವಾದ ನಿರೂಪಣೆಗೆ. ೨. ನಿಮ್ಮ ಅನುಭವ ಓದಿದ ಮೇಲೆ, ಈಗ್ಗೆ ಕೆಲವು ವರ್ಷಗಳ ಹಿಂದೆ ನಮ್ಮ ತಾತ ಅವರ ಜೀವನದಲ್ಲಿ ನಡೆದ ಒಂದು ಘಟನೆ ವಿವರಿಸಿದ್ದನು ಜ್ಞಾಪಿಸಿದ್ದಕ್ಕೆ. ಸಾಧ್ಯವಾದಾಗ ಸಂಪದಿಗರೊಂದಿಗೆ ಅದನ್ನು ಹಂಚಿಕೊಳ್ಳುತ್ತೇನೆ.
ನಮ್ಮ ಅರಿವಿಗೆ ಬಂದಂತಹ ಇಂತಹ ಘಟನೆಗಳೇ ನಮ್ಮ ನಮ್ಮ ನಂಬಿಕೆಗಳಿಗೆ ಆಧಾರವಾಗಿರುವವು.
ಧನ್ಯವಾದ: ನೀರಿನ ಮುಂದೆ ನಾವ್ಯಾರು? - ಭಾಗ ಎರಡು
ಜಯ ಜಯ ಹೇ ಹನುಮಂತಾ......ಧನ್ಯವಾದಗಳು ನಿಮಗೆ. ಎರಡು ಕಾರಣಗಳಿಗೆ.
೧. ಸ್ಪಷ್ಟವಾದ ಮತ್ತು ಸ್ವಚ್ಛವಾದ ಕನ್ನಡ ಬರವಣಿಗೆಗೆ ಹಾಗು ಸುಂದರವಾದ ನಿರೂಪಣೆಗೆ.
೨. ನಿಮ್ಮ ಅನುಭವ ಓದಿದ ಮೇಲೆ, ಈಗ್ಗೆ ಕೆಲವು ವರ್ಷಗಳ ಹಿಂದೆ ನಮ್ಮ ತಾತ ಅವರ ಜೀವನದಲ್ಲಿ ನಡೆದ ಒಂದು ಘಟನೆ ವಿವರಿಸಿದ್ದನು ಜ್ಞಾಪಿಸಿದ್ದಕ್ಕೆ. ಸಾಧ್ಯವಾದಾಗ ಸಂಪದಿಗರೊಂದಿಗೆ ಅದನ್ನು ಹಂಚಿಕೊಳ್ಳುತ್ತೇನೆ.
ನಮ್ಮ ಅರಿವಿಗೆ ಬಂದಂತಹ ಇಂತಹ ಘಟನೆಗಳೇ ನಮ್ಮ ನಮ್ಮ ನಂಬಿಕೆಗಳಿಗೆ ಆಧಾರವಾಗಿರುವವು.