2. ಬಿಸಿಸಿಐ ಮತ್ತು ಪಿಸಿಬಿಯ ಪ್ರತಿನಿಧಿಗಳ ಬಗ್ಗೆ ತಾನೆ ಹೇಳುತ್ತಿರುವುದು.ಭದ್ರತಾ ವ್ಯವಸ್ಥೆಯ ಕಾರಣದಿಂದ ಅಬುಧಾಭಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡೆದ ಕ್ರಿಕೆಟ್ ಪಂದ್ಯವನ್ನು ನೋಡಲು ಇವರು ತುಂಬ ಹೊತ್ತು ಸಾಲಿನಲ್ಲಿ ನಿಂತು ಕ್ರೀಡಾಂಗಣಕ್ಕೆ ಪ್ರವೇಶ ಪಡೆಯಬೇಕಾಯಿತಂತೆ(ವಿನಾಯತಿ ಏನು ನೀಡಲಿಲ್ಲ).
8. ಚಾರು ಶರ್ಮನಾ? (ಚಾರುಕೀರ್ತಿ ಭಟ್ಟಾರಕ- ಚಾರು ಶರ್ಮ?).ಈತ ಬೆಂಗಳೂರು ನಿವಾಸಿ.
ಉತ್ತರ ತಮಾಶೆಯಗಿಲ್ಲದಿದ್ರು ಪರ್ವಾಗಿಲ್ಲ.ಸರಿ ಇದ್ದರೆ ಸಾಕು..
ಅಬುಧಾಭಿಯಲ್ಲಿ...
2. ಬಿಸಿಸಿಐ ಮತ್ತು ಪಿಸಿಬಿಯ ಪ್ರತಿನಿಧಿಗಳ ಬಗ್ಗೆ ತಾನೆ ಹೇಳುತ್ತಿರುವುದು.ಭದ್ರತಾ ವ್ಯವಸ್ಥೆಯ ಕಾರಣದಿಂದ ಅಬುಧಾಭಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡೆದ ಕ್ರಿಕೆಟ್ ಪಂದ್ಯವನ್ನು ನೋಡಲು ಇವರು ತುಂಬ ಹೊತ್ತು ಸಾಲಿನಲ್ಲಿ ನಿಂತು ಕ್ರೀಡಾಂಗಣಕ್ಕೆ ಪ್ರವೇಶ ಪಡೆಯಬೇಕಾಯಿತಂತೆ(ವಿನಾಯತಿ ಏನು ನೀಡಲಿಲ್ಲ).
8. ಚಾರು ಶರ್ಮನಾ? (ಚಾರುಕೀರ್ತಿ ಭಟ್ಟಾರಕ- ಚಾರು ಶರ್ಮ?).ಈತ ಬೆಂಗಳೂರು ನಿವಾಸಿ.
ಉತ್ತರ ತಮಾಶೆಯಗಿಲ್ಲದಿದ್ರು ಪರ್ವಾಗಿಲ್ಲ.ಸರಿ ಇದ್ದರೆ ಸಾಕು..