ಮಾನ್ಯರೆ,
ಶ್ರೀನಿವಾಸರ ಸಲಹೆ ಚೆನ್ನಾಗಿದೆ. ಹುಟ್ಟು ಹಬ್ಬದ ಅಭಿನಂದನೆ ಬಗ್ಯೆ.
ಒಟ್ಟಿನಲ್ಲಿ ಪ್ರಸಕ್ತ ದೈನಂದಿಕ ಚಿಂತನೆಗಳಬಗ್ಯೆ ಲೇಖನಗಳು ಬರಬೇಕು. ಇಂದಿನ ವಿಶ್ವದಲ್ಲಿ ಬದುಕುತ್ತಿರುವ ನಮಗೆ ಇದರ ಬಗ್ಯೆ ಮಾಹಿತಿಗಳು ಕಾಲಕಾಲಕ್ಕೆ ಬರುತ್ತಿರಬೇಕು. ಲೇಖನಗಳ ಬಗ್ಯೆ ವಿಚಾರ ವಿನಿಮಯ ಆಗಬೇಕು.
ವಿಚಾರಗಳು ಹಾದಿ ತಪ್ಪಿ ಹೋಗದಂತೆ ನಿಗ
ವಹಿಸುವುದು ಅನಿವಾರ್ಯ.
ವೆಂ.
ಸಲಹೆ:
ಸಲಹೆ:
ಮಾನ್ಯರೆ,
ಶ್ರೀನಿವಾಸರ ಸಲಹೆ ಚೆನ್ನಾಗಿದೆ. ಹುಟ್ಟು ಹಬ್ಬದ ಅಭಿನಂದನೆ ಬಗ್ಯೆ.
ಒಟ್ಟಿನಲ್ಲಿ ಪ್ರಸಕ್ತ ದೈನಂದಿಕ ಚಿಂತನೆಗಳಬಗ್ಯೆ ಲೇಖನಗಳು ಬರಬೇಕು. ಇಂದಿನ ವಿಶ್ವದಲ್ಲಿ ಬದುಕುತ್ತಿರುವ ನಮಗೆ ಇದರ ಬಗ್ಯೆ ಮಾಹಿತಿಗಳು ಕಾಲಕಾಲಕ್ಕೆ ಬರುತ್ತಿರಬೇಕು. ಲೇಖನಗಳ ಬಗ್ಯೆ ವಿಚಾರ ವಿನಿಮಯ ಆಗಬೇಕು.
ವಿಚಾರಗಳು ಹಾದಿ ತಪ್ಪಿ ಹೋಗದಂತೆ ನಿಗ
ವಹಿಸುವುದು ಅನಿವಾರ್ಯ.
ವೆಂ.