ಕೊನೆಗೂ ವಿಧಿ ನನ್ನನ್ನು ತನ್ನ ಅಧೀನನನ್ನಾಗಿ ಮಾಡಿಕೊಂಡು ಅಧೀರನನ್ನಾಗಿಯೂ ಮಾಡಿತು.
ನಿಮ್ಮ ಮಾತುಗಳು ಒಂದು ಕಡೆ ನೀವು ಈ ದಿನ ಪಟ್ಟ ಸಂಕಟ ಸೂಚಿಸುತ್ತಿದ್ದರೆ ಮತ್ತೊಂದು ಕಡೆ ನಿಮಗೆ ನಿಮ್ಮ ಕೆಲಸದ ಮೇಲಿರುವ ಕಾಳಜಿ ಹಾಗು ಕಳಕಳಿಯನ್ನು(ಶ್ರದ್ಧೆ ಎನ್ನಬಹುದಿತ್ತು. ಆದರೆ ಈ ಸಂಸ್ಕೃತ - ಕನ್ನಡದ ನಡುವೆ ಹುಸಿ ಜಗಳವಾಗುತ್ತಿರುವುದರಿಂದ) ತೋರಿಸುತ್ತಿದೆ.
ಎ.ಸಿ. ಕಂಪ್ಯೂಟರ್, ಇಂಟರ್ ನೆಟ್, ಮಾಡುವುದಕ್ಕೆ ಬೆಟ್ಟದಷ್ಟು ಕೆಲಸವಿದ್ದೂ ಏನೂ ಮಾಡದ ಕೆಲವು ಸೋಮಾರಿಗಳಿಗೆ ಏನನ್ನಬೇಕೋ ತಿಳಿಯದು.
ಕೆಲಸದಲ್ಲಿನ ಕಾಳಜಿ
ಕೊನೆಗೂ ವಿಧಿ ನನ್ನನ್ನು ತನ್ನ ಅಧೀನನನ್ನಾಗಿ ಮಾಡಿಕೊಂಡು ಅಧೀರನನ್ನಾಗಿಯೂ ಮಾಡಿತು.
ನಿಮ್ಮ ಮಾತುಗಳು ಒಂದು ಕಡೆ ನೀವು ಈ ದಿನ ಪಟ್ಟ ಸಂಕಟ ಸೂಚಿಸುತ್ತಿದ್ದರೆ ಮತ್ತೊಂದು ಕಡೆ ನಿಮಗೆ ನಿಮ್ಮ ಕೆಲಸದ ಮೇಲಿರುವ ಕಾಳಜಿ ಹಾಗು ಕಳಕಳಿಯನ್ನು(ಶ್ರದ್ಧೆ ಎನ್ನಬಹುದಿತ್ತು. ಆದರೆ ಈ ಸಂಸ್ಕೃತ - ಕನ್ನಡದ ನಡುವೆ ಹುಸಿ ಜಗಳವಾಗುತ್ತಿರುವುದರಿಂದ) ತೋರಿಸುತ್ತಿದೆ.
ಎ.ಸಿ. ಕಂಪ್ಯೂಟರ್, ಇಂಟರ್ ನೆಟ್, ಮಾಡುವುದಕ್ಕೆ ಬೆಟ್ಟದಷ್ಟು ಕೆಲಸವಿದ್ದೂ ಏನೂ ಮಾಡದ ಕೆಲವು ಸೋಮಾರಿಗಳಿಗೆ ಏನನ್ನಬೇಕೋ ತಿಳಿಯದು.