ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಹೌದು, ಮಹೇಶರ ಅನಿಸಿಕೆ ಸರಿಯಾಗಿದೆ. ನಾನೂ ಒಂದಿಷ್ಟು ಇಂಗ್ಲೀಷಿನಲ್ಲಿ ಬರೆದ ಭಾರತೀಯಕಥೆಗಳ ಅನುವಾದವನ್ನು ಮಾಡಬೇಕೆಂದುಕೊಂಡಿದ್ದೆನೆ. ಅನುವಾದ ಸಾಹಿತ್ಯಕ್ಕೆಂದೇ ಒಂದು ವಿಭಾಗ ತೆರೆದರೆ ಈ ರೀತಿಯ ಲೇಖನಗಳನ್ನು ಬೇಗ ಹುಡುಕಿ ಓದಬಹುದು. ಹೆಸರು ಬೇಕಾದರೆ "ಅನುವಾದ ಸಾಹಿತ್ಯ ವಿಭಾಗ" ಎಂತಲೇ ಇಡಬಹುದು.
ಎನಗಿಂತ ಕಿರಿಯರಿಲ್ಲ
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು. ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು. ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು. ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.
— ಚೀನಾದ 'ಕನ್ಫ್ಯೂಶಿಯನಿಸಂ' ನ ನುಡಿಗಟ್ಟು.
ಹೌದು
ಹೌದು, ಮಹೇಶರ ಅನಿಸಿಕೆ ಸರಿಯಾಗಿದೆ. ನಾನೂ ಒಂದಿಷ್ಟು ಇಂಗ್ಲೀಷಿನಲ್ಲಿ ಬರೆದ ಭಾರತೀಯಕಥೆಗಳ ಅನುವಾದವನ್ನು ಮಾಡಬೇಕೆಂದುಕೊಂಡಿದ್ದೆನೆ. ಅನುವಾದ ಸಾಹಿತ್ಯಕ್ಕೆಂದೇ ಒಂದು ವಿಭಾಗ ತೆರೆದರೆ ಈ ರೀತಿಯ ಲೇಖನಗಳನ್ನು ಬೇಗ ಹುಡುಕಿ ಓದಬಹುದು. ಹೆಸರು ಬೇಕಾದರೆ "ಅನುವಾದ ಸಾಹಿತ್ಯ ವಿಭಾಗ" ಎಂತಲೇ ಇಡಬಹುದು.
ಎನಗಿಂತ ಕಿರಿಯರಿಲ್ಲ