'ಸಂಪದ' ಟಿ-ಶರ್ಟ್
ಅಹೋರಾತ್ರರೆ,
ತಮ್ಮ ಕವನಗಳು ತುಂಬಾ ಚೆನ್ನಾಗಿವೆ. ಅಂದ್ಹಾಗೆ, ಕವನ ಬರೆಯುವುದು ತಮ್ಮ ಹವ್ಯಾಸವೋ, ಅಥವಾ ಈಗಾಗಲೆ ಕೆಲವು ಸಂಕಲನಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿರುವಿರೋ? ನಿಮ್ಮ ಕವನಗಳನ್ನು ಓದಿದಾಗ, ನನಗನ್ನಿಸುತ್ತೆ, ನಿಮಗೆ ಕಾವ್ಯ ಸಹಜವಾಗಿ ಬರುತ್ತದೆಯೆಂದು.
ಇದೇ ರೀತಿಯಲ್ಲಿ ಸಾಗುತ್ತಿರಲಿ ನಿಮ್ಮ ಕಾವ್ಯಾಯಣ!
ಸಾಂಗರ್, ರಾಜಸ್ಥಾನ
(ಫೋಟೋ: ಸಿ ಎಸ್ ಶಾರದಾ ಪ್ರಸಾದ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ । ಚಿನ್ನದಾತುರಕಿಂತ ಹೆಣ್ಣುಗಂಡೊಲವು ।। ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ । ತಿನ್ನುವುದದಾತ್ಮವನೆ -- ಮಂಕುತಿಮ್ಮ ।।
— -ಡಿ.ವಿ.ಜಿ
ಬಯಕೆ, ಚೆನ್ನಾಗಿದೆ!
ಅಹೋರಾತ್ರರೆ,
ತಮ್ಮ ಕವನಗಳು ತುಂಬಾ ಚೆನ್ನಾಗಿವೆ. ಅಂದ್ಹಾಗೆ, ಕವನ ಬರೆಯುವುದು ತಮ್ಮ ಹವ್ಯಾಸವೋ, ಅಥವಾ ಈಗಾಗಲೆ ಕೆಲವು ಸಂಕಲನಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿರುವಿರೋ? ನಿಮ್ಮ ಕವನಗಳನ್ನು ಓದಿದಾಗ, ನನಗನ್ನಿಸುತ್ತೆ, ನಿಮಗೆ ಕಾವ್ಯ ಸಹಜವಾಗಿ ಬರುತ್ತದೆಯೆಂದು.
ಇದೇ ರೀತಿಯಲ್ಲಿ ಸಾಗುತ್ತಿರಲಿ ನಿಮ್ಮ ಕಾವ್ಯಾಯಣ!