ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಸ್ವಾಮಿ ಹಿರಣ್ಯಾಕ್ಷರೆ, "ಆಯ್ಕಂಡ್ತಿನ್ನ ಕೋಳಿ ಕಾಲ್ಮುರ್ದಂತೆ" ಅನ್ನ್ಹಾಂಗೆ, ಕರ್ನಾಟಕದ್ಹೊರಗ್ ನೌಕ್ರಿ ಮಾಡ್ತಿರ ಲಕ್ಷಾಂತರ ಕನ್ನಡಿಗರ್ಗ್ಯಾಕ್ರಿ ತೊಂದ್ರೆ ಮಾಡ್ತಿರಾ?
ಇಂಥಾ ಮಾತ್ಗಳು ಲಗೂನ ರಾಜಕೀಯ ಕಳೆ ತಗಂಥಾವ್ರಿ. ಅದ್ಕಾ, ಇಂಥಾ ಮಾತ್ಗಳು ಎಷ್ಟ್ ಕಮ್ಮಿ ಮಾಡ್ತಿರಾ, ಅಷ್ಟು ಒಳ್ಳೇದ್ನೋಡ್ರಿ...
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಭಾರತ ದಾತ್ಮ೦ ಕ೦ಗೆಡುತಿದೆ ಪರ ಸಾರಸ್ವತ ಸ೦ಪದ ಭರದಿ೦ ತಾರಿ ಹೋಗಿತಿದೆ ತಾಯ್ನಾಡಿನ ಮನ ಏರುವಿದೇ ಸ್ವಪ್ರತ್ಯಯದಿ೦
— ಪು ತಿ ನ
ಉ: ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಹೋರಾಟ.
ಸ್ವಾಮಿ ಹಿರಣ್ಯಾಕ್ಷರೆ, "ಆಯ್ಕಂಡ್ತಿನ್ನ ಕೋಳಿ ಕಾಲ್ಮುರ್ದಂತೆ" ಅನ್ನ್ಹಾಂಗೆ, ಕರ್ನಾಟಕದ್ಹೊರಗ್ ನೌಕ್ರಿ ಮಾಡ್ತಿರ ಲಕ್ಷಾಂತರ ಕನ್ನಡಿಗರ್ಗ್ಯಾಕ್ರಿ ತೊಂದ್ರೆ ಮಾಡ್ತಿರಾ?
ಇಂಥಾ ಮಾತ್ಗಳು ಲಗೂನ ರಾಜಕೀಯ ಕಳೆ ತಗಂಥಾವ್ರಿ. ಅದ್ಕಾ, ಇಂಥಾ ಮಾತ್ಗಳು ಎಷ್ಟ್ ಕಮ್ಮಿ ಮಾಡ್ತಿರಾ, ಅಷ್ಟು ಒಳ್ಳೇದ್ನೋಡ್ರಿ...