ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಹಾಟಮೇಲ್ ಕರ್ತೃನಿಗೆ ಅದರ ಉಪದೇಶ

April 24, 2006 - 10:23am — honnung

ಹಾಟಮೇಲ್ ಕರ್ತೃನಿಗೆ ಅದರ ಉಪದೇಶ

honnung's picture

ಸಬೀರ ಭಾಟಿಯಾ ಬಗ್ಗೆ ಒಂದು ರಸವತ್ತಾದ ಘಟನೆ. ಇದು ಆಗಿದ್ದು ಸುಮಾರು 1995ರ ಆಸುಪಾಸಿನಲ್ಲಿ ಇರಬಹುದು. ಆಗ ತಾನೆ ಭಾರತದಲ್ಲಿ ಇಂಟರ್ ನೆಟ್ ಪ್ರವೇಶಿಸಿತ್ತು. ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಮೊದಲ ಬ್ರೌಸಿಂಗ್ ಸೆಂಟರ ತೆರೆದಿತ್ತು. ಆಗ ಜನರಿಗೆ ಕಂಪ್ಯೂಟರೆ ಬಳಕೆ ಅಷ್ಟು ಗೊತ್ತಿಲ್ಲದ ಕಾರಣ, ಆ ಸೆಂಟರನ ಜನ ಬಂದವರಿಗೆ ಇಂಟರ್ನೆಟ್ ಬಳಕೆಯ ಬಗ್ಗೆ ಚಿಕ್ಕದಾಗಿ ವಿವರಿಸುತ್ತಿದ್ದರು.

ಅದೇ ಕಾಲಕ್ಕೆ ಸಬೀರ ಭಾಟಿಯಾ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿಗೆ ಬಂದವನು ಆ ಬ್ರೌಸಿಂಗ್ ಸೆಂಟರಿಗೂ ಕಾಲಿರಿಸಿದ. ಅಲ್ಲಿ ಖಾಲಿ ಇರುವ ಯಾವುದೋ ಕಂಪ್ಯೂಟರನ ಮುಂದೆ ಕುಳಿತ ತಕ್ಷಣ ಮಧ್ಯವಯಸ್ಕರೊಬ್ಬರು ಬಂದರು. ಬಂದು ಹೇಗೆ ಬ್ರೌಸರ ತೆರೆಯುವುದು, ಹೇಗೆ ಹಾಟಮೇಲ್ ತೆರೆಯುವುದು, ಓದುವುದು, ಉಪಯೋಗಿಸುವುದು ಎಂಬ ಬಗ್ಗೆ 5 ನಿಮಿಷದವರೆಗೆ ಭಾಷಣ ಬಿಗಿದರು. ಕಕ್ಕಾಬಿಕ್ಕಿಯಾಗಿ ಕುಳಿತ ಸಬೀರನಿಗೆ ಏನಾದರು ಮಾತನಾಡಿದ್ದರೆ ಕೇಳಿ! ಹಾಟಮೇಲ್ ಕರ್ತೃನಿಗೆ ಅದರ ಉಪಯೋಗದ ಬಗ್ಗೆ ಉಪದೇಶ. ಇದನ್ನು ಸಬೀರ ಯಾವುದೋ ಸಂದರ್ಶನದಲ್ಲಿ ಹೇಳಿದ್ದರು.
-----
ಶಶಿಧರ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ರಸವತ್ತಾದ ಪ್ರಶ್ನೆಗಳು By: ರಘುನಂದನ (4 replies) April 19, 2006 - 11:16am
  • ಇನ್ನು ಕೆಲವು ಉತ್ತರಗಳು By: tvsrinivas41 (Apr 23 2006 - 8:24pm)
    • ಹಾಟಮೇಲ್ ಕರ್ತೃನಿಗೆ ಅದರ ಉಪದೇಶ By: honnung (Apr 24 2006 - 10:23am)
  • 30% ಸರಿ By: tksbhat (Apr 23 2006 - 4:22pm)
    • ಅಬುಧಾಭಿಯಲ್ಲಿ... By: ಶಿವ (Apr 23 2006 - 6:47pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • narendra
    ಉ: ಕಾಡುಕೋಳಿಯ ಜಾಡು ಹಿಡಿದು...
    August 30, 2008 - 10:06pm
  • pallavi.dharwad
    ಉ: ಕಾಡುಕೋಳಿಯ ಜಾಡು ಹಿಡಿದು...
    August 30, 2008 - 9:26pm
  • pallavi.dharwad
    ಉ: ಕಾಡುಕೋಳಿಯ ಜಾಡು ಹಿಡಿದು...
    August 30, 2008 - 9:22pm
  • pallavi.dharwad
    ಉ: ಕಾಶ್ಮೀರ ಯಾರಿಗೆ ಸೇರಿದ್ದು?
    August 30, 2008 - 9:12pm
  • Anil bharadwaj
    ಉ: ಡಿವಿಜಿ ರಸ್ತೆ ದೇವೇಗೌಡ್ರದ್ದಾ ?
    August 30, 2008 - 9:08pm
  • hpn
    ಉ: ಕಾಡುಕೋಳಿಯ ಜಾಡು ಹಿಡಿದು...
    August 30, 2008 - 9:08pm
  • ಮನಹ್ಪಠಲ
    ಉ: ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ
    August 30, 2008 - 8:57pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 8:47pm
  • anil.ramesh
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 8:21pm
  • ಮನಹ್ಪಠಲ
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 7:35pm
ಇನ್ನಷ್ಟು


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator